ಇರಾನಲ್ಲಿನ ಮಹಿಳೆಯರು ಹಿಜಾಬ್ ತೆಗೆದು ಸರಕಾರದ ವಿರುದ್ಧ ಆಂದೋಲನ !
ಹಿಜಾಬ್ ಧರಿಸದೆ ಇರುವುದರಿಂದ ಬಂಧಿಸಿದ ನಂತರ ಸಾವನ್ನಪ್ಪಿರುವ ಇರಾನಲ್ಲಿನ ಯುವತಿಯ ಪ್ರಕರಣ
ಹಿಜಾಬ್ ಧರಿಸದೆ ಇರುವುದರಿಂದ ಬಂಧಿಸಿದ ನಂತರ ಸಾವನ್ನಪ್ಪಿರುವ ಇರಾನಲ್ಲಿನ ಯುವತಿಯ ಪ್ರಕರಣ
ದೇಶದಲ್ಲಿನ ಕೋಟ್ಯಾಂತರ ಹಿಂದೂ ಮತ್ತು ಅದರ ಸಂಘಟನೆಗಳ ಪೈಕಿ ಕೇವಲ ಡಾ. ಸ್ವಾಮಿ ಇವರು ಒಬ್ಬರೇ ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !
ತೃಣಮೂಲ ಕಾಂಗ್ರೆಸ್ಸಿನ ರಾಜ್ಯದಲ್ಲಿ ಬಂಗಾಲ ‘ಬಾಂಬ್ ತಯಾರಿಸುವ ಕಾರ್ಖಾನೆ’ ಆಗಿದೆ. ಇಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಆದ್ದರಿಂದ ಇಲ್ಲಿ ರಾಷ್ಟ್ರಪತಿ ಶಾಸನ ಜಾರಿ ಮಾಡುವುದು ಅನಿವಾರ್ಯ !
ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಭಾರತ ಭೇಟಿ !
`ಕಾಶ್ಮೀರಿ ಹಿಂದೂಗಳ ನರಮೇಧವಾಯಿತು’, ಎಂದು ಹೇಳುವ ಬದಲು `ಕಾಶ್ಮೀರಿ ಪಂಡಿತರ ನರಮೇಧವಾಯಿತು’, ಎಂದು ಏಕೆ ಹೇಳಲಾಗುತ್ತದೆ ? ಇದರ ಬಗ್ಗೆ ಆಳವಾಗಿ ವಿಚಾರ ಮಾಡಿದರೆ ಇದರಲ್ಲಿ ದೊಡ್ಡ ಕುತಂತ್ರ ಕಾಣಿಸುತ್ತದೆ.
ಕಾಂಗ್ರೆಸ್ಸಿನ ಸರಕಾರವೆಂದರೆ ಪಾಕಿಸ್ತಾನಿ ಆಡಳಿತ! ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಸರಕಾರ ಬಂದಾಗಿನಿಂದ ಅಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ವಿವಿಧ ಆಘಾತಗಳು ನಡೆಯುತ್ತಿವೆ. ಹಿಂದೂಗಳು ಸಂಘಟಿತರಾಗಿ ಇದನ್ನು ವಿರೋಧಿಸುವುದು ಆವಶ್ಯಕವಾಗಿದೆ!
ಇಲ್ಲಿ ಕೆಲವರು ಟಿಪ್ಪು ಸುಲ್ತಾನ್ನ ಹಾಕಿದ್ದ ಫಲಕ ಹರೆದು ಹಾಕಿದ್ದಾರೆ. ಈ ಫಲಕ ಕಾಂಗ್ರೆಸ್ ನಿಂದ ಹಾಕಲಾಗಿತ್ತು. ‘ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತನ ಬದಲು ಟಿಪ್ಪು ಸುಲ್ತಾನ್ ಇವನ ಫಲಕ ಏಕೆ ?’ ಎಂದು ಆಕ್ಷೇಪಿಸುತ್ತಾ ಫಲಕ ಹರಿಯಲಾಗಿದೆ.
`ಪಿ.ಎಂ. ಪ್ಯಾಕೇಜ’ ಅಡಿಯಲ್ಲಿ ನೌಕರಿ ಪಡೆದಿರುವ ಕಾಶ್ಮೀರಿ ಹಿಂದೂಗಳ ಧರಣಿ ಆಂದೋಲನ ಮುಂದುವರಿದು ಈಗ 3 ತಿಂಗಳು ಆಗಿವೆ. ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಜಿಹಾದಿಗಳು ಅನೇಕ ಕಾಶ್ಮೀರಿ ಹಿಂದೂಗಳನ್ನು ಹತ್ಯೆ ಮಾಡಿದ ಬಳಿಕ 5 ಸಾವಿರಕ್ಕಿಂತ ಅಧಿಕ ಹಿಂದೂ ನೌಕರರು ತಮ್ಮ ಕಾಶ್ಮೀರಿ ಕಣಿವೆಯ ಹೊರಗೆ ವರ್ಗಾಯಿಸುವಂತೆ ಕೋರಿ ಜಮ್ಮುವಿಗೆ ಬಂದು ಧರಣಿ ಆಂದೋಲನ ಮಾಡುತ್ತಿದ್ದಾರೆ.
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಸರುಕ್ಷಿತ ಹಿಂದೂಗಳ ನಾಯಕ ! ಹಿಂದುತ್ವನಿಷ್ಠರ ಮೇಲಿನ ದಾಳಿಗಳು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಏಕೈಕ ಉಪಾಯವಾಗಿದೆ !
ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !