ಇನ್ನು ಸರಕಾರವು ಕಾಶ್ಮೀರದ ಹಿಂದೂಗಳ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಕಾನೂನನ್ನು ರೂಪಿಸಬೇಕು ! – ಕಾಶ್ಮೀರಿ ಹಿಂದೂಗಳ ಆಗ್ರಹ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಲಂ ೩೭೦ ಅನ್ನು ರದ್ದುಪಡಿಸಿದ ನಂತರ, ಸರಕಾರವು ಇನ್ನು ಕಾಶ್ಮೀರದಲ್ಲಿಯ ಹಿಂದೂಗಳ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಕಾನೂನು ರೂಪಿಸಬೇಕು ಎಂದು ಕಾಶ್ಮೀರಿ ಹಿಂದೂಗಳು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಕಾಶ್ಮೀರಿ ಹಿಂದೂಗಳ ವಿವಿಧ ಸಂಘಟನೆಗಳ ಪ್ರತಿನಿಧಿಯ ಇಬ್ಬರು ಸ್ವತಂತ್ರ ನಿಯೋಗಗಳು ಮೇ ೨೧ ರಂದು ರಾಜ್ ಭವನಕ್ಕೆ ಹೋಗಿ ಉಪರಾಜ್ಯಪಾಲರಾದ ಜಿಸಿ ಮುರ್ಮು ಅವರನ್ನು ಭೇಟಿಯಾದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಬಾಂಬ್‌ನಿಂದ ಕೊಲ್ಲುವ ಬೆದರಿಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಬಾಂಬ್‌ನಿಂದ ಕೊಲ್ಲುವ ಬೆದರಿಕೆಯುಳ್ಳ ಸಂದೇಶವೊಂದು ಉತ್ತರ ಪ್ರದೇಶ ಸರ್ಕಾರದ ‘ವಾಟ್ಸಾಪ್’ ಸಂಖ್ಯೆಗೆ ಕಳುಹಿಸಲಾಗಿದೆ. ಪೊಲೀಸರ ಹೇಳಿರುವ ಪ್ರಕಾರ ‘ಈ ಬೆದರಿಕೆಯಲ್ಲಿ, ‘ನಾನು ಯೋಗಿ ಆದಿತ್ಯನಾಥರನ್ನು ಬಾಂಬ್‌ನಿಂದ ಹತ್ಯೆ ಮಾಡುತ್ತೇನೆ.’ ಎಂದಿದೆ.

ಪಿ.ಎಂ. ಕೇರ್ ಫಂಡ್’ ಬಗ್ಗೆ ಟ್ವೀಟ್ ಮಾಡಿದ ಪ್ರಕರಣದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್

ಕೊರೋನಾ ಸೃಷ್ಟಿಸಿದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ‘ಪಿ.ಎಂ. ಕೇರ್ ಫಂಡ್’ವನ್ನು ರಚಿಸಿದೆ. ಮೇ ೧೧ ರಂದು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಮಾಡಿದ ಟ್ವೀಟ್‌ನಲ್ಲಿ ಈ ನಿಧಿಯ ಬಗ್ಗೆ ಟೀಕಿಸಲಾಗಿದೆ. ಈ ಖಾತೆಯನ್ನು ಸೋನಿಯಾ ಗಾಂಧಿ ನಡೆಸುತ್ತಿರುವುದರಿಂದ, ವಕೀಲ ಪ್ರವೀಣ್ ಕೆ.ವಿ. ಇವರು ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದ ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,088 ಹೊಸ ಕರೋನಾ ರೋಗಿಗಳು

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕರೋನಾ ರೋಗಿಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 6,088 ಹೊಸ ರೋಗಿಗಳು ನೋಂದಣಿಯಾಗಿದ್ದಾರೆ. ಇದರ ಪರಿಣಾಮವಾಗಿ, ದೇಶದಲ್ಲಿ ಕರೋನಾ ಸಂತ್ರಸ್ತರ ಸಂಖ್ಯೆ 1 ಲಕ್ಷ 18 ಸಾವಿರ 447 ಕ್ಕೆ ತಲುಪಿದೆ, ಮತ್ತು ಸಾವಿನ ಸಂಖ್ಯೆ 3 ಸಾವಿರ 583 ಕ್ಕೆ ತಲುಪಿದೆ.

ನೇಪಾಳದ ಹೊಸ ನಕಾಶೆಗೆ ಭಾರತದ ಆಕ್ಷೇಪ

ಲಿಪುಲೆಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಇವೆಲ್ಲವೂ ತಮ್ಮದೆಂದು ಹೇಳಿಕೊಳ್ಳುತ್ತ ಈ ಮೂರೂ ಪ್ರದೇಶಗಳನ್ನು ನೇಪಾಳವು ಪ್ರಕಟಿಸಿದ ನಕಾಶೆಯಲ್ಲಿ ನೇಪಾಳದಲ್ಲಿರುವಂತೆ ತೋರಿಸಿದೆ. ಇದನ್ನು ಭಾರತವು ಆಕ್ಷೇಪಿಸಿದೆ. ಈ ಹೊಸ ನಕಾಶೆಯಲ್ಲಿ, ನೇಪಾಳವು ಭಾರತದ ಒಟ್ಟು ೩೯೫ ಚದರ ಕಿ.ಮೀ.ದಷ್ಟು ಭೂಮಿಯನ್ನು ತನ್ನ ಗಡಿಯಲ್ಲಿ ತೋರಿಸಿದೆ.

ಚೀನಾದ ಕಂಪನಿಯು ಪಾಕಿಸ್ತಾನದಲ್ಲಿ ೬,೨೦೦ ಕೋಟಿ ರೂ. ಹೂಡಿಕೆ ಮಾಡಿ ೪ ಲಕ್ಷ ಕೋಟಿ ರೂಪಾಯಿಯ ಲಾಭಗಳಿಸಿತು !

ಚೀನಾದ ಕಂಪನಿಗಳು ಪಾಕಿಸ್ತಾನದಲ್ಲಿ ೬ ಸಾವಿರದ ೨೦೦ ಕೋಟಿ ರೂ. ಹೂಡಿಕೆ ಮಾಡಿ ೪ ಲಕ್ಷ ಕೋಟಿ ರೂಪಾಯಿಯ ಲಾಭವನ್ನು ಗಳಿಸಿರುವ ಅಂಶವು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ದರಗಳ ಬಗ್ಗೆ ಪರಿಶೀಲನೆ ನಡೆಸಲು ಒಂದು ಸಮಿತಿಯನ್ನು ನೇಮಿಸಿದ್ದರು.

ಮುಸಲ್ಮಾನರ ಹಣವನ್ನು ಮುಸಲ್ಮಾನರಿಗಾಗಿಯೇ ಖರ್ಚು ಮಾಡಬೇಕು ! – ಕಾಂಗ್ರೆಸ್ ಶಾಸಕ ಜಮೀರ ಅಹಮದ್‌ರಿಂದ ವಕ್ಫ ಬೋರ್ಡ್‌ಗೆ ವಿರೋಧ

ಕರ್ನಾಟಕದ ವಕ್ಫ್ ಬೋರ್ಡ್ ಕೊರೋನಾದ ವಿರುದ್ಧ ಹೋರಾಡಲು ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಾಯ ನಿಧಿಗೆ ಹಣವನ್ನು ನೀಡುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಅದೇರೀತಿ ಅವರು ಇತರರಿಗೂ ಹಣವನ್ನು ನೀಡುವಂತೆ ಕರೆ ನೀಡಿದ್ದಾರೆ. ಅದಕ್ಕೆ ರಾಜ್ಯದ ಕಾಂಗ್ರೆಸ್ ಶಾಸಕ ಜಮೀರ ಅಹಮದ್ ವಿರೋಧಿಸಿದ್ದಾರೆ.

ಮುಜಿಬುರ್ ರಹಮಾನ್ ಮತ್ತು ಅವರ ಸಹಚರರಿಂದ ‘ಟಿಕ್-ಟಾಕ್’ ‘ಆಪ್’ನಲ್ಲಿ ‘ಅತ್ಯಾಚಾರ’ಕ್ಕೆ ಪ್ರೊತ್ಸಾಹ ನೀಡುವ ‘ವೀಡಿಯೊ’ ಪ್ರಸಾರ

ಮುಜಿಬುರ್ ರಹಮಾನ್ ಮತ್ತು ಅವರ ಸಹಚರರಿಂದ ‘ಟಿಕ್-ಟಾಕ್’ ಆಪ್ ಮೂಲಕ ‘ಅತ್ಯಾಚಾರ’ಕ್ಕೆ ಪ್ರೊತ್ಸಾಹ ನೀಡುವ ವಿಡಿಯೋವನ್ನು ತಯಾರಿಸಿದ್ದಾರೆ. ‘ವೀಡಿಯೋದಲಿ’ ‘ಇಬ್ಬರು ಯುವಕರು ಪ್ಯಾಂಟ್ ಹಾಕಿಕೊಳ್ಳುತ್ತಿದ್ದಾರೆ ಮತ್ತು ಅವರ ಮುಂದೆ ಓರ್ವ ಯುವತಿಯು ಅವಳ ಬಟ್ಟೆಯನ್ನು ಸರಿಪಡಿಸುತ್ತ ಅಳುತ್ತಿದ್ದಾಳೆ’, ಈ ರೀತಿಯಲ್ಲಿ ತೋರಿಸಲಾಗಿದೆ. ಈ ‘ವಿಡಿಯೋ’ಗೆ ತೀವ್ರ ವಿರೋಧವಾಗುತ್ತಿದೆ.

ಪಾಲಕರೇ, ನಿಮ್ಮ ಮಗುವನ್ನು ಅರಿತುಕೊಳ್ಳಿ !

ಇಂತಹ ಮಕ್ಕಳ ಬುಧ್ಯಾಂಕವು ೭೦ ರಿಂದ ೯೦ ರ ನಡುವೆ ಇರುವ ಸಾಧ್ಯತೆಯಿದೆ. ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಈ ಮಕ್ಕಳು ಇತರ ಮಕ್ಕಳ ತುಲನೆಯಲ್ಲಿ ನಿಧಾನ ಗತಿಯಲ್ಲಿ ಕಲಿಯುತ್ತಾರೆ. ಇವರಿಗೂ ತರಗತಿಯಲ್ಲಿ ಗಮನವಿಡಲು ಹಾಗೂ ಏಕಾಗ್ರತೆ ಬರಲು ಅಡಚಣೆಯಾಗುತ್ತದೆ. ನೀಡಿದ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತಗಲುತ್ತದೆ.