ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡನ ಮೇಲೆ ಹಲ್ಲೆ : ಸೈಯದ್ ವಾಸಿಂನ ಬಂಧನ !
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಸರುಕ್ಷಿತ ಹಿಂದೂಗಳ ನಾಯಕ ! ಹಿಂದುತ್ವನಿಷ್ಠರ ಮೇಲಿನ ದಾಳಿಗಳು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಏಕೈಕ ಉಪಾಯವಾಗಿದೆ !
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಸರುಕ್ಷಿತ ಹಿಂದೂಗಳ ನಾಯಕ ! ಹಿಂದುತ್ವನಿಷ್ಠರ ಮೇಲಿನ ದಾಳಿಗಳು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಏಕೈಕ ಉಪಾಯವಾಗಿದೆ !
ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಮತ್ತು ‘ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಡೀಲರ್ಸ್ ಫೆಡರೇಶನ’ (ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ) ಉಪಾಧ್ಯಕ್ಷ ಪ್ರಹ್ಲಾದ್ ಮೋದಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ವಿರೋಧಿಸಿ ಜಂತರ್ ಮಂತರ್ನಲ್ಲಿ ಧರಣಿ ನಡೆಸಿದರು.
ಕಳೆದ ಕೆಲವು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳನ್ನ ಗುರಿಯಾಗಿಸಿ ಅವರ ಹತ್ಯೆಯಾಗುತ್ತಿರುವುದರಿಂದ ಅಲ್ಲಿಯ ಕಾಶ್ಮೀರಿ ಹಿಂದೂ ಸಿಬ್ಬಂದಿಗಳು ಅವರ ವರ್ಗಾವಣೆ ಆಗಬೇಕೆಂದು ಒತ್ತಾಯಿಸುತ್ತಿದ್ದಾರೆ, ಅದಕ್ಕಾಗಿ ಈ ಆಂದೋಲನ ಮಾಡುತ್ತಿದ್ದಾರೆ.
ಸಂಸತ್ತಿನಲ್ಲಿ ಗದ್ದಲ ಹಾಕಿದ ಕಾರಣ ಅಮಾನತ್ತುಗೊಂಡಿರುವ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಎದುರಿಗೆ ‘ಧರಣಿ ಆಂದೋಲನ’ ಪ್ರಾರಂಭಿಸಿದರು.
ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿರುವದರ ವಿರುದ್ಧ ಅಲ್ಲಿಯ ಅನೇಕ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗಳು ಮತ್ತು ಆಂದೋಲನಗಳನ್ನು ನಡೆಸಿದರು. ಶಾಂತಿಯುತವಾಗಿ ಆಯೋಜಿಸಿದ್ದ ಈ ಆಂದೋಲನದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಭಾಗಿಯಾಗಿದ್ದರು.
ಇಲ್ಲಿಯ ಕಂಕರಖೇಡಾದ ರಾಷ್ಟ್ರೀಯ ಹೆದ್ದಾರಿ ೫೮ ರ ಶಿಬಿರದಲ್ಲಿ ಕೆಲವು ಕಾವಡ ಯಾತ್ರಿಕರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಇಬ್ಬರು ಮತಾಂಧ ಮುಸಲ್ಮಾನ ಯುವಕರು ದ್ವಿಚಕ್ರವಾಹನದಿಂದ ಅಲ್ಲಿ ಬಂದರು ಮತ್ತು ಅವರು ಕಾವಡದಲ್ಲಿ ಉಗುಳಿದರು. ಈ ಘಟನೆಯನ್ನು ಕಾವಡ ಯಾತ್ರಿಕರು ನೋಡಿದರು ಮತ್ತು ಅವರಲ್ಲಿ ಒಬ್ಬನನ್ನು ಹಿಡಿದರು, ಆದರೆ ಮತ್ತೊಬ್ಬ ಓಡಿ ಹೋದನು.
ಕೇಂದ್ರ ಸರಕಾರವು ಅಗ್ನಿಪಥ ಯೋಜನೆ ಪರಿಚಯಿಸಿದ ನಂತರ, ವಿರೋಧಕರು ನಿರ್ಮಿಸಿದ ವಾತಾವರಣದಿಂದ ಯೋಜನೆಯ ವಿರುದ್ಧ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಈ ಯೋಜನೆಗೆ ಬಿಹಾರ ರಾಜ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ವಿರೋಧ ವ್ಯಕ್ತವಾಯಿತು.
ಇಲ್ಲಿಯ ಆದಿಬದ್ರಿ ಧಾಮ ಮತ್ತು ಕನಕಾಚಲ ಭಾಗದಲ್ಲಿ ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಸಾಧು, ಸಂತರು ಮತ್ತು ಗ್ರಾಮಸ್ಥರು ೫೫೦ ದಿನ ಆಂದೋಲನ ಮಾಡಿದ ನಂತರ ಸರಕಾರ ಈ ಕ್ಷೇತ್ರಕ್ಕೆ ‘ವನಕ್ಷೇತ್ರ’ ಎಂದು ಘೋಷಿಸುವ ಆಶ್ವಾಸನೆ ನೀಡಿತು. ಆದರೂ ಇದರ ಒಂದು ದಿನ ಮೊದಲು ಆಂದೋಲನದ ಸಮಯದಲ್ಲಿ ೬೫ ವಯಸ್ಸಿನ ಸಂತ ವಿಜಯ ದಾಸ ಆತ್ಮಹತ್ಯೆಗೆ ಯತ್ನಿಸಿದ್ದರು.
ನಾವು ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರ ಹೆಸರಿನಲ್ಲಿ ನಮ್ಮ ಮುಂದಿನ ೩ – ೪ ತಲೆಮಾರಿಗೆ ಸಾಕಾಗುವಷ್ಟು ಆಸ್ತಿಯನ್ನು ಗಳಿಸಿದ್ದೇವೆ ! ನಾವು ಅವರಿಂದಲೇ ಅಧಿಕಾರ ಅನುಭವಿಸಿದ್ದೇವೆ. ಇಂದು ನಾವು ಬಲಿದಾನ ನೀಡದಿದ್ದರೆ ಭವಿಷ್ಯದಲ್ಲಿ ನಾವು ಊಟ ಮಾಡುವುದರಲ್ಲಿ ಹುಳ ಬೀಳುತ್ತದೆ.