ಕೋಟಿ ಕೋಟಿ ನಮನಗಳು

ಲಾಲಾ ಲಾಜಪತರಾಯರನ್ನು ಲಾಠಿಯಿಂದ ಹೊಡೆದು ಅವರ ಮೃತ್ಯುವಿಗೆ ಕಾರಣನಾದ ಸ್ಯಾಂಡರ್ಸ್ನನ್ನು ಸರದಾರ್ ಭಗತಸಿಂಗ್, ರಾಜಗುರು ಮತ್ತು ಸುಖದೇವ್ ಇವರು ಹತ್ಯೆಗೈದರು. ಕ್ರಾಂತಿ ಕಾರ್ಯ ಹತ್ತಿಕ್ಕಲು ಪೊಲೀಸರಿಗೆ ವಿಶೇಷಾಧಿಕಾರವನ್ನು ನೀಡುವ ಕಾನೂನನ್ನು ವಿರೋಧಿಸಿ ಭಗತಸಿಂಗ್ ಇವರು ಕೇಂದ್ರ ವಿಧಾನಸಭೆಯಲ್ಲಿ ಬಾಂಬ್ ಎಸೆದರು. ಇದಕ್ಕಾಗಿ ಆಂಗ್ಲರು ನೀಡಿದ ಗಲ್ಲುಶಿಕ್ಷೆಯನ್ನು ಇವರೆಲ್ಲರೂ ಆನಂದದಿಂದ ಸ್ವೀಕರಿಸಿದರು.
ಯುವಕರ ಸದ್ಯದ ಸ್ಥಿತಿ ಮತ್ತು ಅವರನ್ನು ಸಬಲೀಕರಣಗೊಳಿಸುವ ಅನಿವಾರ್ಯತೆ !
ಆನ್ಲೈನ್ ಗೇಮಿಂಗ್ : ದಾರಿ ತಪ್ಪಿಸುವ ಹೊಸ ಅಸ್ತ್ರ
ಯುವ ಪೀಳಿಗೆಯ ಅವಾಸ್ತವಿಕ ಅಪೇಕ್ಷೆಗಳಿಂದ ಅಸ್ಥಿರಗೊಂಡಿರುವ ವಿವಾಹ ವ್ಯವಸ್ಥೆ !
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ರಾಣಿ ಲಕ್ಷ್ಮೀಬಾಯಿ ಬಲಿದಾನದಿನ ( ೨೧.೬.೨೦೨೬ )