ಗುರುಗಳ ಪ್ರೀತಿ ಸಾಧಕರ ಮೇಲೆ ಯಾವಾಗಲೂ ಇರುತ್ತದೆ !
ಸಾಧನೆಗಾಗಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾತ್ರ ಸಾಧನೆಯ ಪ್ರಯತ್ನವು ಒಳ್ಳೆಯದಾಗುವುದು ಸಾಧನೆಯ ಪ್ರಯತ್ನಗಳ ಶಕ್ತಿಯನ್ನು ಅವಲಂಬಿಸಿರುತ್ತದೆ. ಈ ಶಕ್ತಿಯು ಪ್ರಯತ್ನಗಳ ತಳಮಳ ಮತ್ತು ಪ್ರಯತ್ನಗಳಲ್ಲಿನ ಸಾತತ್ಯತೆಯ ಮೇಲೆ ಅವಲಂಬಿಸಿರುತ್ತದೆ.
ಸಾಧನೆಗಾಗಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾತ್ರ ಸಾಧನೆಯ ಪ್ರಯತ್ನವು ಒಳ್ಳೆಯದಾಗುವುದು ಸಾಧನೆಯ ಪ್ರಯತ್ನಗಳ ಶಕ್ತಿಯನ್ನು ಅವಲಂಬಿಸಿರುತ್ತದೆ. ಈ ಶಕ್ತಿಯು ಪ್ರಯತ್ನಗಳ ತಳಮಳ ಮತ್ತು ಪ್ರಯತ್ನಗಳಲ್ಲಿನ ಸಾತತ್ಯತೆಯ ಮೇಲೆ ಅವಲಂಬಿಸಿರುತ್ತದೆ.
ಉಗುರುಗಳ ಮೇಲಿನ ಸರಳ ರೇಖೆಗಳಿಂದ ಸಂಪೂರ್ಣ ವಾತಾವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಕ ಶಕ್ತಿ ಹಾಗೂ ಚೈತನ್ಯ ಲಹರಿಗಳು ಪ್ರಕ್ಷೇಪಣೆಯಾಗುತ್ತವೆ. ಉಗುರುಗಳಲ್ಲಿನ ಅರ್ಧವರ್ತುಲಾಕಾರ ವಲಯಗಳಲ್ಲಿ ತಾರಕ ಶಕ್ತಿ ಹಾಗೂ ಚೈತನ್ಯವು ಕಾರ್ಯನಿರತವಾಗಿರುತ್ತದೆ.
ಶ್ರೀ. ಸದಾನಂದ ಕಳ್ಸೆ ಇವರು ಮೂಲತಃ ಹೊಟೆಲ್ ಉದ್ಯಮಿಯಾಗಿದ್ದಾರೆ. ಇವರು ಕಳೆದ ೨೧ ವರ್ಷಗಳಿಂದ ಅವರ ಮನೆಯ ನೆಲಮಹಡಿಯನ್ನು ಸನಾತನ ಸಂಸ್ಥೆಯ ಕಾರ್ಯಕ್ಕೆ ನೀಡಿದ್ದಾರೆ. ‘ಸಾಧಕತ್ವ, ಆಂತರಿಕ ಗುಣಗಳಿಂದಾಗಿ ಈ ದಂಪತಿಗಳು ಜನನ-ಮರಣ ಚಕ್ರದಿಂದ ಬಿಡುಗಡೆಯಾದರು’.
ಪೂ. ಭಾರ್ಗವರಾಮರ ಹೊಣೆ ನನ್ನದಾಗಿದ್ದರೂ ಭಗವಂತನು ನನ್ನ ಬಗ್ಗೆ ಚಿಂತನೆ ಮಾಡಿ ನನ್ನ ಮೇಲೆ ಕೃಪೆ ಮಾಡಿದರು. ಈ ಪ್ರಸಂಗದಿಂದ ನನಗೆ ‘ಭಗವಂತ ಎಷ್ಟು ಶ್ರೇಷ್ಠನಾಗಿದ್ದಾನೆ’ ಎಂಬುದು ಅರಿವಾಯಿತು !
ಕೆಲವು ದೈವೀ ಬಾಲಕರು ಕೇವಲ ೭ ರಿಂದ ೯ ವರ್ಷದವರಾಗಿದ್ದಾರೆ, ಆದರೂ ಅವರು ನಿಯಮಿತವಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುತ್ತಾರೆ. ಅವರ ಮನಸ್ಸಿನಲ್ಲಿ ಅಹಂನ ಬಗ್ಗೆ ವಿಚಾರಗಳು ಬಂದರೆ, ಈ ಬಾಲಕರು ಸತ್ಸಂಗದಲ್ಲಿ ಪ್ರಾಮಾಣಿಕವಾಗಿ ಆತ್ಮನಿವೇದನೆಯನ್ನು ಮಾಡುತ್ತಾರೆ.
ಪ.ಪೂ. ಬಾಬಾರವರು (ಡಾ. ಆಠವಲೆಯವರ ಗುರುಗಳು) ಡಾ. ಆಠವಲೆಯವರಿಗೆ, “ಹಣದಿಂದ ಈ ಕೆಲಸಗಳು ಆಗುವುದಿಲ್ಲ. ಸಾಧಕರು ಗ್ರಂಥಗಳ ಸೇವೆಯನ್ನು ಮಾಡುವುದರಿಂದ ಗ್ರಂಥಗಳು ಅಧಿಕ ಚೈತನ್ಯಮಯವಾಗಲು ಸಹಾಯವಾಗುತ್ತದೆ
ಆಗ ನನಗೆ ನಮ್ಮ ಮೂರು ಜನರನ್ನು ಬಿಟ್ಟು ‘ನಮ್ಮೊಂದಿಗೆ ಇನ್ನೂ ಯಾರೋ ಒಬ್ಬರು ಇದ್ದಾರೆ’, ಎಂದು ಅನಿಸುತ್ತಿತ್ತು. ಆಟವಾಡಿದ ನಂತರ ನಾನು ದೇವಿಯ ದರ್ಶನವನ್ನು ಪಡೆದೆನು. ಆಗ ನನಗೆ ಸೂಕ್ಷ್ಮದಲ್ಲಿ ಕೈಯಲ್ಲಿ ಶಸ್ತ್ರಗಳನ್ನು ಹಿಡಿದ ದೇವಿಯು ಕಾಣಿಸಿದಳು.
ಆಗ ಅವರು, ಗುರುದೇವರ ಛಾಯಾಚಿತ್ರಕ್ಕೆ “ಗುರುದೇವರ ಹೊಟ್ಟೆ ನೋಯುತ್ತಿದೆ ಮತ್ತು ಅವರು ಏನೂ ತಿನ್ನುತ್ತಿಲ್ಲ”, ಎಂದು ಹೇಳಿದರು. ಪೂ. ಭಾರ್ಗವರಾಮ ಗುರುದೇವರಿಗೆ ಪುನಃ ಪುನಃ ‘ಸ್ವಲ್ಪವಾದರೂ ತಿನ್ನಿ’, ಎಂದು ಹೇಳುತ್ತಿದ್ದರು. ಅಂದು ಗುರುದೇವರ ಹೊಟ್ಟೆ ನಿಜವಾಗಿಯೂ ಸರಿ ಇರಲಿಲ್ಲ.
ಸಾಧನೆಯನ್ನು ಮಾಡುವುದು ಇಷ್ಟವಾಗುತ್ತದೆ ಅಥವಾ ಒಳ್ಳೆಯದೆನಿಸುತ್ತದೆಂದು ಮೇಲುಮೇಲಿನ ಅಧ್ಯಾತ್ಮವನ್ನು ಮಾಡುವುದು ಬೇಡ, ಸ್ವತಃ ಅಧ್ಯಾತ್ಮವನ್ನು ಜೀವಿಸಬೇಕು.
ಯಾವಾಗ ತಪ್ಪಾಗುತ್ತದೆಯೋ, ಆಗಲೇ ಕ್ಷಮೆ ಯಾಚನೆಯನ್ನು ಮಾಡಬೇಕು. ತಪ್ಪಾಗದಿದ್ದರೆ, ಕ್ಷಮೆ ಕೇಳುವ ಅವಶ್ಯಕತೆಯಿಲ್ಲ. ಸುಮ್ಮನೆ ಕ್ಷಮೆ ಕೇಳಿದರೆ ಅದಕ್ಕೆ ಯಾವುದೇ ಅರ್ಥವೇ ಇರುವುದಿಲ್ಲ ಮತ್ತು ಅದರ ಮಹತ್ವವು ಕಡಿಮೆಯಾಗುತ್ತದೆ.