
‘ಭಗವಂತನು ಬುದ್ಧಿಶಕ್ತಿಗೆ ಮೀರಿದ್ದಾನೆ ಎಂದಿರುವಾಗ, ಬುದ್ಧಿಪ್ರಾಮಾಣ್ಯವಾದಿ ಗಳು ‘ಭಗವಂತನು ಇಲ್ಲ’ ಎನ್ನುವುದು ಮೂರ್ಖತನದ ಪರಮಾವಧಿಯಾಗಿದೆ.
‘ಸಾಮ್ಯವಾದ’ – ಒಂದು ನಿರರ್ಥಕ ಶಬ್ದ !
‘ಸಜೀವ ಪ್ರಾಣಿಗಳಲ್ಲಿ ಒಂದು ಪ್ರಾಣಿಯೂ ಇನ್ನೊಂದು ಪ್ರಾಣಿಗೆ ಸಮಾನವಾಗಿಲ್ಲ, ಉದಾ. ಎರಡು ಮರಗಳು, ಎರಡು ನಾಯಿಗಳು ಹಾಗೂ ಪೃಥ್ವಿಯ ಮೇಲಿ ರುವ ೮೦೦ ಕೋಟಿ ಮಾನವರಲ್ಲಿ ಇಬ್ಬರು ಕೂಡ ಒಂದೇ ರೀತಿ ಕಾಣುವುದಿಲ್ಲ; ಅಷ್ಟೇ ಅಲ್ಲ ಅವರ ವಿಶೇಷತೆ ಗಳೂ ಬೇರೆಬೇರೆಯಾಗಿರುತ್ತವೆ; ಹೀಗಿರುವಾಗಲೂ ‘ಸಾಮ್ಯವಾದ’ ಶಬ್ದವನ್ನು ಉಪಯೋಗಿಸುವವರ ‘ಬುದ್ಧಿ ಎಷ್ಟು ಕ್ಷುಲ್ಲಕ ವಾಗಿದೆ’, ಎಂಬುದು ಗಮನಕ್ಕೆಬರುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕಲಿಯುಗದ ದುಷ್ಪರಿಣಾಮಗಳನ್ನು ಭೋಗಿಸಬಾರದೆಂದಿದ್ದರೆ, ಅದಕ್ಕಾಗಿಯಾದರೂ ಸಾಧನೆ ಮಾಡಿ !
ಮನುಷ್ಯನ ಜೀವನದಲ್ಲಿ ಭಗವಂತನ ಅದ್ವಿತೀಯ ಮಹತ್ವ !
ಇವರಲ್ಲಿ ದೇವರು ಯಾರನ್ನು ಮೆಚ್ಚುತ್ತಾನೆ ?
ವಯಸ್ಸಾದಂತೆ ಸುಖದ ಕುರಿತಾದ ವಿಚಾರಧಾರೆಗಳಲ್ಲಿ ಆಗುವ ಬದಲಾವಣೆ
ಆಧ್ಯಾತ್ಮಿಕ ಸಾಧನೆಯನ್ನು ಮಾಡಲು ಯೋಗ್ಯ ಕಾಲಕ್ಕಾಗಿ ಕಾಯದೆ, ತಕ್ಷಣವೇ ಆರಂಭಿಸಿ !
ಸಂಪ್ರದಾಯಗಳ ಮುಖ್ಯಸ್ಥರೇ, ಇದನ್ನು ಗಮನಿಸಿ !