ಜಾತ್ಯತೀತ ಭಾರತದಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಯೋಜನೆಗಳು ಮತ್ತು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಇದೇ ದೊಡ್ಡ ತಮಾಷೆಯಾಗಿದೆ !
ಭಾಗ್ಯನಗರ (ತೆಲಂಗಾಣ) – ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಉಚಿತವಾಗಿ ಶಿಕ್ಷಣ ನೀಡುವಂತೆ ಘೋಷಣೆ ಮಾಡಿದೆ.
Telangana government to offer free coaching classes for civil services examination to candidates from minority community, will also be given stipendhttps://t.co/S7HbenCZZN
— OpIndia.com (@OpIndia_com) October 10, 2020
ಈ ಇಲಾಖೆಯಿಂದ ಆಯ್ಕೆಯಾದ ೧೦೦ ಅಭ್ಯರ್ಥಿಗಳಿಗೆ ಮಾತ್ರ ಉಚಿತವಾಗಿ ಬೋಧನೆ ನೀಡಲಾಗುವುದು. ಇದಕ್ಕಾಗಿ ಆಯ್ಕೆ ಪರೀಕ್ಷೆ ನಡೆಸಲಾಗುವುದು. ಈ ಅಭ್ಯರ್ಥಿಗಳಿಗೆ ರಾಜ್ಯ ಮಾನ್ಯತೆ ಪಡೆದ ‘ಇನ್ಸಿಟ್ಯೂಟ್’ನಲ್ಲಿ ಕಲಿಸಲಾಗುವುದು. ಅದರ ಹಣವನ್ನು ಸರಕಾರದಿಂದ ಪಾವತಿಸಲಾಗುವುದು. ಈ ಯೋಜನೆಯು ವಾರ್ಷಿಕ ಆದಾಯ ೨ ಲಕ್ಷ ರೂಪಾಯಿಗಿಂತ ಕಡಿಮೆ ಇರುವವರಿಗಾಗಿ ಇರಲಿದೆ.