ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಅಪಾರ ಕ್ಷಮತೆಯಿರುವ ಮತ್ತು ಸತತ ಗುರುದೇವರ ಅನುಸಂಧಾನದಲ್ಲಿರುವ (ಜನ್ಮತಃ ಸಂತರಾಗಿರುವ) ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಭರತ ಪ್ರಭು (೪ ವರ್ಷ)

ಆಗ ಅವರು, ಗುರುದೇವರ ಛಾಯಾಚಿತ್ರಕ್ಕೆ “ಗುರುದೇವರ ಹೊಟ್ಟೆ ನೋಯುತ್ತಿದೆ ಮತ್ತು ಅವರು ಏನೂ ತಿನ್ನುತ್ತಿಲ್ಲ”, ಎಂದು ಹೇಳಿದರು. ಪೂ. ಭಾರ್ಗವರಾಮ ಗುರುದೇವರಿಗೆ ಪುನಃ ಪುನಃ ‘ಸ್ವಲ್ಪವಾದರೂ ತಿನ್ನಿ’, ಎಂದು ಹೇಳುತ್ತಿದ್ದರು. ಅಂದು ಗುರುದೇವರ ಹೊಟ್ಟೆ ನಿಜವಾಗಿಯೂ ಸರಿ ಇರಲಿಲ್ಲ.

ಮನುಷ್ಯನು ಯುವ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿ ಮನಸ್ಸಿನ ಮೇಲೆ ಒಳ್ಳೆಯ ಆಧ್ಯಾತ್ಮಿಕ ಸಂಸ್ಕಾರಗಳನ್ನು ಮಾಡಿದರೆ ಮರಣವು ಕಡಿಮೆ ದುಃಖದಾಯಕ ಮತ್ತು ಸಹನೀಯವಾಗುತ್ತದೆ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಸಾಧನೆಯನ್ನು ಮಾಡುವುದು ಇಷ್ಟವಾಗುತ್ತದೆ ಅಥವಾ ಒಳ್ಳೆಯದೆನಿಸುತ್ತದೆಂದು  ಮೇಲುಮೇಲಿನ ಅಧ್ಯಾತ್ಮವನ್ನು ಮಾಡುವುದು ಬೇಡ, ಸ್ವತಃ ಅಧ್ಯಾತ್ಮವನ್ನು ಜೀವಿಸಬೇಕು.

ಸಾಧಕರೇ, ಯಾವುದಾದರೊಂದು ಕೃತಿಯಲ್ಲಿ ತಪ್ಪಾಗದಿದ್ದರೆ, ಕ್ಷಮೆ ಯಾಚನೆಯನ್ನು ಮಾಡುವ ಬದಲು ಆ ಕೃತಿ ಇನ್ನೂ ಉತ್ತಮ ರೀತಿಯಲ್ಲಿ ಮಾಡಿಸಿಕೊಳ್ಳಲು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ !

ಯಾವಾಗ ತಪ್ಪಾಗುತ್ತದೆಯೋ, ಆಗಲೇ ಕ್ಷಮೆ ಯಾಚನೆಯನ್ನು ಮಾಡಬೇಕು. ತಪ್ಪಾಗದಿದ್ದರೆ, ಕ್ಷಮೆ ಕೇಳುವ ಅವಶ್ಯಕತೆಯಿಲ್ಲ. ಸುಮ್ಮನೆ ಕ್ಷಮೆ ಕೇಳಿದರೆ ಅದಕ್ಕೆ ಯಾವುದೇ ಅರ್ಥವೇ ಇರುವುದಿಲ್ಲ ಮತ್ತು ಅದರ ಮಹತ್ವವು ಕಡಿಮೆಯಾಗುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಹೇಳಿದ ಅಮೃತವಚನಗಳು

ಸಾಧನೆಯನ್ನು ಮಾಡುವಾಗ ಆ ವ್ಯಕ್ತಿಯ ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯು ಎಲ್ಲಿಯವರೆಗೆ ಆಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ಸಾಧನೆಯನ್ನು ಎಷ್ಟೇ ಪ್ರಯತ್ನ ಹಾಕಿ ಮಾಡಿದರೂ, ಅದು ಫಲಪ್ರದವಾಗುವುದಿಲ್ಲ.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಅವರು ‘ನನಗೆ ಹಿಂದಿ ಬರುವುದಿಲ್ಲ’, ಎಂದು ಹೇಳದೇ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿದರು ಮತ್ತು ಒಂದು ತಿಂಗಳಲ್ಲಿಯೇ ಅವರು ತಮ್ಮ ವಿಚಾರಗಳನ್ನು ಹಿಂದಿ ಭಾಷೆಯಲ್ಲಿ ಅತ್ಯಂತ ಉತ್ತಮ ರೀತಿಯಿಂದ ಮಂಡಿಸಲು ಆರಂಭಿಸಿದರು. ಇದು ಅತ್ಯಂತ ಅಸಾಮಾನ್ಯ ವಿಷಯವಾಗಿದೆ.

ಕಾಲಾನುಸಾರ ಆವಶ್ಯಕವಾಗಿರುವ ಸಪ್ತದೇವತೆಗಳ ನಾಮಜಪವು ಸನಾತನ ಸಂಸ್ಥೆಯ ಜಾಲತಾಣ ಮತ್ತು ‘ಸನಾತನ ಚೈತನ್ಯವಾಣಿ’ ಆ್ಯಪ್‌ನಲ್ಲಿ ಲಭ್ಯ !

ಸ್ತುತ ಕೆಟ್ಟ ಶಕ್ತಿಗಳ ಹೆಚ್ಚುತ್ತಿರುವ ಹಲ್ಲೆಯಿಂದಾಗಿ ವಾಸ್ತುವಿನ ಮೇಲೆಯೂ ಪರಿಣಾಮವಾಗಿ ಅದು ರಜ-ತಮದಿಂದ ಕಲುಷಿತಗೊಳ್ಳುತ್ತಿದೆ. ಆದ್ದರಿಂದ ನಾಮಜಪವನ್ನು ಮನೆಯಲ್ಲಿ ದಿನವಿಡೀ ಹಾಕಿಟ್ಟರೆ ವಾಸ್ತುಶುದ್ಧಿಯಾಗಿ ಮನೆಯ ವಾತಾವರಣದಲ್ಲಿಯೂ ಪ್ರಸನ್ನತೆ ಮೂಡಲು ಸಹಾಯವಾಗುತ್ತದೆ.

ಧನತ್ಯಾಗದ ಮೂಲಕ ತಮ್ಮನ್ನು ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮತ್ತು ಸಾಧಕರ ಬಗ್ಗೆ ಪ್ರೇಮಭಾವವಿರುವ ದೆಹಲಿಯ ಸಾಧಕ ದಂಪತಿ ಶ್ರೀ. ಸಂಜೀವ ಕುಮಾರ (೭೦ ವರ್ಷ) ಮತ್ತು ಸೌ. ಮಾಲಾ ಕುಮಾರ (೬೭ ವರ್ಷ) ಸನಾತನದ ೧೧೫ ಮತ್ತು ೧೧೬ ನೆಯ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸದ್ಗುರು ಡಾ. ಪಿಂಗಳೆ ಇವರು ಪೂ. ಸಂಜೀವ ಕುಮಾರ ಇವರಿಗೆ ಮತ್ತು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸೌ. ಮಂಜುಲಾ ಹರಿಶ ಕಪೂರ ಇವರು ಪೂ. (ಸೌ.) ಮಾಲಾ ಕುಮಾರ ಇವರಿಗೆ ಪುಷ್ಪಹಾರವನ್ನು ಹಾಕಿ ಸನ್ಮಾನಿಸಿದರು.

ಸಾಧಕರೇ, ಸನಾತನದ ‘ಸಂತರಾದ ಪೂ.(ಶ್ರೀಮತಿ) ರಾಧಾ ಪ್ರಭು ಮತ್ತು ಬಾಲಕಸಂತ ಪೂ. ಭಾರ್ಗವರಾಮ ಪ್ರಭು ಇವರಂತೆ ಭಕ್ತಿಸತ್ಸಂಗಗಳ ಲಾಭವನ್ನು ನಾವು ಪಡೆಯುತ್ತೇವೆಯೇ ?’, ಎಂದು ಆತ್ಮಾವಲೋಕನ ಮಾಡಿಕೊಳ್ಳಿ !

ಸಾಧಕರೇ, ಮುಂದಿನ ಘೋರ ಆಪತ್ಕಾಲದಲ್ಲಿ ನಮಗೆ ಈ ಸತ್ಸಂಗಗಳು ಸಿಗುತ್ತವೋ ಇಲ್ಲವೋ ಗೊತ್ತಿಲ್ಲ. ಆದುದರಿಂದ, ನೀವು ಈಗ ಪಡೆಯುತ್ತಿರುವ ಈ ದೈವೀ ಭಕ್ತಿ ಸತ್ಸಂಗಗಳ ಮತ್ತು ಅವುಗಳಲ್ಲಿನ ಪ್ರತಿಯೊಂದು ಅಂಶಗಳ ಲಾಭವನ್ನು ಮನಃಪೂರ್ವಕವಾಗಿ ಪಡೆದುಕೊಳ್ಳಿ

ಕಿನ್ನಿಗೋಳಿಯಿಂದ ಸಂತ ಪ.ಪೂ. ದೇವಬಾಬಾರವರ ಬಗ್ಗೆ ಮೊದಲ ಬಾಲಕ ಸಂತ ಪೂ.  ಭಾರ್ಗವರಾಮ ಪ್ರಭು ಇವರಿಗೆ (೪ ವರ್ಷ) ಇರುವ ಅನನ್ಯ ಸೆಳೆತ !

ಸಾಮಾನ್ಯವಾಗಿ ಅವರು ಮನೆಯವರನ್ನು ಬಿಟ್ಟು ಇತರರೊಂದಿಗೆ ಹೋಗಲು ಇಷ್ಟಪಡುವುದಿಲ್ಲ. ಹಾಗಾಗಿ ಅವರು ‘ಪ.ಪೂ. ದೇವಬಾಬಾ ಜೊತೆ ಹೋಗಬೇಕು’ ಎಂದಾಗ, ನನಗೂ ತುಂಬಾ ಆಶ್ಚರ್ಯವಾಯಿತು.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಈಗ ಆ ಬಾಲಕನು ೧೬ ವರ್ಷದವನಾಗಿದ್ದಾನೆ; ಆದರೆ ಅವನ ಮೇಲೆ ತುಂಬಾ ತೊಂದರೆದಾಯಕ ಆವರಣವು ಬಂದಿದೆ. ಕೆಲವು ತಿಂಗಳ ಹಿಂದೆ ನಾನು ಅವರ ಮನೆಗೆ ಹೋಗಿದ್ದೆನು. ಕೆಟ್ಟ ಶಕ್ತಿಗಳಿಂದ ಅವನ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ನೋಡಿ ನನಗೆ ತುಂಬಾ ಹಾಳೆನಿಸಿತು.