ಶಿವಸೇನೆಯ ಸಂಸದ ನರೇಶ ಮಸ್ಕೆ ಇವರಿಂದ ಲೋಕಸಭೆಯಲ್ಲಿ ಬೇಡಿಕೆ

ನವದೆಹಲಿ – ಶಿವಸೇನ (ಶಿಂದೆ) ಸಂಸದ ನರೇಶ ಮಸ್ಕೆ ಇವರು ಮಾರ್ಚ್ ೧೨ ರಂದು ಲೋಕಸಭೆಯಲ್ಲಿ ಮಾತನಾಡುವಾಗ ಛತ್ರಪತಿ ಸಂಭಾಜಿನಗರದಲ್ಲಿನ ಔರಂಗಜೇಬನ ಗೋರಿಯನ್ನು ತೆರೆವು ಗೊಳಿಸಲು ಆಗ್ರಹಿಸಿದರು.
ಸಂಸದ ಮಸ್ಕೆ ಮಾತು ಮುಂದುವರೆಸುತ್ತಾ, ಭಾರತೀಯ ಪುರಾತತ್ವ ಇಲಾಖೆಯಿಂದ ರಕ್ಷಿಸಿ ಇಟ್ಟಿರುವ ಒಟ್ಟು ೩ ಸಾವಿರದ ೬೯೧ ಸ್ಮಾರಕಗಳು ಮತ್ತು ಗೋರಿಗಳಲ್ಲಿ ಶೇಕಡ ೨೫ ರಷ್ಟು ವಾಸ್ತುಗಳು ಇವು ಮೊಗಲರ ಮತ್ತು ಬ್ರಿಟಿಷ್ ಅಧಿಕಾರಿಗಳ ಹೆಸರಿನಲ್ಲಿ ಕಟ್ಟಲಾಗಿವೆ. ಈ ಜನರು ಭಾರತ ದೇಶ, ಈ ದೇಶದ ಸಂಸ್ಕೃತಿ ಮತ್ತು ಪರಂಪರೆ ಇವುಗಳ ವಿರುದ್ಧ ಕೆಲಸ ಮಾಡಿದ್ದರು. ಔರಂಗಜೇಬನ ಗೋರಿ ಇದರಲ್ಲಿನ ಒಂದಾಗಿರುವುದು. ಕ್ರೂರಿ ಔರಂಗಜೇಬನ ಗೋರಿ ರಕ್ಷಿಸುವ ಅವಶ್ಯಕತೆ ಏನು ಇದೆ ? ಔರಂಗಜೇಬ ಸಹಿತ ಭಾರತ ವಿರೋಧಿ ಕಾರ್ಯ ಮಾಡಿರುವ ಎಲ್ಲರ ಸ್ಮಾರಕಗಳನ್ನು ಮತ್ತು ಗೋರಿಗಳು ನಾಶವಾಗಬೇಕು.
ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆಯಾಗುವ ಸಾಧ್ಯತೆ
ಕೇಂದ್ರ ಸರಕಾರದಿಂದ 16 ರೀತಿಯ ಮಿಶ್ರ ಔಷಧಗಳ ಮೇಲೆ ನಿಷೇಧ !
ಮಾನವ ಹಕ್ಕುಗಳ ಉಲ್ಲಂಘನೆಯ ಭದ್ರಕೋಟೆಯಾಗಿರುವವರು ನಮಗೆ ಪಾಠ ಕಲಿಸಬೇಕಾಗಿಲ್ಲ !
ದೆಹಲಿಯಲ್ಲಿ ರೈಲು ಹತ್ತುವ ವಿಷಯದ ಜಗಳ: ಪ್ರಯಾಣಿಕನ ಕೊಲೆ
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!