ಶಿವಸೇನೆಯ ಸಂಸದ ನರೇಶ ಮಸ್ಕೆ ಇವರಿಂದ ಲೋಕಸಭೆಯಲ್ಲಿ ಬೇಡಿಕೆ

ನವದೆಹಲಿ – ಶಿವಸೇನ (ಶಿಂದೆ) ಸಂಸದ ನರೇಶ ಮಸ್ಕೆ ಇವರು ಮಾರ್ಚ್ ೧೨ ರಂದು ಲೋಕಸಭೆಯಲ್ಲಿ ಮಾತನಾಡುವಾಗ ಛತ್ರಪತಿ ಸಂಭಾಜಿನಗರದಲ್ಲಿನ ಔರಂಗಜೇಬನ ಗೋರಿಯನ್ನು ತೆರೆವು ಗೊಳಿಸಲು ಆಗ್ರಹಿಸಿದರು.
ಸಂಸದ ಮಸ್ಕೆ ಮಾತು ಮುಂದುವರೆಸುತ್ತಾ, ಭಾರತೀಯ ಪುರಾತತ್ವ ಇಲಾಖೆಯಿಂದ ರಕ್ಷಿಸಿ ಇಟ್ಟಿರುವ ಒಟ್ಟು ೩ ಸಾವಿರದ ೬೯೧ ಸ್ಮಾರಕಗಳು ಮತ್ತು ಗೋರಿಗಳಲ್ಲಿ ಶೇಕಡ ೨೫ ರಷ್ಟು ವಾಸ್ತುಗಳು ಇವು ಮೊಗಲರ ಮತ್ತು ಬ್ರಿಟಿಷ್ ಅಧಿಕಾರಿಗಳ ಹೆಸರಿನಲ್ಲಿ ಕಟ್ಟಲಾಗಿವೆ. ಈ ಜನರು ಭಾರತ ದೇಶ, ಈ ದೇಶದ ಸಂಸ್ಕೃತಿ ಮತ್ತು ಪರಂಪರೆ ಇವುಗಳ ವಿರುದ್ಧ ಕೆಲಸ ಮಾಡಿದ್ದರು. ಔರಂಗಜೇಬನ ಗೋರಿ ಇದರಲ್ಲಿನ ಒಂದಾಗಿರುವುದು. ಕ್ರೂರಿ ಔರಂಗಜೇಬನ ಗೋರಿ ರಕ್ಷಿಸುವ ಅವಶ್ಯಕತೆ ಏನು ಇದೆ ? ಔರಂಗಜೇಬ ಸಹಿತ ಭಾರತ ವಿರೋಧಿ ಕಾರ್ಯ ಮಾಡಿರುವ ಎಲ್ಲರ ಸ್ಮಾರಕಗಳನ್ನು ಮತ್ತು ಗೋರಿಗಳು ನಾಶವಾಗಬೇಕು.
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು
‘ಭಾರತದಲ್ಲಿ ವಾಸಿಸಲು ನನಗೆ ನಾಚಿಕೆಯಾಗುತ್ತದೆ !’
ದೆಹಲಿ: ಹಳೇ ವೈಷಮ್ಯದ ಹಿನ್ನೆಲೆ: ೧೭ ವರ್ಷದ ಹಿಂದೂ ಹುಡುಗನ ಹತ್ಯೆ