ಅಂತ್ಯವಿಲ್ಲದ ಮತಾಂತರದ ವಿವಿಧ ಕುಯುಕ್ತಿಗಳು !
ಈಗ ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ದಾರಿತಪ್ಪಿಸಿ ಅವರಿಗೆ ಕ್ರೈಸ್ತರ ಬೈಬಲನ್ನು ಓದಲು ಬಾಧ್ಯಗೊಳಿಸಿದರೆ ಕ್ರಮೇಣ ಆ ವಿದ್ಯಾರ್ಥಿಗಳು ‘ಬೈಬಲ್ನ ಮೇಲೆಯೆ ಶ್ರದ್ಧೆಯನ್ನಿಡುವ ಕ್ರೈಸ್ತರಾಗುವರು’, ಎಂದು ಹೇಳಲು ಯಾವುದೇ ಜ್ಯೋತಿಷ್ಯರ ಅವಶ್ಯಕತೆಯಿಲ್ಲ.
ಈಗ ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ದಾರಿತಪ್ಪಿಸಿ ಅವರಿಗೆ ಕ್ರೈಸ್ತರ ಬೈಬಲನ್ನು ಓದಲು ಬಾಧ್ಯಗೊಳಿಸಿದರೆ ಕ್ರಮೇಣ ಆ ವಿದ್ಯಾರ್ಥಿಗಳು ‘ಬೈಬಲ್ನ ಮೇಲೆಯೆ ಶ್ರದ್ಧೆಯನ್ನಿಡುವ ಕ್ರೈಸ್ತರಾಗುವರು’, ಎಂದು ಹೇಳಲು ಯಾವುದೇ ಜ್ಯೋತಿಷ್ಯರ ಅವಶ್ಯಕತೆಯಿಲ್ಲ.
ಸರಕಾರಿ ಭೂಮಿ ಒತ್ತುವರಿ ತೆರವಿಗೆ ಕೇವಲ ಸರಕಾರದ ಪ್ರತಿನಿಧಿಗಳೇ ವಿರೋಧ ವ್ಯಕ್ತಪಡಿಸಿದರೆ, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ ?’ ಇಂದು ಪ್ರಾರ್ಥನಾ ಸ್ಥಳಗಳಿಂದ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆಯಬೇಕೆಂಬ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ, ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ.
ಮತಾಂಧನೊಬ್ಬ ನಿತ್ಯ ಪತ್ರಿಕೆ ನೀಡುತ್ತಿದ್ದ ಹಿಂದೂ ಕುಟುಂಬದ ೧೫ ವರ್ಷದ ಬಾಲಕಿಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಪ್ರತಿಭಟಿಸಿದ್ದರಿಂದ ಮತಾಂಧನು ಆಕೆಯ ಕತ್ತು ಸೀಳಿ ಕೊಂದನು.
ಒಟ್ಟಾರೆ ಸ್ಥಿತಿ ಮತ್ತು ರಷ್ಯಾದ ಜೊತೆಗೆ ಅಮೇರಿಕಾ, ಇರಾನ್ ಇತ್ಯಾದಿ ದೇಶಗಳೊಂದಿಗಿದ್ದ ‘ಸ್ವತಂತ್ರ’ ಒಳ್ಳೆಯ ಸಂಬಂಧವು ಭಾರತವನ್ನು ಮುಂಬರುವ ಜಾಗತಿಕ ಬಲಿಷ್ಠ ದೇಶದ ಕಡೆಗೆ ಒಯ್ಯಲು ಸಾಕು, ಎಂದು ಕೇವಲ ವಿಚಾರವಲ್ಲ, ಪ್ರತ್ಯಕ್ಷ ಜಾಗತಿಕ ಚಟುವಟಿಕೆಗಳು ಹೇಳುತ್ತಿವೆ !
‘ಸಾಕಷ್ಟು ಅನ್ನ, ನಿವಾಸ, ಔಷಧಗಳು ಸಿಗದಿರುವವರು ನಕ್ಸಲರಾಗುತ್ತಾರೆ’, ಎಂದು ಚಿತ್ರಣವನ್ನು ಅವರಿಂದ ಬಣ್ಣಿಸಲಾಗುತ್ತದೆ. ಭಾರತದಾದ್ಯಂತ ಬಡವರಿದ್ದಾರೆ; ಆದರೆ ಅವರು ನಕ್ಸಲರಾಗುವುದಿಲ್ಲ. ಆದ್ದರಿಂದ ಅವರ ಈ ಅಭಿಪ್ರಾಯವು ಅತ್ಯಂತ ಮೋಸಗಾರಿಕೆಯ ಹಾಗೂ ದಾರಿತಪ್ಪಿಸುವುದಾಗಿದೆ.
ದೇಶದಲ್ಲಿ ಮೇಲಿನ ನರಮೇಧಗಳ ಬಗ್ಗೆ ಸಿನೆಮಾ ತಯಾರಿಸುವ ಪೈಪೋಟಿ ನಿರ್ಮಾಣವಾದರೆ, ದೇಶದಲ್ಲಿನ ಹಿಂದೂಗಳಿಗೆ ನಿಜವಾದ ಇತಿಹಾಸವನ್ನು ನೋಡಲು ಸಿಗುತ್ತದೆ. ಅದರಿಂದ ಅವರಲ್ಲಿ ಜಾಗೃತಿ ಮೂಡಿದರೆ, ಆ ಹಿಂದೂ ಧರ್ಮದ ರಕ್ಷಣೆಗೆ ಮಾಡಿದ ಮಹಾನ ಸಾಧನೆ ಎಂದೇ ಭಾವಿಸಬೇಕಾಗುತ್ತದೆ.
ಈ ಎಲ್ಲಾ ವಿವಾದಗಳಿಂದ ಕಲಿಯಬೇಕಾದ ಪಾಠ ಏನೆಂದರೆ, ಹಿಂದೂಗಳ ಸಂಘಟನೆ ಬೆಳೆಯುತ್ತಿದ್ದಂತೆ, ಹಿಂದೂಗಳು ಜಾಗೃತರಾಗುತ್ತಿದ್ದಾರೆ, ಹಿಂದೂವಿರೋಧಿಗಳು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಒಂದಲ್ಲ ಒಂದು ಕಾರಣಕ್ಕಾಗಿ ಮತಾಂಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಕಾಂಗ್ರೆಸ್ವು ಈಶಾನ್ಯ ರಾಜ್ಯಗಳಲ್ಲಿ ಸೈನ್ಯಗಳಿಗೆ ಇರುವ ವಿಶೇಷ ಅಧಿಕಾರವನ್ನು ತೆಗೆದು ಹಾಕುವ ಭರವಸೆಯನ್ನು ಈ ಸ್ಥಳದಲ್ಲಿ ನೀಡಿತ್ತು. ಪ್ರತ್ಯೇಕತಾವಾದಿಗಳು ಮತ್ತು ನುಸುಳುಕೋರರಿಗೆ ಪೂರಕವಾಗಿರುವ ಆಶ್ವಾಸನೆಯನ್ನು ನೀಡುವ ಕಾಂಗ್ರೆಸ್ಸಿಗೆ ಮತದಾರರು ಮನೆಯ ದಾರಿಯನ್ನು ತೋರಿಸಿ ಭಾಜಪವನ್ನು ಅಧಿಕಾರಕ್ಕೆ ತಂದಿದ್ದಾರೆ.
ನಾಳೆ ಮೂರನೇಯ ಮಹಾಯುದ್ಧದ ಕಾಡ್ಗಿಚ್ಚು ಹೆಚ್ಚಾದರೆ, ಭಾರತೀಯರು ವಿವಿಧ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಅದಕ್ಕಾಗಿ ಭಾರತೀಯರು ವೈಯಕ್ತಿಕ ಸ್ತರದಲ್ಲಿ ಏನು ಸಿದ್ಧತೆ ಮಾಡಿದ್ದಾರೆ ? ಭಾರತದಲ್ಲಿ ಎಷ್ಟು ಜನರು ಅಗ್ನಿಶಾಮಕ ಪ್ರಶಿಕ್ಷಣವನ್ನು ಪಡೆದಿದ್ದಾರೆ ?
ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ವಿವಾದದ ಮೂಲಕ ಭಾರತವಿರೋಧಿ ಶಕ್ತಿಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ‘ಪಾಕಿಸ್ತಾನದ ಗುಪ್ತಚರ ಇಲಾಖೆಯು ಖಲಿಸ್ತಾನವಾದಿಗಳ ಮೂಲಕ ಹಿಜಾಬ್ ಪ್ರಕರಣದಿಂದ ಭಾರತೀಯ ಮತಾಂಧರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ, ಎಂದು ಭಾರತೀಯ ಗುಪ್ತಚರ ವ್ಯವಸ್ಥೆ ತಿಳಿಸಿದೆ.