ಸಾಧಕರಿಗೆ ಸೂಚನೆ ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !
ಆಧುನೀಕರಣದಿಂದ ಸದ್ಯ ಎತ್ತಿನಗಾಡಿ ಅಥವಾ ಕುದುರೆ ಗಾಡಿ ತಯಾರಿಸುವ ಪ್ರಮಾಣವು ಕಡಿಮೆಯಾಗಿದ್ದರೂ, ಹಿಂದೆ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸಿದ ಅನೇಕ ಕುಶಲಕರ್ಮಿಗಳು ಇಂದಿಗೂ ಹಳ್ಳಿಗಳಲ್ಲಿದ್ದಾರೆ. ಅದರಲ್ಲಿ ನಿರ್ವಹಣೆ-ದುರುಸ್ತಿ ಮಾಡುವವರೂ ಒಳಗೊಂಡಿದ್ದಾರೆ. ತಮಗೆ ಇಂತಹ ಕುಶಲಕರ್ಮಿಗಳ ಪರಿಚಯವಿದ್ದಲ್ಲಿ ಅವರ ಮಾಹಿತಿಯನ್ನು ಕೆಳಗೆ ನೀಡಿದಂತೆ ಸ್ಥಳೀಯ ಸಾಧಕರಿಗೆ ತಿಳಿಸಬೇಕು.