
೧. ‘ಮನುಷ್ಯನು ಸುಖದ ಸಮಯದಲ್ಲಿ ಅನುಭವಿಸಿದ ಸುಖವನ್ನು ಮರೆತಾಗ, ಅವನು ದುಃಖಿತನಾಗುತ್ತಾನೆ.’
೨. ‘ಮನುಷ್ಯನಿಗೆ ಸುಖದ ಮೇಲಿನ ಆಸಕ್ತಿ ಹೋಗಬೇಕು’, ಎಂಬುದಕ್ಕಾಗಿ ಅವನ ಜೀವನದಲ್ಲಿ ದೇವರ ಯೋಜನೆಯ ಪ್ರಕಾರ ಪದೇ ಪದೇ ದುಃಖ ಬರುತ್ತದೆ.
೩. ನಾವು ನಮ್ಮ ಜೀವನದ ಗುರಿಯನ್ನು (ಈಶ್ವರಪ್ರಾಪ್ತಿ) ಮರೆತು ಸುಖದಲ್ಲಿ ಮುಳುಗಿ ಹೋದಾಗ, ನಮ್ಮನ್ನು ಎಚ್ಚರಿಸಲು ನಮ್ಮ ಜೀವನದಲ್ಲಿ ದುಃಖ ಬರುತ್ತದೆ.
– ಬ್ರಹ್ಮಲೀನ ಶ್ರದ್ಧೇಯ ಸ್ವಾಮಿ ಶ್ರೀ ಶರಣಾನಂದಜೀ ಮಹಾರಾಜ ಅವರ ಪ್ರವಚನದಿಂದ ಸಂಕಲಿತ
(ಸೌಜನ್ಯ : ಮಾಸಿಕ ‘ಕಲ್ಯಾಣ’ ಫೆಬ್ರವರಿ ೨೦೨೨)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !