
ನಿರರ್ಥಕ ಬುದ್ಧಿವಾದಿಗಳು !
‘ಭಾರತದ ಹಿಂದೂಗಳಿಗಷ್ಟೇ ಅಲ್ಲ, ಜಗತ್ತಿನ ಮನುಕುಲಕ್ಕೆ ಹಿಂದೂ ಧರ್ಮವು ಆಧಾರವೆನಿಸುತ್ತದೆ. ಆದ್ದರಿಂದ ಇಡೀ ಜಗತ್ತಿನ ಜಿಜ್ಞಾಸುಗಳು ಅಧ್ಯಾತ್ಮವನ್ನು ಕಲಿಯಲು ಭಾರತಕ್ಕೆ ಬರುತ್ತಾರೆ. ಬುದ್ಧಿವಾದಿಗಳು, ಧರ್ಮವಿರೋಧಿಗಳು ಮತ್ತು ಕಮ್ಯೂನಿಸ್ಟರ ತತ್ತ್ವಜ್ಞಾನಗಳನ್ನು ಕಲಿಯಲು ಯಾರೂ ಭಾರತಕ್ಕೆ ಬರುವುದಿಲ್ಲ; ಆದರೆ ಇದು ಕೂಡ ಅವರಿಗೆ ತಿಳಿಯುವುದಿಲ್ಲ !’
ಸರಕಾರಿ ನೌಕರರು ಮತ್ತು ಅಧಿಕಾರಿಗಳು ಇದನ್ನು ಗಮನದಲ್ಲಿಡಬೇಕು !
‘ಕೆಲಸ ಮಾಡದಿರುವುದು, ಭ್ರಷ್ಟಾಚಾರ ಮಾಡುವುದು ಇತ್ಯಾದಿಗಳ ಅಭ್ಯಾಸವಾಗಿರುವ ಬಹುಪಾಲು ಪೊಲೀಸರು, ಸರಕಾರಿ ನೌಕರರು ಮತ್ತು ಅಧಿಕಾರಿಗಳು ಇವರನ್ನು ಒಂದೇ ಒಂದು ಖಾಸಗಿ ಸಂಸ್ಥೆಯೂ, ಒಂದು ದಿನಕ್ಕಾಗಿ ಕೂಡ ನೌಕರಿಯಲ್ಲಿಟ್ಟುಕೊಳ್ಳದು.
ಭಾರತದ ಸ್ಥಿತಿಯು ದಯನೀಯವಾಗಲು ಕಾರಣ !
‘ಬ್ರಾಹ್ಮಣರು-ಬ್ರಾಹ್ಮಣೇತರರು ಎಂಬ ವಿವಾದವನ್ನು ನಿರ್ಮಿಸಿದವರು ಹಿಂದೂಗಳಲ್ಲಿ ಭೇದಭಾವವನ್ನುಂಟು ಮಾಡಿದರು. ಇದರಿಂದಾಗಿ ಹಿಂದೂಗಳ ಮತ್ತು ಭಾರತದ ಸ್ಥಿತಿ ದಯನೀಯ ವಾಗಿದೆ; ಆದ್ದರಿಂದ ಬೇಧಭಾವವನ್ನುಂಟು ಮಾಡುವವರು ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿ ಆಗಿದ್ದಾರೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !