|
ಕೋಲಕಾತಾ (ಬಂಗಾಲ) – ಕೋಲಕಾತಾ ಉಚ್ಚ ನ್ಯಾಯಾಲಯವು ಕೊರೋನಾದ ವಿಪತ್ತಿನ ಹಿನ್ನಲೆಯಲ್ಲಿ ರಾಜ್ಯದ ಶ್ರೀ ಮಹಾಕಾಳಿ ಪೂಜೆ, ಛಟ ಪೂಜೆ, ಗುರುನಾನಕ ಜಯಂತಿ ಹಾಗೂ ದೀಪಾವಳಿ ಇಂತಹ ಹಬ್ಬಗಳಲ್ಲಿ ಪಟಾಕಿಯನ್ನು ಹೊಡೆಯುವುದು ಅಥವಾ ಅದರ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿದೆ.
Calcutta HC bans use, sale of firecrackers on Kali Puja, Diwali and Chhath in West Bengalhttps://t.co/HH5k9qbfIi
— Zee News English (@ZeeNewsEnglish) November 5, 2020
ನ್ಯಾಯಾಲಯವು ಈ ಬಗ್ಗೆ ಬಂಗಾಲದ ಸರಕಾರಕ್ಕೆ ಆದೇಶ ನೀಡಿದೆ. ನ್ಯಾಯಾಲಯವು, ಈ ಹಬ್ಬಗಳ ಸಮಯದಲ್ಲಿ ನಾಗರಿಕರ ಒಳಿತಿಗಾಗಿ ಹಾಗೂ ವ್ಯಾಪಕ ಸಾರ್ವಜನಿಕರ ಹಿತದ ದೃಷ್ಟಿಯಿಂದ ಕೇವಲ ಎಣ್ಣೆಯ ದೀಪ ಅಥವಾ ಮೇಣದ ಬತ್ತಿಯ ದೀಪ ಹಚ್ಚಿದರೂ ಸಾಕು ಎಂದೂ ಹೇಳಿದೆ. (ಮೇಣದ ಬತ್ತಿಯ ತುಲನೆಯಲ್ಲಿ ತುಪ್ಪದ ಅಥವಾ ಎಣ್ಣೆಯ ದೀಪ ಹಚ್ಚುವುದು ಅಧ್ಯಾತ್ಮಶಾಸ್ತ್ರಾನುಸಾರ ಶ್ರೇಷ್ಠವಾಗಿದೆ ಅಂದರೆ ಲಾಭದಾಯಕವಾಗಿದೆ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)

ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆ ಮುಂದೂಡಿಕೆಯ ಮುಸ್ಲಿಂ ಅರ್ಜಿದಾರರ ಮನವಿಗೆ ಸುಪ್ರೀಂ ಕೋರ್ಟ್ ನಕಾರ – Bhojshala Controversy
ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ! – ಸರ್ವೋಚ್ಚ ನ್ಯಾಯಾಲಯ Supreme Court Order
‘ಕೊಲಿಜಿಯಂ’ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ ! – Collegium
ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ ! – ಮುಂಬಯಿ ಉಚ್ಚ ನ್ಯಾಯಾಲಯ