ಫಲಕ ಪ್ರಸಿದ್ಧಿಗಾಗಿ
೧. ದೇವಸ್ಥಾನದ ಮೇಲೆ ಪ್ರೀತಿಯನ್ನು ಪ್ರದರ್ಶಿಸುತ್ತಿರುವ ಕಾಂಗ್ರೆಸ್ !

‘ಜನವರಿ ೨೨ ರಂದು ಶ್ರೀರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ರಾಜ್ಯದ ೩೪ ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲು ಆದೇಶಿಸಲಾಗಿದೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದರು.
೨. ಹಿಂದೂಗಳೇ, ಶ್ರೀರಾಮಮಂದಿರದ ನಂತರ, ಸ್ವರಕ್ಷಣೆಗಾಗಿ ಈಗ ಹಿಂದೂ ರಾಷ್ಟ್ರವನ್ನೂ ಸ್ಥಾಪಿಸಿ !
ಶಾಜಾಪುರದಲ್ಲಿ (ಮಧ್ಯಪ್ರದೇಶ) ಶ್ರೀರಾಮಮಂದಿರದ ಉದ್ಘಾಟನೆಗೆ ಆಹ್ವಾನಿಸಲು ಅಕ್ಷತೆಗಳನ್ನು ಹಂಚುತ್ತಿದ್ದ ಹಿಂದೂ ಸಂಘಟನೆಗಳ ಶ್ರೀರಾಮ ಫೇರಿಯ ಮೇಲೆ ಮತಾಂಧರು ಕತ್ತಿಯಿಂದ ದಾಳಿ ನಡೆಸಿದರು ಮತ್ತು ಕಲ್ಲು ತೂರಾಟವನ್ನೂ ನಡೆಸಿದರು. ಈ ಘಟನೆಯಲ್ಲಿ ೬ ಹಿಂದೂಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
೩. ದೇಶದಲ್ಲಿರುವ ಎಲ್ಲಾ ಅಕ್ರಮ ಗೋರಿಗಳನ್ನು ತೆಗೆದುಹಾಕಿ !
ದೆಹಲಿಯ ಆಜಾದ್ಪುರ ಉಡ್ಡಾಣ ಸೇತುವೆಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮುಸಲ್ಮಾನರ ಗೋರಿ (ಮಜರ್)ಗಳನ್ನು ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡು ನೆಲಸಮಗೊಳಿಸಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
೪. ಚೀನಾ ಬೆಂಬಲಿತ ಮಾಲ್ದೀವ್ಗೆ ತಕ್ಕ ಪಾಠ ಕಲಿಸಲೇ ಬೇಕು !
‘ಮಾಲ್ದೀವನ ಆಂತರಿಕ ವ್ಯವಹಾರಗಳಲ್ಲಿ ಇತರ ದೇಶಗಳು ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರೆ, ಚೀನಾ ಅವರನ್ನು ಪೂರ್ಣ ಬಲದಿಂದ ವಿರೋಧಿಸುವುದು’ ಎಂದು ಚೀನಾ ಮಾಲ್ದೀವಗೆ ಆಶ್ವಾಸನೆ ನೀಡಿದೆ. ಈ ಮೂಲಕ ಚೀನಾವು ಭಾರತಕ್ಕೆ ಪರೋಕ್ಷವಾಗಿ ಬೆದರಿಕೆಯೊಡ್ಡಿದೆ.
೫. ಎಲ್ಲೆಡೆಯೂ ಇಂತಹ ಬೇಡಿಕೆ ಮಾಡಬೇಕು !
ಅಜ್ಮೇರನಲ್ಲಿರುವ ‘ಢಾಯಿ ದಿನ್ ಕಾ ಝೋಪಡಾ’ ಎಂಬ ಮಸೀದಿಯು ಹಿಂದೆ ಅದು ದೇವಾಲಯವಾಗಿದ್ದು, ಅದನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು’, ಎಂದು ಭಾಜಪ ಸಂಸದ ರಾಮ್ ಚರಣ್ ಬೊಹ್ರಾ ಇವರು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಶ್ರೀರಾಮಮಂದಿರವನ್ನು ಬಾಂಬ್ನಿಂದ ಸ್ಫೋಟಿಸಲು ಸಂಚು ರೂಪಿಸಿದ್ದ ಸುಹೇಲ್ ದಾವಣಗೆರೆಯಿಂದ ಬಂಧನ
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಢಾಕಾದಲ್ಲಿ (ಬಾಂಗ್ಲಾದೇಶ) ಭಾರತೀಯ ರಾಯಭಾರ ಕಚೇರಿಯ ಮೇಲೆ ‘ಜಮಾತ್-ಎ-ಇಸ್ಲಾಮಿ’ಯಿಂದ ಮೆರವಣಿಗೆ ನಡೆಸಿ ದಾಳಿ ಮಾಡಲು ಯತ್ನ