ಕೋಟಿ ಕೋಟಿ ನಮನಗಳು

ಲಾಲಾ ಲಾಜಪತರಾಯರನ್ನು ಲಾಠಿಯಿಂದ ಹೊಡೆದು ಅವರ ಮೃತ್ಯುವಿಗೆ ಕಾರಣನಾದ ಸ್ಯಾಂಡರ್ಸ್ನನ್ನು ಸರದಾರ್ ಭಗತಸಿಂಗ್, ರಾಜಗುರು ಮತ್ತು ಸುಖದೇವ್ ಇವರು ಹತ್ಯೆಗೈದರು. ಕ್ರಾಂತಿ ಕಾರ್ಯ ಹತ್ತಿಕ್ಕಲು ಪೊಲೀಸರಿಗೆ ವಿಶೇಷಾಧಿಕಾರವನ್ನು ನೀಡುವ ಕಾನೂನನ್ನು ವಿರೋಧಿಸಿ ಭಗತಸಿಂಗ್ ಇವರು ಕೇಂದ್ರ ವಿಧಾನಸಭೆಯಲ್ಲಿ ಬಾಂಬ್ ಎಸೆದರು. ಇದಕ್ಕಾಗಿ ಆಂಗ್ಲರು ನೀಡಿದ ಗಲ್ಲುಶಿಕ್ಷೆಯನ್ನು ಇವರೆಲ್ಲರೂ ಆನಂದದಿಂದ ಸ್ವೀಕರಿಸಿದರು.
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !