
೧. ‘ಮನುಷ್ಯನು ಸುಖದ ಸಮಯದಲ್ಲಿ ಅನುಭವಿಸಿದ ಸುಖವನ್ನು ಮರೆತಾಗ, ಅವನು ದುಃಖಿತನಾಗುತ್ತಾನೆ.’
೨. ‘ಮನುಷ್ಯನಿಗೆ ಸುಖದ ಮೇಲಿನ ಆಸಕ್ತಿ ಹೋಗಬೇಕು’, ಎಂಬುದಕ್ಕಾಗಿ ಅವನ ಜೀವನದಲ್ಲಿ ದೇವರ ಯೋಜನೆಯ ಪ್ರಕಾರ ಪದೇ ಪದೇ ದುಃಖ ಬರುತ್ತದೆ.
೩. ನಾವು ನಮ್ಮ ಜೀವನದ ಗುರಿಯನ್ನು (ಈಶ್ವರಪ್ರಾಪ್ತಿ) ಮರೆತು ಸುಖದಲ್ಲಿ ಮುಳುಗಿ ಹೋದಾಗ, ನಮ್ಮನ್ನು ಎಚ್ಚರಿಸಲು ನಮ್ಮ ಜೀವನದಲ್ಲಿ ದುಃಖ ಬರುತ್ತದೆ.
– ಬ್ರಹ್ಮಲೀನ ಶ್ರದ್ಧೇಯ ಸ್ವಾಮಿ ಶ್ರೀ ಶರಣಾನಂದಜೀ ಮಹಾರಾಜ ಅವರ ಪ್ರವಚನದಿಂದ ಸಂಕಲಿತ
(ಸೌಜನ್ಯ : ಮಾಸಿಕ ‘ಕಲ್ಯಾಣ’ ಫೆಬ್ರವರಿ ೨೦೨೨)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !