ಗಣಕೀಯ ಪ್ರತಿಗಳನ್ನು ಮುದ್ರಿಸಲು ಒಂದು ಬದಿ ಖಾಲಿ ಇರುವ ಹಾಗೂ ಪೂರ್ಣ ಖಾಲಿ ಇರುವ ಕಾಗದಗಳನ್ನು ನೀಡಿ, ರಾಷ್ಟ್ರಮತ್ತು ಧರ್ಮ ಕಾರ್ಯಗಳಲ್ಲಿ ಕೈಜೋಡಿಸಿ !
‘ಹಿಂದೂಗಳನ್ನು ಧರ್ಮಶಿಕ್ಷಿತರನ್ನಾಗಿಸಿ, ಸಾಧನೆಯೆಡೆಗೆ ಹೊರಳಿಸುವ ಮಹತ್ವವಾದ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ. ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ದಿನಪತ್ರಿಕೆ ಪ್ರಕಟಿಸುವುದು, ಗ್ರಂಥಗಳ ರಚನೆ, ಅಲ್ಲದೇ ಧ್ವನಿಚಿತ್ರಮುದ್ರಿಕೆಗಳನ್ನು ತಯಾರಿಸುವುದು ಮುಂತಾದ ಸೇವೆಗಳನ್ನು ಗಣಕಯಂತ್ರದ ಸಹಾಯದಿಂದ ಸನಾತನದ ಆಶ್ರಮದಲ್ಲಿ ಮಾಡಲಾಗುತ್ತದೆ. ಈ ಸೇವೆಗಾಗಿ ಅನೇಕ ಗಣಕೀಯ ಪ್ರತಿಗಳನ್ನು (ಪ್ರಿಂಟ್) ತೆಗೆಯಬೇಕಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳಿಗೆ A4 ಆಕಾರದ 40 ಸಾವಿರ ಕಾಗದಗಳ (80 ರಿಮ್ಗಳ) ಅವಶ್ಯಕತೆಯಿದೆ. ಈ ಕಾಗದ 70 ಜಿಎಸ್ಎಮ್ ಇರಬೇಕು. ಅಂತಹ ಕಾಗದ ಇಲ್ಲವೆಂದಾದರೆ ಲಭ್ಯವಿರುವ ಕಾಗದವನ್ನು ನೀಡಬಹುದು.
ವಾಚಕರು, ಹಿತಚಿಂತಕರು ಮತ್ತು ಧರ್ಮ ಪ್ರೇಮಿಗಳು ಹಾಗೆಯೇ ಸಾಧಕರು ಮುದ್ರಣಕ್ಕಾಗಿ (ಪ್ರಿಂಟಿಂಗ್ಗಾಗಿ) A4 , A3 ಹಾಗೂ Legal ಆಕಾರದ ಒಂದು ಬದಿ/ಖಾಲಿಯಿರುವ (ಒಂದು ಬದಿ ಉಪಯೋಗಿಸಿದ) ಹಾಗೂ ಪೂರ್ಣ ಖಾಲಿ ಕಾಗದಗಳನ್ನು ಅರ್ಪಣೆಯ ರೂಪದಲ್ಲಿ ಒದಗಿಸಲು ಇಚ್ಛಿಸುವವರು ಕೆಳಗಿನ ಕ್ರಮಾಂಕವನ್ನು ಸಂಪರ್ಕಿಸಬೇಕು.
ಹೆಸರು ಮತ್ತು ಸಂಪರ್ಕ : ಸೌ. ಭಾಗ್ಯಶ್ರಿ ಸಾವಂತ 7058885610
ವಿ-ಅಂಚೆ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರಿ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ –403401
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !