
ಗುರು ಈ ಪದದಲ್ಲಿ ಎರಡು ಅಕ್ಷರಗಳಿದೆ. ‘ಗುಕಾರ’, ಅಂದರೆ ಅಂಧಕಾರ ಮತ್ತು ‘ರುಕಾರ’ ಅಂದರೆ ತೇಜ. ಅಂಧಕಾರವನ್ನು ನಾಶಗೊಳಿಸುವ ತೇಜ. ಸೂರ್ಯನ ಕಾರ್ಯವಿರುವಂತೆಯೇ ಸದ್ಗುರುಗಳ ಕಾರ್ಯವಿರುತ್ತದೆ. ಸದ್ಗುರುಗಳು ಅಜ್ಞಾನರೂಪಿ ಅಂಧಕಾರವನ್ನು ನಾಶಪಡಿಸುತ್ತಾರೆ. ದೃಶ್ಯ ಕತ್ತಲೆಗಿಂತ ಅಜ್ಞಾನದ ಕತ್ತಲೆ ದೊಡ್ಡದು. ಇದು ಶಕ್ತಿಯುತವಾಗಿದೆ. ಅಸತ್ಯಕ್ಕೆ ಸತ್ಯದ ರೂಪ ನೀಡುವಂತದ್ದಾಗಿದೆ. ಅಜ್ಞಾನರೂಪಿ ಅಂಧಕಾರದ ವೈಶಿಷ್ಟ್ಯವೆಂದರೆ ಅದು ಕತ್ತಲೆ ಅನಿಸುವುದಿಲ್ಲ.bಇದು ಪ್ರಕಾಶಮಾನವೆಂದೆನಿಸುತ್ತದೆ. ‘ಗು’ ಮತ್ತು ‘ರು’ ಗಳ ಸಂಯೋಗದಿಂದ ಪ್ರಕಟವಾಗುವ ತೇಜಸ್ಸು ಅಜ್ಞಾನರೂಪಿ ಅಂಧಕಾರದ ಕಣವನ್ನೂ ಉಳಿಸುವುದಿಲ್ಲ.
– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ‘ಚಿಂತನಧಾರ’)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !