ಸಾಮಾಜಿಕ ಮಾಧ್ಯಮಗಳ ಮೂಲಕ ವೆಬ್ಸಿರಿಸ್ಗೆ ವಿರೋಧ
ವೆಬ್ಸಿರಿಸ್ಗಳ ಮೂಲಕ ನಿರಂತರವಾಗಿ ಹಿಂದೂ ಧರ್ಮದ ವಿವಿಧ ರೀತಿಯಲ್ಲಿ ಅವಮಾನಿಸುತ್ತಿರುವುದು ಬೆಳಕಿಗೆ ಬರುತ್ತಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ನವ ದೆಹಲಿ – ಒಟಿಟಿ ಆಪ್ ‘ಝೀ ೫’ ನಿಂದ ಪ್ರಸಾರವಾಗಲಿರುವ ಮುಂಬರುವ ವೆಬ್ ಸಿರಿಸ್ ‘ಕಾಮಿಡಿ ಕಪಲ್’ನಲ್ಲಿ ಗೋಮೂತ್ರವನ್ನು ಅವಮಾನಿಸಲಾಗಿದೆ. ಈ ವೆಬ್ಸಿರಿಸ್ ಅಕ್ಟೋಬರ್ ೨೧ ರಿಂದ ಪ್ರಸಾರವಾಗಲಿದೆ. ಅವರ ‘ಟೀಝರ್’ (ಸಂಕ್ಷಿಪ್ತ ಭಾಗ) ಪ್ರಕಾಶಿತವಾದಾಗ ಈ ಅವಮಾನ ಮಾಡಿರುವುದು ಗಮನಕ್ಕೆ ಬಂದಿದೆ. ಇದನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ವಿರೋಧಿಸಲಾಗುತ್ತಿದೆ.
The promo of the yet to be released movie attracted sharp criticism on social media after the lead actor in the movie Saqib Saleem is seen making a ‘gaumutra’ jibe in what he tries to pass off as comedyhttps://t.co/1DEVXHusWQ
— OpIndia.com (@OpIndia_com) October 11, 2020
ಈ ವೆಬ್ ಸಿರಿಸ್ನಲ್ಲಿ ನಟ ಸಾಕಿಬ್ ಸಲೀಮ್, ‘ನನಗೆ ಕುಡಿಯಲು ತಂಪುಪಾನೀಯ ನೀಡಿ’ ನಿಮ್ಮಲ್ಲಿ ತಣ್ಣೀರು ಇದೆಯೇ ? ನಿಮ್ಮಲ್ಲಿ ಗೋಮೂತ್ರ ಇದೆಯೇ ? ನಾನು ಗೋ ಮೂತ್ರವನ್ನು ಕುಡಿಯಲು ಸಿದ್ಧನಿದ್ದೇನೆ. ಕನಿಷ್ಠಪಕ್ಕಷ ನನ್ನ ಎಲ್ಲಾ ಪಾಪಗಳಾದರೂ ನಾಶವಾಗುವುವು’ ಎಂದು ಹೇಳುತ್ತಾನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು