
ಕೋಲಾರ (ಕರ್ನಾಟಕ) – ಇಲ್ಲಿಯ ಮಾಲೂರು ಕ್ಷೇತ್ರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಮತ್ತು ಕೋಲಾರ ಜಿಲ್ಲೆಯ ಸಚಿವ ಶ್ರೀ. ರವಿ ಇವರ ಮೇಲೆ ಸೈಯದ್ ವಾಸಿಂ ಎಂಬ ಮತಾಂಧ ಮುಸಲ್ಮಾನನಿಂದ ಚಾಕು ಮೂಲಕ ಹಲ್ಲೆ ಮಾಡಿದ್ದಾನೆ. ಇದರಲ್ಲಿ ರವಿ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯನ್ನು ಖಂಡಿಸಿ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮಾಲೂರಿನಲ್ಲಿ ಆಗಸ್ಟ್ ೬ ರಂದು ನಿಷೇಧ ಆಂದೋಲನ ನಡೆಸಿದರು.
RSS worker attacked in Malur; 1 held https://t.co/KoMWUnw8oy
— TOI Bengaluru (@TOIBengaluru) August 7, 2022
ಇಲ್ಲಿಯ ಮಾರಿಕಾಂಬಾ ದೇವಸ್ಥಾನದ ಹತ್ತಿರ ರವಿ ಅವರ ಅಂಗಡಿ ಇದೆ. ಅಲ್ಲಿ ಸೈಯ್ಯದ್ ವಾಸಿಂ ಮತ್ತು ಇನ್ನೊಬ್ಬರೊಂದಿಗೆ ಯಾವುದೋ ಕಾರಣದಿಂದ ವಾದ ವಿವಾದ ನಡೆಯಿತು. ಇಬ್ಬರಲ್ಲಿನ ವಾದ ವಿವಾದ ಬಗೆಹರಿಸಲು ರವಿ ಮಧ್ಯಸ್ಥಿಕೆ ಮಾಡುವಾಗ ವಾಸೀಂನು ಅವರಿಗೆನೇ ಅವಾಚ್ಯ ಪದಗಳಿಂದ ನಿಂದಿಸಿ ಅವರ ಮೇಲೆ ಚಾಕುವಿನಿನಿಂದ ದಾಳಿ ಮಾಡಿದನು. ರವಿ ಇವರು ಮಾಲೂರು ಪೊಲೀಸರಲ್ಲಿ ದೂರು ನೀಡಿದ್ದಾರೆ ಮತ್ತು ವಾಸೀಂನನ್ನು ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಸರುಕ್ಷಿತ ಹಿಂದೂಗಳ ನಾಯಕ ! ಹಿಂದುತ್ವನಿಷ್ಠರ ಮೇಲಿನ ದಾಳಿಗಳು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಏಕೈಕ ಉಪಾಯವಾಗಿದೆ ! |
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ