ಹಿಂದೂಗಳೇ, `ಅಹೋರಾತ್ರಿ ಸಂಘಟಿತರಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದನ್ನೂ ಅರಿತುಕೊಳ್ಳಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಭಾರತವು ಸ್ವಾತಂತ್ರ್ಯ ಪಡೆದ ನಂತರ 70 ವರ್ಷಗಳಲ್ಲಿ ಕಾಂಗ್ರೆಸ್ ಕೇವಲ ಹಿಂದೂದ್ವೇಷ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದೆ. ಭಾರತ ಮತ್ತು ಹಿಂದೂ ಧರ್ಮವನ್ನು ನಾಶ ಮಾಡಲು ಸಾಮ, ದಾಮ, ದಂಡ ಮತ್ತು ಭೇದ ಇಂತಹ ಎಲ್ಲಾ ನೀತಿಗಳನ್ನು ಉಪಯೋಗಿಸಿದೆ. ಕಾಲಾಂತರದಲ್ಲಿ ಹಿಂದೂಗಳು ಒಟ್ಟು ಸೇರಿ ಕಾಂಗ್ರೆಸ್ಸಿನ ಅಸ್ತಿತ್ವವನ್ನು ಸಮಾಪ್ತಗೊಳಿಸಿದ್ದಾರೆ. ಇದರಿಂದ ಹಿಂದೂಗಳೇ, ತಮ್ಮ ಒಗ್ಗಟ್ಟಿನ ಬಲವನ್ನು ತಿಳಿದುಕೊಳ್ಳಿ. ಕೇವಲ ಅಧಿಕಾರ ಬದಲಾವಣೆಗಾಗಿ ಮಾತ್ರವಲ್ಲದೆ `ಅಹೋರಾತ್ರಿ’ ಸಂಘಟಿತರಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದನ್ನು ಗಮನದಲ್ಲಿಡಿ.’