ಬಾಂಗ್ಲಾದೇಶದ ದೇವಾಲಯಗಳಲ್ಲಾದ ವಿಧ್ವಂಸದ ಘಟನೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ! – ಭಾರತ ಸರಕಾರ

ಬಾಂಗ್ಲಾದೇಶದ ಹಿಂದೂ ದೇವಾಲಯಗಳ ಧ್ವಂಸದ ಘಟನೆಗಳನ್ನು ಭಾರತವು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಭಾರತ ಸರಕಾರವು ಹೇಳಿದೆ. ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿಯವರು ಬಾಂಗ್ಲಾದೇಶದ ೧೫ ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ಬಹಿರಂಗಪಡಿಸಿದ ನಂತರ ಇದು ಭಾರತ ಸರಕಾರವು ನೀಡಿದ ಮೊದಲ ಪ್ರತಿಕ್ರಿಯೆಯಾಗಿದೆ.

ಬಂಗಾಲದಲ್ಲಿ ದೀಪಾವಳಿಯಲ್ಲಿ ಪಟಾಕಿ ಹೊಡೆಯುವುದು ಹಾಗೂ ಮಾರಾಟ ಮಾಡಲು ನಿಷೇಧ ! – ಕೋಲಕಾತಾ ಉಚ್ಚ ನ್ಯಾಯಾಲಯ

ಕೋಲಕಾತಾ ಉಚ್ಚ ನ್ಯಾಯಾಲಯವು ಕೊರೋನಾದ ವಿಪತ್ತಿನ ಹಿನ್ನಲೆಯಲ್ಲಿ ರಾಜ್ಯದ ಶ್ರೀ ಮಹಾಕಾಳಿ ಪೂಜೆ, ಛಟ ಪೂಜೆ, ಗುರುನಾನಕ ಜಯಂತಿ ಹಾಗೂ ದೀಪಾವಳಿ ಇಂತಹ ಹಬ್ಬಗಳಲ್ಲಿ ಪಟಾಕಿಯನ್ನು ಹೊಡೆಯುವುದು ಅಥವಾ ಅದರ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿದೆ.

ದೇವಸ್ಥಾನದ ಭೂಮಿಯನ್ನು ಧಾರ್ಮಿಕ ಕಾರ್ಯವನ್ನು ಹೊರತು ಪಡಿಸಿ ಇತರ ಯಾವುದಕ್ಕೂ ಬಳಸಬಾರದು ! – ಮದ್ರಾಸ ಉಚ್ಚ ನ್ಯಾಯಾಲಯ

ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ರಾಜ್ಯ ಸರಕಾರಕ್ಕೆ, ಧಾರ್ಮಿಕ ಕಾರ್ಯಕ್ರಮವನ್ನು ಹೊರತು ಪಡಿಸಿ ಇತರ ಯಾವುದೇ ಕಾರ್ಯಕ್ರಮಗಳಿಗೆ ದೇವಸ್ಥಾನದ ಭೂಮಿಯನ್ನು ಬಳಸಬಾರದು, ತಮಿಳುನಾಡಿನ ದೇವಸ್ಥಾನಗಳು ಕೇವಲ ಪ್ರಾಚೀನ ಸಂಸ್ಕೃತಿಯ ಸಂಕೇತವಷ್ಟೇ ಆಗಿರದೇ ಅವು ಕಲೆ, ವಿಜ್ಞಾನ ಹಾಗೂ ಮೂರ್ತಿಕಲೆಯ ಕ್ಷೇತ್ರದಲ್ಲಿಯೂ ಪ್ರತಿಭೆಯ ಗೌರವದ ಹಾಗೂ ಜ್ಞಾನದ ಸಂಕೇತ ಹಾಗೂ ಪ್ರಮಾಣವಾಗಿದೆ, ಎಂದು ಹೇಳಿದೆ

ರಾಜ್ಯದಲ್ಲಿ ‘ಲವ್ ಜಿಹಾದ್’ ಕೊನೆಗಾಣಿಸುತ್ತೇವೆ ! – ಮುಖ್ಯಮಂತ್ರಿ ಯಡಿಯೂರಪ್ಪ

ಲವ್ ಜಿಹಾದ್ ಮೂಲಕ ಆಗುವ ಮತಾಂತರದ ಸುದ್ದಿಗಳನ್ನು ನಾವು ದಿನಪತ್ರಿಕೆಗಳು ಮತ್ತು ಮಾಧ್ಯಮಗಳ ಮೂಲಕ ಓದಿದ್ದೇವೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನನಗೆ ಇತರ ರಾಜ್ಯಗಳ ಬಗ್ಗೆ ತಿಳಿದಿಲ್ಲ; ಆದರೆ ನಾವು ಈ ಕೃತ್ಯವನ್ನು ಕೊನೆಗೊಳಿಸುತ್ತೇವೆ. ಹಣದ ಆಮಿಷವನ್ನು ತೋರಿಸುವ ಮೂಲಕ ಯುವತಿಯರನ್ನು ಪ್ರೀತಿಯ ಬಲೆಗೆ ಸೆಳೆಯುವ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.

ಹಾಸನಾಂಬಾ ದೇವಿಯ ಜಾತ್ರ್ಯೋತ್ಸವ (ಜಾತ್ರ್ಯೋತ್ಸವ ಆರಂಭ ನವೆಂಬರ್ ೫)

ಸುಮಾರು ೧೨ ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರರಾದ ಶ್ರೀ. ಕೃಷ್ಣಪ್ಪ ನಾಯ್ಕರಿಗೆ ಕನಸಿನಲ್ಲಿ ದೇವಿಯು ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರರಾದ ಶ್ರೀ. ಕೃಷ್ಣಪ್ಪ ನಾಯ್ಕರು ಹುತ್ತದ ರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು, ಎಂದು ಇಲ್ಲಿನ ನಂಬಿಕೆಯಾಗಿದೆ.

ಸಾಧಕರೇ, ಬೇರೆ ಸ್ಥಳದಲ್ಲಿ ಮನೆ ಅಥವಾ ಸ್ಥಳವನ್ನು ಖರೀದಿಸುವಾಗ ಅಥವಾ ಮನೆ ಬಾಡಿಗೆಗೆ ಪಡೆಯುವಾಗ ಮೋಸಕ್ಕೊಳಗಾಗದಂತೆ ಎಚ್ಚರ ವಹಿಸಿ !

ಜಿಲ್ಲೆಯಲ್ಲಿ ಯಾವ ಯಾವ ಭಾಗಗಳಲ್ಲಿ ಸಾಧಕರು ಸಮೂಹದಲ್ಲಿ ವಾಸಿಸಲಿದ್ದಾರೆ, ಎಂಬ ಮಾಹಿತಿಯನ್ನು ಸ್ಥಳಾಂತರಗೊಳ್ಳಲು ಇಚ್ಛಿಸುವ ಸಾಧಕರಿಗೆ ಕೊಡಬೇಕು. ಅಲ್ಲದೇ ಇಂತಹ ಸಮೂಹದ ಸ್ಥಳದಲ್ಲಿ ಅವರು ಆಯ್ಕೆ ಮಾಡಿದ ಮನೆ ಅಥವಾ ಜಮೀನು ಇವುಗಳ ದರವು ಸ್ಥಳೀಯ ದರಕ್ಕನುಸಾರ ಯೋಗ್ಯವಾಗಿದೆಯೋ ಅಥವಾ ಇಲ್ಲವೋ ಎಂದು ನಿರ್ಧರಿಸಲು ಅವರಿಗೆ ಜಿಲ್ಲೆಯಲ್ಲಿ ಈ ಕ್ಷೇತ್ರದ ಬಗ್ಗೆ ಅನುಭವವಿರುವ ಸಾಧಕರು ಅಥವಾ ಹಿತಚಿಂತಕರ ಪರಿಚಯ ಮಾಡಿಕೊಡಬೇಕು.

ದೇಶದಲ್ಲಿ ‘ಲವ್ ಜಿಹಾದ’ನ ಘಟನೆಗಳು ಯಾವಾಗ ನಿಲ್ಲುತ್ತವೆ ?

ಫರಿದಾಬಾದ (ಹರಿಯಾಣಾ) ಬಲ್ಲಭಗಡನ ಅಗ್ರವಾಲ ಮಹಾವಿದ್ಯಾಲಯದ ಪ್ರವೇಶದ್ವಾರದ ಹೊರಗೆ ನಿಕಿತಾ ತೋಮರ್ ಎಂಬ ಹಿಂದೂ ಯುವತಿಯನ್ನು ಮತಾಂಧರು ಗುಂಡಿಕ್ಕಿ ಕೊಂದಿದ್ದಾರೆ. ‘ಲವ್ ಜಿಹಾದ್’ನಿಂದ ಈ ಘಟನೆ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಬಂಧಿಸಿದ್ದಾರೆ.

ಕೊರೋನಾ ಮಹಾಮಾರಿಯಿಂದ ಉದ್ಭವಿಸಿರುವ ಆಪತ್ಕಾಲದ ಸ್ಥಿತಿಯಲ್ಲಿ ದೀಪಾವಳಿ ಹಾಗೂ ತುಳಸಿಪೂಜೆ ಹೇಗೆ ಆಚರಿಸಬೇಕು ?

‘ಈ ವರ್ಷ ೧೩ ರಿಂದ ೧೬ ನವೆಂಬರ್ ಈ ಅವಧಿಯಲ್ಲಿ ದೀಪಾವಳಿ ಹಬ್ಬವಿದೆ. ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಸಂಚಾರ ಸಾರಿಗೆ ನಿರ್ಬಂಧವನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ಜನಜೀವನ ಮೊದಲಿನಂತಾಗುತ್ತಿದ್ದರೂ, ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ನಿರ್ಬಂಧಗಳಿಂದ ನಿತ್ಯದಂತೆ ದೀಪಾವಳಿಯನ್ನು ಆಚರಿಸಲು ಮಿತಿ ಇದೆ. ಇಂತಹ ಸ್ಥಳಗಳಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಬೇಕು

ಕರ್ನಾಟಕದಲ್ಲಿ ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವರ ಬಂಧನ

2016 ರಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡರ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕರ್ನಾಟಕದ ಕಾಂಗ್ರೆಸ್ ನ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಬಂಧಿಸಿದೆ. ಜೂನ್ 15, 2016 ರಂದು ಗೌಡರನ್ನು ವ್ಯಾಯಾಮಶಾಲೆವೊಂದರಲ್ಲಿ ಐದು ಜನರು ಸೇರಿ ಹತ್ಯೆ ಮಾಡಿದ್ದರು.

ಆದಾಯ ತೆರಿಗೆ ವಂಚನೆ ಕುರಿತು ಬಿಲೀವರ್ಸ್ ಈಸ್ಟರ್ನ್ ಚರ್ಚ್‌ನ ಆಸ್ತಿಗಳ ಮೇಲೆ ಆದಾಯ ತೆರಿಗೆ ದಾಳಿ

ನವೆಂಬರ್ 5 ರಂದು ಕೇರಳ ಮತ್ತು ಇತರ ರಾಜ್ಯಗಳಲ್ಲಿ ಆದಾಯ ತೆರಿಗೆ ಇಲಾಖೆಯು ಯೋಹಾನ್ನನ ‘ಬಿಲಿವರ್ಸ್ ಈಸ್ಟರ್ನ್ ಚರ್ಚ್’ಗೆ ಸಂಬಂಧಿಸಿದವರ ಕಚೇರಿ ಮತ್ತು ನಿವಾಸಗಳ ಮೇಲೆ ಏಕಕಾಲಿಕ ದಾಳಿ ನಡೆಸಿದೆ.