ಸುಖ-ದುಃಖ

೧. ‘ಮನುಷ್ಯನು ಸುಖದ ಸಮಯದಲ್ಲಿ ಅನುಭವಿಸಿದ ಸುಖವನ್ನು ಮರೆತಾಗ, ಅವನು ದುಃಖಿತನಾಗುತ್ತಾನೆ.’

೨. ‘ಮನುಷ್ಯನಿಗೆ ಸುಖದ ಮೇಲಿನ ಆಸಕ್ತಿ ಹೋಗಬೇಕು’, ಎಂಬುದಕ್ಕಾಗಿ ಅವನ ಜೀವನದಲ್ಲಿ ದೇವರ ಯೋಜನೆಯ ಪ್ರಕಾರ ಪದೇ ಪದೇ ದುಃಖ ಬರುತ್ತದೆ.

೩. ನಾವು ನಮ್ಮ ಜೀವನದ ಗುರಿಯನ್ನು (ಈಶ್ವರಪ್ರಾಪ್ತಿ) ಮರೆತು ಸುಖದಲ್ಲಿ ಮುಳುಗಿ ಹೋದಾಗ, ನಮ್ಮನ್ನು ಎಚ್ಚರಿಸಲು ನಮ್ಮ ಜೀವನದಲ್ಲಿ ದುಃಖ ಬರುತ್ತದೆ.

– ಬ್ರಹ್ಮಲೀನ ಶ್ರದ್ಧೇಯ ಸ್ವಾಮಿ ಶ್ರೀ ಶರಣಾನಂದಜೀ ಮಹಾರಾಜ ಅವರ ಪ್ರವಚನದಿಂದ ಸಂಕಲಿತ

(ಸೌಜನ್ಯ : ಮಾಸಿಕ ‘ಕಲ್ಯಾಣ’ ಫೆಬ್ರವರಿ ೨೦೨೨)