ಸಾಧಕರೇ, ಸನಾತನದ ಮತ್ತು ಎಸ್.ಎಸ್.ಆರ್.ಎಫ್.ನ ಸಂತರು ಕೇವಲ ಸಂತರಾಗಿಲ್ಲ, ಅವರು ಗುರುಗಳೇ ಇರುವುದರಿಂದ ಅವರಿಂದ ಕಲಿಯಿರಿ ಮತ್ತು ಅದನ್ನು ಕೃತಿಯಲ್ಲಿ ತಂದು ಅವರ ನಿಜವಾದ ಅರ್ಥದಲ್ಲಿನ ಲಾಭವನ್ನು ಪಡೆಯಿರಿ ಮತ್ತು ಸಾಧನೆಯಲ್ಲಿ ಶೀಘ್ರ ಗತಿಯಲ್ಲಿ ಮುಂದೆ ಹೋಗಿರಿ !

ಇಲ್ಲಿಯವರೆಗೆ ಸನಾತನದ ಮತ್ತು ಸನಾತನದ ಬೋಧನೆಗನುಸಾರಗನುಸಾರ ಸಾಧನೆಯನ್ನು ಮಾಡಿದ ಎಸ್.ಎಸ್.ಆರ್.ಎಫ್.ನ ಸಂತರನ್ನು ಸೇರಿಸಿ ಒಟ್ಟು ೧೦೮ ಮಂದಿ ಸಾಧಕರು ಸಂತರಾಗಿದ್ದಾರೆ. ಇವರಲ್ಲಿ ಕೆಲವರು ಎಲ್ಲ ಕಡೆಗೆ ಹೋಗಿ ಸಾಧಕರಿಗೆ ಸಾಧನೆಯ ಸಂದರ್ಭದಲ್ಲಿ ದೇಹತ್ಯಾಗವಾಗುವವರೆಗೆ ಮಾರ್ಗದರ್ಶನ ಮಾಡಿದ್ದಾರೆ.

ನಮ್ರತೆ, ತತ್ತ್ವನಿಷ್ಠತೆ ಮತ್ತು ಆಜ್ಞಾಪಾಲನೆ ಮುಂತಾದ ಗುಣಗಳಿರುವ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ (ಅಣ್ಣ) ಗೌಡ !

ನಮ್ಮ ಯೋಗ್ಯತೆ ಇಲ್ಲದಿರುವಾಗಲೂ ಗುರುದೇವರು ನಮಗೆ ಸೇವೆಯನ್ನು ನೀಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್ತತೆಯಿಂದ ಪ್ರಾರ್ಥನೆ ಮಾಡಬೇಕು, ‘ನನ್ನ ಯೋಗ್ಯತೆ ಇಲ್ಲದಿರುವಾಗಲೂ ನೀವು ನನಗೆ ಈ ಸೇವೆಯನ್ನು ನೀಡಿದ್ದೀರಿ. ನಿಮಗೆ ಅಪೇಕ್ಷಿತ ಇರುವಂತಹ ಸೇವೆಯನ್ನು ನೀವೇ ನನ್ನಿಂದ ಮಾಡಿಸಿಕೊಳ್ಳಿ ಸೇವೆಯು ಮುಗಿದ ನಂತರ ‘ನೀವೇ ಸೇವೆಯನ್ನು ಮಾಡಿಸಿಕೊಂಡಿದ್ದೀರಿ, ಎಂದು ಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

ಗುರುಸೇವೆಯ ತೀವ್ರ ತಳಮಳ ಹಾಗೂ ಪರಾತ್ಪರ ಗುರು ಡಾಕ್ಟರರ ಬಗ್ಗೆ ಅಪಾರ ಭಾವವಿರುವ ಶಿರಗುಪ್ಪದ ಸೌ. ಲಕ್ಷ್ಮೀದೇವಿ ಗವಿಸಿದ್ಧಪ್ಪಾ (೭೩ ವರ್ಷ) ಇವರ ಗುಣವೈಶಿಷ್ಟ್ಯಗಳು

ಪ್ರತಿದಿನ ರಾತ್ರಿ ಮಲಗುವಾಗ ಅಕ್ಕನವರು ಪರಾತ್ಪರ ಗುರುದೇವರಿಗೆ, ‘ನನಗೆ ಬೇಗನೆ ದರ್ಶನ ನೀಡಿರಿ. ನನ್ನನ್ನು ನಿಮ್ಮ ಚರಣಗಳಲ್ಲಿ ಸಮರ್ಪಿಸಿಕೊಳ್ಳಿ. ನಿಮ್ಮ ಚರಣವೇ ನನ್ನ ಸರ್ವಸ್ವವಾಗಿದೆ’, ಎಂದು ಆತ್ಮನಿವೇದನೆ ಮಾಡುತ್ತಾರೆ.

ಸಾಧಕರಲ್ಲಿ ಸಾಧಕತ್ವ ನಿರ್ಮಾಣವಾಗಬೇಕೆಂದು ತಮ್ಮ ಪ್ರತಿಯೊಂದು ಕೃತಿ, ಮಾತು ಮತ್ತು ಅಮೂಲ್ಯ ಬೋಧನೆಯಿಂದ ಸಾಧಕರನ್ನು ಕ್ಷಣಕ್ಷಣಕ್ಕೂ ರೂಪಿಸುವ ಸರ್ವೋತ್ತಮ ಗುರು ಪರಾತ್ಪರ ಗುರು ಡಾ. ಆಠವಲೆ !

ಈ ಗ್ರಂಥವನ್ನು ಓದುವಾಗ ಪ್ರತಿಯೊಂದು ಸಲ, ‘ಇವೆಲ್ಲ ಘಟನೆಗಳು ನಮ್ಮ ಕಣ್ಣೆದುರು ಘಟಿಸುತ್ತಿವೆ’, ಎಂದೆನಿಸುತ್ತದೆ. ಅವರು ಸಂತ ಭಕ್ತರಾಜ ಮಹಾರಾಜರು ಎಲ್ಲ ಸಾಧಕರಿಗೆ ಪ್ರತ್ಯಕ್ಷ ದೃಶ್ಯ ಸ್ವರೂಪದಲ್ಲಿ ಕಾಣಿಸಬೇಕು, ಎಂಬ ಪದ್ಧತಿಯಲ್ಲಿ ಎಲ್ಲವನ್ನೂ ಬರೆದಿದ್ದಾರೆ. ನಾವು ಈ ಗ್ರಂಥವನ್ನು ಎಷ್ಟು ಸಲ ಓದಿದರೂ ಪ್ರತಿ ಸಲ ‘ಬಾಬಾರವರ ಜೀವನಚಿತ್ರವನ್ನು ನೋಡುತ್ತಿದ್ದೇವೆ’, ಎಂದೆನಿಸುತ್ತದೆ.

ಆಯುರ್ವೇದದ ಮಹತ್ವವನ್ನು ತಿಳಿದುಕೊಳ್ಳಿರಿ ಮತ್ತು ಹಿಂದೂ ಧರ್ಮದ ಅಭಿಮಾನವನ್ನು ಇಟ್ಟುಕೊಳ್ಳಿರಿ !

‘ಆಯುರ್ವೇದಿಕ ಔಷಧಿಗಳ ಪರಿಣಾಮವಾಗಲು ಬಹಳ ಸಮಯ ತಗಲುತ್ತದೆ’, ಎಂಬ ತಪ್ಪು ತಿಳುವಳಿಕೆ ತುಂಬಾ ಜನರಲ್ಲಿದೆ. ತದ್ವಿರುದ್ಧ ಸರಿಯಾಗಿ ಪರೀಕ್ಷಿಸಿ ನೀಡಿದ ಆಯುರ್ವೇದಿಕ ಔಷಧಿಗಳು ರೋಗದ ಮೂಲದವರೆಗೆ ಹೋಗಿ ಕಾರ್ಯವನ್ನು ಮಾಡುತ್ತವೆ. ಆದುದರಿಂದ ಅವುಗಳ ಪರಿಣಾಮವು ಒಳಗಿನಿಂದ ಮತ್ತು ಬೇಗನೆ ಆಗುತ್ತದೆ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

ದೈವೀ ಪ್ರಾರಬ್ಧದಿಂದ ಘಟನೆಗಳು ಘಟಿಸಲು ಗುರುಕೃಪೆಯೇಬೇಕಾಗುತ್ತದೆ. ಆದುದರಿಂದ ಸಾಧನೆಯಲ್ಲಿ ಎಷ್ಟೇ ಅಡಚಣೆಗಳು ಬಂದರೂ ಅಥವಾ ತೊಂದರೆಗಳಾದರೂ, ಗುರುಗಳ ಆಶ್ರಯವನ್ನು ಬಿಡಬಾರದು. ಅವರ ಚರಣಗಳನ್ನು ಅಖಂಡವಾಗಿ ಹಿಡಿದುಕೊಂಡಿರಬೇಕು.

ಪರಾತ್ಪರ ಗುರು ಡಾ. ಆಠಲೆಯವರ ಮನಸ್ಸಿನಲ್ಲಿ ಬರುವ ಒಂದು ವಿಚಾರ

‘ಎಲ್ಲ ಕಡೆಗೆ ನನ್ನ ಹೆಸರು ಬರಬೇಕು ಅಥವಾ ಪ್ರಸಿದ್ಧಿ ಸಿಗಬೇಕು, ಎಂಬಂತಹ ವಿಚಾರಗಳೇ ನನ್ನ ಮನಸ್ಸಿನಲ್ಲಿ ಬರುವುದಿಲ್ಲ. ಹೀಗಿರುವಾಗ, ‘ಈಗ ಉಳಿದಿರುವುದು ಪರೋಪಕಾರಕ್ಕಾಗಿ’, ಎಂಬ ಸಂತ ತುಕಾರಾಮ ಮಹಾರಾಜರ ವಚನದಂತೆ ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಯಾರೆಲ್ಲ ನನಗೆ ಸಹಾಯ ಮಾಡಿರುವರೋ, ಅದರ ಅಂಶದಷ್ಟಾದರೂ ಆಗಲಿ, ಆ ಋಣವನ್ನು ತೀರಿಸಲು ನಾನು ಬಾಧ್ಯನಾಗಿದ್ದೇನೆ.

ಸರ್ವಜ್ಞರಾಗಿದ್ದರೂ ಪ್ರತಿಯೊಂದು ಕೃತಿ ಮಾಡುವುದರ ಹಿಂದಿನ ಶಾಸ್ತ್ರವನ್ನು ಜಿಜ್ಞಾಸೆಯಿಂದ ತಿಳಿದುಕೊಳ್ಳುವ ಗುರುದೇವರು !

ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ವಿವಿಧ ಯಜ್ಞಗಳಾಗುತ್ತಿರುತ್ತವೆ. ಅನಾರೋಗ್ಯದಿಂದ ಅತ್ಯಂತ ಆಯಾಸವಿದ್ದರೂ ಕೆಲವು ಯಜ್ಞಗಳಿಗೆ ಪರಾತ್ಪರ ಗುರು ಡಾಕ್ಟರರು ಉಪಸ್ಥಿತರಿರುತ್ತಾರೆ.  ಆಗ ಸನಾತನದ ಪುರೋಹಿತರು ಮಾಡುವ ವಿವಿಧ ಕೃತಿಗಳ ಕಾರಣ ಅರಿತು ಭಾವಪೂರ್ಣ ಹಾಗೂ ಪರಿಪೂರ್ಣ ಮಾಡಬೇಕು, ಎಂಬುದು ಗುರುದೇವರ ತಳಮಳವಿರುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ನಿರಂತರ ಪ್ರಯತ್ನಗಳಿಂದಾಗಿ ಹಿಂದೂ ರಾಷ್ಟ್ರವನ್ನು ನಡೆಸಲು ಸನಾತನದ ಸಾಧಕರು ‘ಆದರ್ಶರೆಂದು ಸಿದ್ಧರಾಗುವರು !

ನನಗೆ ಹಾಗೂ ಸನಾತನದ ಇತರ ಸಾಧಕರಿಗೂ ಅನೇಕ ಬಾರಿ ಇಂತಹ ಪ್ರಸಂಗಗಳು ಅನುಭವಿಸಲು ಸಿಗುತ್ತವೆ. ‘ಸಾಧನೆಗೆ ಬಂದ ನಂತರ ಪ್ರತಿಯೊಂದು ಚಿಕ್ಕಪುಟ್ಟ ಕೃತಿಗಳನ್ನು ಆದರ್ಶವಾಗಿ ಮಾಡುವುದು ಹೇಗೆ ?, ಎಂಬ ಬೋಧನೆಯನ್ನು ನೀಡಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಲ್ಲಿ ಸಾಧನೆಯ ಸಂಸ್ಕಾರವನ್ನು ಮಾಡಿದ್ದಾರೆ.

ಉಚ್ಚಕೋಟಿಯ ಜಿಜ್ಞಾಸುವೃತ್ತಿಯಿಂದಾಗಿ ಸೂಕ್ಷ್ಮ ಜಗತ್ತಿನ ಬಗ್ಗೆ ಅಮೂಲ್ಯ ಜ್ಞಾನದ ಖಜಾನೆಯನ್ನು ಮನುಕುಲಕ್ಕೆ ನೀಡುವ ಜ್ಞಾನಗುರು ಪರಾತ್ಪರ ಗುರು ಡಾ. ಆಠವಲೆ !

ಸಾಮಾನ್ಯ ಮನುಷ್ಯನಿದ್ದರೆ, ಅವನಿಗೆ ಈ ವಿಷಯದ ಬಗ್ಗೆ ಎಂದಾದರೂ ಅತ್ಯಂತ ಬೇಸರ ಬರಬಹುದಿತ್ತು. ಆದರೆ ಪರಾತ್ಪರ ಗುರು ಡಾಕ್ಟರರಂತಹ ಗುರುದೇವರು ಇಡೀ ಸಮಷ್ಟಿಗೆ ಚಿಕ್ಕ ಚಿಕ್ಕ ವಿಷಯಗಳ ಹಿಂದಿನ ಶಾಸ್ತ್ರವು ತಿಳಿಯಬೇಕೆಂದು, ಅಹೋರಾತ್ರಿ ಪರಿಶ್ರಮಪಡುತ್ತಿರುತ್ತಾರೆ.