Kashmir Hindu Idols Muslim Family : ಕಾಶ್ಮೀರದಲ್ಲಿ ಮುಸಲ್ಮಾನರ ಮನೆಯಲ್ಲಿ ಉತ್ಖಲನ ಮಾಡಿದಾಗ ಹಿಂದೂ ದೇವತೆಗಳ ಮೂರ್ತಿಗಳು ಪತ್ತೆ
ರಾಜಗಢ ಪ್ರದೇಶದ ಲಿಯಾಕತ ಅಲಿ ಎಂಬ ಮುಸಲ್ಮಾನ ಕುಟುಂಬದವರ ಮನೆಯಲ್ಲಿ ಹಿಂದೂ ದೇವತೆಯ ಮೂರ್ತಿಗಳು ದೊರೆತಿವೆ.
ರಾಜಗಢ ಪ್ರದೇಶದ ಲಿಯಾಕತ ಅಲಿ ಎಂಬ ಮುಸಲ್ಮಾನ ಕುಟುಂಬದವರ ಮನೆಯಲ್ಲಿ ಹಿಂದೂ ದೇವತೆಯ ಮೂರ್ತಿಗಳು ದೊರೆತಿವೆ.
ನಿಯಮಗಳನ್ನು ಉಲ್ಲಂಘಿಸುವವರ ಪದವಿಯನ್ನು ಹಿಂಪಡೆಯಲು ಕಾನೂನು ರೂಪಿಸಬೇಕು !
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ನ್ಯಾಷನಲ್ ಕಾಂಗ್ರೆಸ್ ನಾಯಕ ಫಾರುಕ್ ಅಬ್ದುಲ್ಲಾ ಅವರಿಗೆ ಪತ್ರಕರ್ತರು ಕೇಳಿದಾಗ, ಅವರು ‘ಈ ಬಗ್ಗೆ ನಾನು ಎಲ್ಲಯೂ ಕೇಳಿಲ್ಲ, ನನಗೆ ಗೊತ್ತಿಲ್ಲ.
ಕಾಶ್ಮೀರದ ಪೀಪಲ್ಸ್ ಡೆಮೋಕ್ರ್ಯಾಟಿಕ್ ಪಾರ್ಟಿ (ಪಿಡಿಪಿ) ಪಕ್ಷದ ನಾಯಕಿ ಮಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ‘ಹಿಂದೂತ್ವ ಒಂದು ರೋಗವಾಗಿದೆ, ಇದು ಕೋಟ್ಯಾಂತರ ಭಾರತೀಯರನ್ನು ಆವರಿಸಿದೆ ಮತ್ತು ದೇವರ ಹೆಸರನ್ನು ಕಳಂಕಿತಗೊಳಿಸಿದೆ’ ಎಂದು ಹೇಳಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದಕರು ನೆಲೆಗಳನ್ನು ಸ್ಥಾಪಿಸುವವರೆಗೆ ಪೊಲೀಸರು ಏನು ಮಾಡುತ್ತಿದ್ದರು ?
ಬೆಲಾರಸ್ ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅವರು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾದರು.
ಜಮ್ಮು ಅಭಿವೃದ್ಧಿ ಪ್ರಾಧಿಕಾರವು ನವೆಂಬರ್ ೨೦ ರಂದು ನಗರದಲ್ಲಿನ ಮುಠಿ ಕ್ಯಾಂಪ್ ಹತ್ತಿರದ ನಿರಾಶ್ರಿತ ಕಾಶ್ಮೀರಿ ಹಿಂದುಗಳ ಅಂಗಡಿಗಳನ್ನು ನೆಲೆಸಮ ಮಾಡಿದ್ದರಿಂದ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರಾಧಿಕಾರವು ಯಾವುದೇ ಮುನ್ಸೂಚನೆ ನೀಡದೆ ಅಂಗಡಿಗಳನ್ನು ನೆಲೆಸಮ ಮಾಡಿದೆ ಎಂದು ಹೇಳಿದರು.
ಉತ್ತರ ಪ್ರದೇಶದ ದೇವಬಂದ್ನಲ್ಲಿ ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ ಪ್ರಕರಣದ ಆರೋಪಿ ನಜೀರ ಅಹ್ಮದ ಅಲಿಯಾಸ್ ಜಾವೇದ ಇಕ್ಬಾಲ್ ನನ್ನು ಆಗ ಬಂಧಿಸಲಾಗಿತ್ತು.
ಜಮ್ಮು-ಕಾಶ್ಮೀರದಲ್ಲಿ ಸದ್ಯಕ್ಕೆ ಸುಮಾರು 119 ಜಿಹಾದಿ ಭಯೋತ್ಪಾದಕರಿದ್ದಾರೆ. ಈ ಪೈಕಿ 79 ಭಯೋತ್ಪಾದಕರು ಕಾಶ್ಮೀರ ಪ್ರದೇಶದಲ್ಲಿದ್ದರೆ 40 ಭಯೋತ್ಪಾದಕರು ಜಮ್ಮು ಪ್ರದೇಶದಲ್ಲಿ ನುಸುಳಿದ್ದಾರೆ.