ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

‘ತಳಮಳವೇ ಜೀವವನ್ನು ಮೋಕ್ಷದವರೆಗೆ ಕೊಂಡೊಯ್ಯುತ್ತದೆ. ತಳಮಳ ನಿರ್ಮಾಣವಾಗಲು ಮೊದಲು ಪ್ರಾರ್ಥನೆ ಮತ್ತು ನಾಮಜಪ ಇತ್ಯಾದಿಗಳು ಅಗತ್ಯವಿರುತ್ತದೆ. ಮುಂದೆ ಈಶ್ವರಪ್ರಾಪ್ತಿಯ ಧ್ಯಾಸವು ಹೆಚ್ಚಾದಾಗ ಪ್ರಾರ್ಥನೆ ಮತ್ತು ನಾಮಜಪ ಇತ್ಯಾದಿಗಳು ತನ್ನಷ್ಟಕ್ಕೇ ನಿಂತುಹೋಗುತ್ತದೆ. ಕೇವಲ ತಳಮಳ ಮಾತ್ರ ಉಳಿಯುತ್ತದೆ ಮತ್ತು ಅದೇ ಸಾಧಕರಿಂದ ಮುಂದಿನ ಕಾರ್ಯವನ್ನು ಮಾಡಿಸಿಕೊಳ್ಳುತ್ತದೆ.

ಚಾತುರ್ಮಾಸ

ಮನುಷ್ಯನ ಒಂದು ವರ್ಷವು ದೇವರ ಒಂದು ಅಹೋರಾತ್ರಿಯಾಗಿರುತ್ತದೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಂತೆ ಕಾಲದ ಪರಿಮಾಣವು ಬದಲಾಗುತ್ತದೆ. ಇದು ಅಂತರಿಕ್ಷ ಯಾತ್ರಿಗಳು ಚಂದ್ರನ ಮೇಲೆ ಹೋಗಿ ಬಂದ ನಂತರ ಅವರಿಗೆ ಬಂದ ಅನುಭವದಿಂದ ಸಿದ್ಧವಾಗಿದೆ.

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗಾಗಿ ಮಹತ್ವದ ಮಾಹಿತಿ !

ಚಂಡಮಾರುತದಂತಹ ನೈಸರ್ಗಿಕ ಆಪತ್ತುಗಳನ್ನು ಎದುರಿಸಲು ಮಾಡಬೇಕಾದ ಪೂರ್ವಸಿದ್ಧತೆ ಮತ್ತು ಪ್ರತ್ಯಕ್ಷ ಆಪತ್ಕಾಲದಲ್ಲಿ ಮಾಡಬೇಕಾದ ಕೃತಿಗಳು ಮೇ ಮತ್ತು ಜೂನ್ ತಿಂಗಳುಗಳಲ್ಲಿ ಭಾರತವು ‘ಅಮ್ಫಾನ್ ಮತ್ತು ‘ನಿಸರ್ಗ ಎಂಬ ಎರಡು ಶಕ್ತಿಶಾಲಿ ಚಂಡಮಾರುತಗಳನ್ನು ಎದುರಿಸಬೇಕಾಯಿತು. ೨೦.೫.೨೦೨೦ ರಂದು ಭಾರತದ ಪೂರ್ವ ಸಮುದ್ರ ದಡಕ್ಕೆ ‘ಅಮ್ಫಾನ್ ಹಾಗೂ ೨ ಮತ್ತು ೩ ಜೂನ್ ೨೦೨೦ ರಂದು ಮುಂಬಯಿಯೊಂದಿಗೆ ಕರಾವಳಿಯ ಸಮುದ್ರದಡಕ್ಕೆ ‘ನಿಸರ್ಗವೆಂಬ ಚಂಡಮಾರುತದ ಆಘಾತವಾಯಿತು. ಮನುಷ್ಯನಿಗೆ ತುಂಬಾ ಭಯವಾಗುವಂತಹ ಗಾಳಿಯ ಪ್ರಚಂಡ ವೇಗ ಮತ್ತು ತುಂಬಾ ಜೋರಾಗಿ ಸುರಿಯುವ ಮಳೆಯ … Read more

ನಮ್ರತೆ, ತತ್ತ್ವನಿಷ್ಠತೆ ಮತ್ತು ಆಜ್ಞಾಪಾಲನೆ ಮುಂತಾದ ಗುಣಗಳಿರುವ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ (ಅಣ್ಣ) ಗೌಡ !

ಅಣ್ಣನವರು ಎಲ್ಲರಲ್ಲಿ ಗುರುದೇವರ ರೂಪವನ್ನು ನೋಡುತ್ತಿದ್ದರು. ಪ್ರತಿದಿನ ರಾತ್ರಿ ಕುಳಿತುಕೊಂಡು ನಾಮಜಪ ಮಾಡಿ ಮಲಗುತ್ತಿದ್ದರು. ಅವರಿಗೆ ‘ಪ್ರತಿದಿನ ರಾತ್ರಿ ೧.೩೦ ಗಂಟೆಗೆ ಗುರುದೇವರು ಬೆನ್ನಿನ ಮೇಲೆ ಪ್ರೀತಿಯಿಂದ ಕೈಯಾಡಿಸುತ್ತಿದ್ದಾರೆ’, ಎಂದು ಅನಿಸುತ್ತಿತ್ತು. ಅಣ್ಣನವರು ಬೇಗನೆ ಗುಣಮುಖರಾದರು.

ಸೇವೆಯ ತೀವ್ರ ತಳಮಳವಿರುವ ಹಾಗೂ ಅಹಂಭಾವ ಕಡಿಮೆಯಿರುವ ಶಿರಗುಪ್ಪ ತಾಲೂಕಿನ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಸೌ. ವಿನೋದಾ ಮುಳ್ಳೂರು ಇವರ ಗುಣವೈಶಿಷ್ಟ್ಯಗಳು

ಅಕ್ಕನವರು ತಮ್ಮ ಎಲ್ಲ ಕುಟುಂಬದವರನ್ನು ಸಾಧನೆಯೆಡೆಗೆ ಹೊರಳಿಸಿದ್ದಾರೆ. ಈಗ ಅವರ ಸಂಪೂರ್ಣ ಕುಟುಂಬವು ಸಾಧನೆಯನ್ನು ಮಾಡುತ್ತಿದೆ. ಅಕ್ಕನವರು ತಮ್ಮ ಯಜಮಾನರಿಗೆ ಸಾಧನೆಯ ಬಗ್ಗೆ ಹೇಳಿ ಅವರನ್ನು ರಾಷ್ಟ್ರೀಯ ಮಟ್ಟದ ‘ಉದ್ಯಮಿ ಶಿಬಿರ’ದಲ್ಲಿ ಸಹಭಾಗಿಯಾಗಲು ಜೋಡಿಸಿಕೊಟ್ಟಿದ್ದರು. ಅಕ್ಕನವರ ತವರುಮನೆಯಲ್ಲಿ ಅವಿಭಕ್ತ ಕುಟುಂಬವಿದೆ. ಅಕ್ಕನವರು ಅವರೆಲ್ಲರನ್ನೂ ಸಾಧನೆಗೆ ಜೋಡಿಸಿದ್ದಾರೆ.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

‘ದಿನವಿಡಿ ಮಾಡಿದ ಕೃತಿಗಳ ಅಭ್ಯಾಸ (ಅಧ್ಯಯನ) ಮಾಡಿದರೆ, ಅವುಗಳಲ್ಲಿ ಎಷ್ಟು ಶೇಕಡಾದಷ್ಟು ಕೃತಿಗಳನ್ನು ಕೆಲಸವೆಂದು ಮಾಡಿದಿರಿ ಮತ್ತು ಎಷ್ಟು ಶೇಕಡಾದಷ್ಟು ಕೃತಿಗಳನ್ನು ಸೇವೆ ಎಂದು ಮಾಡಿದಿರಿ ಎಂಬ ಚಿಂತನೆ ಮಾಡಬೇಕು. ಸೇವೆ ಮಾಡುವಾಗ ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿಗಳೆಂದರೆ ‘ಸಾಧನೆಯಾಗಿದೆ. ಉಳಿದ ಎಲ್ಲ ಕಾರ್ಯಗಳೆಂದರೆ ಕೇವಲ ಮಾಯೆಯೇ ಆಗಿದೆ

ಪೂ. ರಮಾನಂದ ಗೌಡ ಇವರ ಅಮೂಲ್ಯ ವಿಚಾರಸಂಪತ್ತು

‘ಯಾರು ಸತತವಾಗಿ ಗುರುಸೇವೆ ಮತ್ತು ಗುರುಕಾರ್ಯವನ್ನು ‘ಇದು ನನ್ನ ಕಾರ್ಯವಾಗಿದೆ’, ಎಂದು ತಿಳಿದು ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡು ಮಾಡುವರೋ, ಅವರಿಗಾಗಿ ಶ್ರೀ ಗುರುಗಳ ಶಕ್ತಿಯು ಸತತವಾಗಿ ಕಾರ್ಯನಿರತವಾಗಿರುತ್ತದೆ.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಆಚರಣೆ !

‘ಗುರು-ಶಿಷ್ಯ ಪರಂಪರೆಯು ಭಾರತ ಭೂಮಿಯ ವೈಶಿಷ್ಟ್ಯವಾಗಿದೆ. ಧರ್ಮಕ್ಕೆ ಗ್ಲಾನಿ ಬಂದಾಗ ‘ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡಿದೆ. ಈಗಿನ ಸಂಕಟಕಾಲದಲ್ಲಿ ಸಮಾಜಕ್ಕೆ ದಿಕ್ಕು ತೋರಲು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ‘ಆನ್‌ಲೈನ್ ಗುರು ಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಯಿತು

ರಾಮನಾಥಿ (ಗೋವಾ) ಇಲ್ಲಿನ ಸನಾತನದ ಆಶ್ರಮದಲ್ಲಿ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತದಿಂದ ಗುರುಪ್ರಜೆ

ಪರಾತ್ಪರ ಗುರು ಡಾ. ಆಠವಟಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮದಲ್ಲಿ ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ಸಪ್ತರ್ಷಿಗಳ ಆಜ್ಞೆಯಂತೆ ಪರಾತ್ಪರ ಗುರು ಡಾ. ಆಠವಲೆ ಪ್ರತಿಮೆಯ ಪೂಜೆ ಮಾಡಲಾಯಿತು.

ಪರಾತ್ಪರ ಗುರು ಡಾ. ಆಠವಲೆ ಇವರ ‘ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮಂಗಳೂರಿನಲ್ಲಿ ಗುರುಪೂರ್ಣಿಮೆಯಲ್ಲಿ ಉಪಸ್ಥಿತಿ

ಪರಾತ್ಪರ ಗುರು ಡಾ. ಆಠವಲೆ ಇವರ ‘ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ದೈವೀ ಪ್ರವಾಸದ ಅಂತರ್ಗತ ಮಂಗಳೂರಿನಲ್ಲಿದ್ದರು. ಮಂಗಳೂರು ಸೇವಾಕೇಂದ್ರದ ಸಾಧಕರು ‘ಆಲ್‌ಲೈನ್ ಗುರುಪೂರ್ಣಿಮೆಯ ಲಾಭ ಪಡೆದರು.