ಭಾರತವು ಸ್ವಾತಂತ್ರ್ಯ ಪಡೆದ ನಂತರ 70 ವರ್ಷಗಳಲ್ಲಿ ಕಾಂಗ್ರೆಸ್ ಕೇವಲ ಹಿಂದೂದ್ವೇಷ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದೆ. ಭಾರತ ಮತ್ತು ಹಿಂದೂ ಧರ್ಮವನ್ನು ನಾಶ ಮಾಡಲು ಸಾಮ, ದಾಮ, ದಂಡ ಮತ್ತು ಭೇದ ಇಂತಹ ಎಲ್ಲಾ ನೀತಿಗಳನ್ನು ಉಪಯೋಗಿಸಿದೆ. ಕಾಲಾಂತರದಲ್ಲಿ ಹಿಂದೂಗಳು ಒಟ್ಟು ಸೇರಿ ಕಾಂಗ್ರೆಸ್ಸಿನ ಅಸ್ತಿತ್ವವನ್ನು ಸಮಾಪ್ತಗೊಳಿಸಿದ್ದಾರೆ. ಇದರಿಂದ ಹಿಂದೂಗಳೇ, ತಮ್ಮ ಒಗ್ಗಟ್ಟಿನ ಬಲವನ್ನು ತಿಳಿದುಕೊಳ್ಳಿ. ಕೇವಲ ಅಧಿಕಾರ ಬದಲಾವಣೆಗಾಗಿ ಮಾತ್ರವಲ್ಲದೆ `ಅಹೋರಾತ್ರಿ’ ಸಂಘಟಿತರಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದನ್ನು ಗಮನದಲ್ಲಿಡಿ.’
ಸನಾತನ ಪ್ರಭಾತ > Post Type > ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ > ಹಿಂದೂಗಳೇ, `ಅಹೋರಾತ್ರಿ ಸಂಘಟಿತರಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದನ್ನೂ ಅರಿತುಕೊಳ್ಳಿ !
ಹಿಂದೂಗಳೇ, `ಅಹೋರಾತ್ರಿ ಸಂಘಟಿತರಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದನ್ನೂ ಅರಿತುಕೊಳ್ಳಿ !
ಸಂಬಂಧಿತ ಲೇಖನಗಳು
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
- ಟೈ ಧರಿಸುವ ವೈದ್ಯರು !
- ಬುದ್ಧಿಪ್ರಾಮಾಣ್ಯವಾದಿಗಳ ಬಹುದೊಡ್ಡ ಎರಡು ದೋಷಗಳೆಂದರೆ, ಜಿಜ್ಞಾಸೆಯ ಅಭಾವ ಮತ್ತು ‘ನನಗೆಲ್ಲವೂ ತಿಳಿದಿದೆ’ ಎಂಬ ಅಹಂಭಾವ !
- ಪೂ. ರಮಾನಂದ ಗೌಡ ಇವರ ಮಾಧ್ಯಮದಿಂದ ಸಾಧಕನು ಅನುಭವಿಸುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆ !
- ಅರ್ಬುದ ರೋಗದಿಂದ ಬಳಲುತ್ತಿರುವ ಸಾಧಕಿಯಿಂದಲೂ ಸಮಷ್ಟಿಗೆ ಕಲಿಸಲು ಮತ್ತು ಸಾಧನೆ ಬಗ್ಗೆ ದೃಷ್ಟಿಕೋನ ನೀಡುವ ಪರಾತ್ಪರ ಗುರು ಡಾ. ಆಠವಲೆಯವರ ತಳಮಳ !
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರ ಬಗ್ಗೆ ‘ಗುರು’ ಭಾವ ಮೂಡಿಸುವುದು