
‘ನನ್ನ ಪತಿ ಭ್ರಷ್ಟಾಚಾರಿ’, ಎಂದು ತಿಳಿದ ಮೇಲೆ ಆತನ ಧರ್ಮಪತ್ನಿ ಮತ್ತು ಹತ್ತಿರದ ಸಂಬಂಧಿಗಳು ಆತನನ್ನು ಪಾಪಗಳಿಂದ ರಕ್ಷಿಸಲು ಅವನಿಗೆ ಬುದ್ಧಿ ಹೇಳುವುದು, ಆತನ ಪಾಪದ ಹಣವನ್ನು ಸ್ವೀಕಾರ ಮಾಡದಿರುವುದು ಇತ್ಯಾದಿ ಪ್ರಯತ್ನ ಮಾಡಬೇಕು. ಅದರಿಂದಲೂ ಅವನಲ್ಲಿ ಬದಲಾವಣೆಯಾಗದಿದ್ದರೆ, ಆತನ ವಿರುದ್ಧ ದೂರು ದಾಖಲಿಸಬೇಕು. ಇದರಿಂದ ಪಾಪದಲ್ಲಿ ಪಾಲುದಾರರಾಗುವ ಪಾಪ ಕುಟುಂಬದವರಿಗೆ ತಟ್ಟುವುದಿಲ್ಲ.
ಆನಂದದಿಂದ ವಂಚಿತರನ್ನಾಗಿಸುವ ವಿಜ್ಞಾನ !
‘ವಿಜ್ಞಾನವು ಮನುಷ್ಯನನ್ನು ಸುಖಿಯನ್ನಾಗಿಸುತ್ತದೆ; ಆದರೆ ಆನಂದದಾಯಕ ಅಧ್ಯಾತ್ಮದಿಂದ ದೂರ ಕರೆದೊಯ್ಯುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !