ಕೊರೊನಾ, ಶ್ರಾದ್ಧಕರ್ಮಗಳು ಮತ್ತು ಅವಕಾಶವಾದಿ ನಾಸ್ತಿಕರು !

ಸನಾತನ ಧರ್ಮದಲ್ಲಿ ಪುನರ್ಜನ್ಮದ ಸಿದ್ಧಾಂತವನ್ನು ಹೇಳಲಾಗಿದೆ. ‘ವ್ಯಕ್ತಿಯ ಕರ್ಮಾನುಸಾರ ಅವನಿಗೆ ಮೃತ್ಯುವಿನ ನಂತರದ ಗತಿ ದೊರಕುತ್ತದೆ, ಎಂದು ಶಾಸ್ತ್ರವು ಹೇಳುತ್ತದೆ. ಜೀವನವಿಡೀ ಸತ್ಕರ್ಮಗಳನ್ನು ಮಾಡಿದ್ದರೆ, ಜೀವಕ್ಕೆ ಮೃತ್ಯುವಿನ ಬಳಿಕ ಸದ್ಗತಿ ಸಿಗುತ್ತದೆ; ಆದರೆ ಜೀವನದಲ್ಲಿ ಪಾಪ, ಪರಪೀಡೆ, ಅನೈತಿಕತೆ ಇತ್ಯಾದಿ ಕೃತ್ಯಗಳನ್ನು ಮಾಡಿದ್ದರೆ, ಕರ್ಮದ ಫಲಗಳು ಪರಲೋಕದಲ್ಲಿ ಅಧೋಗತಿಯತ್ತ ಕರೆದುಕೊಂಡು ಹೋಗುತ್ತವೆ.

ಮತಾಂತರಿತರ ಶುದ್ಧೀಕರಣದ ಇತಿಹಾಸದಲ್ಲಿನ ಕೆಲವು ದಾಖಲೆಗಳು

ಛತ್ರಪತಿ ಶಿವಾಜಿ ಮಹಾರಾಜರು ಬಜಾಜೀ ನಿಂಬಾಳ್ಕರನನ್ನು ಶುದ್ಧಗೊಳಿಸಿದರು ಮತ್ತು ಅವನ ಮಗನಿಗೆ ತನ್ನ ಮಗಳು ಸಖುಬಾಯಿಯನ್ನು ಕೊಟ್ಟರು. ಮುಸಲ್ಮಾನ ಆಗಿರುವ ನೇತಾಜಿ ಪಾಲಕರನ್ನು ಪುನಃ ಹಿಂದೂ ಮಾಡಿಕೊಂಡರು.

ಎಲ್ಲೆಡೆಯ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಆಪತ್ಕಾಲದ ಸ್ಥಿತಿಯು ಯಾವಾಗ ಉದ್ಭವಿಸುವುದು ?’, ಎಂದು ಹೇಳಲು ಆಗುವುದಿಲ್ಲ. ಆದುದರಿಂದ ಆಪತ್ಕಾಲದ ಪೂರ್ವ ತಯಾರಿಯೆಂದು ಸನಾತನದ ಧರ್ಮಪ್ರಸಾರ ಕಾರ್ಯಕ್ಕಾಗಿ ಸೈಕಲ್ ಲಭ್ಯವಾಗುವುದು ಆವಶ್ಯಕವಾಗಿದೆ. ಒಟ್ಟು ಸಾಧಕರ ಸಂಖ್ಯೆಯ ಬಗ್ಗೆ ವಿಚಾರ ಮಾಡಿದರೆ ಸದ್ಯ ಪುರುಷರಿಗಾಗಿ ಉಪಯೋಗಕ್ಕೆ ಬರುವ ೪೦೦ ಮತ್ತು ಮಹಿಳೆಯರು ಉಪಯೋಗಿಸುವಂತಹ ೬೦೦ ಹೀಗೆ ಒಟ್ಟು ೧ ಸಾವಿರ ಸೈಕಲ್‌ಗಳ ಆವಶ್ಯಕತೆಯಿದೆ.

ಸಾಧಕರೇ, ‘ತಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚಾಗಬೇಕು’, ಎಂಬ ವಿಚಾರವೂ ಸ್ವೇಚ್ಛೆಯೇ ಆಗಿರುವುದರಿಂದ ಆ ವಿಚಾರಗಳಲ್ಲಿ ಸಿಲುಕದೇ ‘ಭಾವ’ ಮತ್ತು ‘ತಳಮಳ’ವನ್ನು ಹೆಚ್ಚಿಸಿ ಸಾಧನೆಯ ಆನಂದವನ್ನು ಪಡೆಯಿರಿ !

‘ಅಭ್ಯಾಸ ಮಾಡಿದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು. ಅದರಂತೆ ಸಾಧನೆಯನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ, ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವು ಪ್ರಾಪ್ತವಾಗಲೇಬೇಕು. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಪ್ರಗತಿಯ ವಿಚಾರಗಳಿಗಿಂತ ಪ್ರಯತ್ನಗಳ ದಿಶೆಯು ಯೋಗ್ಯವಿರಬೇಕು. ಸಾಧನೆಯನ್ನು ಮಾಡಲು ಸಾತತ್ಯದಿಂದ ಮತ್ತು ನಿರಪೇಕ್ಷವಾಗಿ ಪ್ರಯತ್ನಿಸಿದರೆ ಸಾಧನೆಯಲ್ಲಿನ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ವಿವಿಧ ಸಾಹಿತ್ಯಗಳನ್ನು ಇಡಲು ಫೋಂಡಾ (ಗೋವಾ)ದ ಪರಿಸರದಲ್ಲಿ ೫೦ ರಿಂದ ೨೦೦ ಚದರ ಮೀಟರ್ ವಾಸ್ತುವಿನ ಆವಶ್ಯಕತೆ ಇದೆ !

ಗೋವಾದ ರಾಮನಾಥಿ ಆಶ್ರಮದಲ್ಲಿನ ಹೆಚ್ಚುತ್ತಿರುವ ಕಾರ್ಯದ ವ್ಯಾಪ್ತಿಯನ್ನು ನೋಡಿದರೆ ವಿವಿಧ ರೀತಿಯ ಸಾಹಿತ್ಯ, ಉದಾ. ಧಾನ್ಯ, ಪೀಠೋಪಕರಣಗಳು, ಕಟ್ಟಡಕಾಮಗಾರಿ ಮತ್ತು ದುರಸ್ತಿಯ ಸಾಮಗ್ರಿಗಳು ಮುಂತಾದವುಗಳನ್ನು ಇಡಲು ಅಲ್ಲಿನ ಸ್ಥಳವು ಸಾಕಾಗುತ್ತಿಲ್ಲ. ಅದಕ್ಕಾಗಿ ಗೋವಾದ ಫೋಂಡಾದಲ್ಲಿನ ಪರಿಸರದಲ್ಲಿ ೫೦ ರಿಂದ ೨೦೦ ಚದರ ಮೀಟರ್ ವಾಸ್ತು, ಉದಾ. ಗೋದಾಮು (ಗೋಡೌನ್), ಅಂಗಡಿಯ ಒಂದು ಕೊಠಡಿ, ನೆಲಮಾಳಿಗೆ, ಚಪ್ಪರ, ಮನೆ, ಮನೆಯ ಪಕ್ಕದಲ್ಲಿರುವ ಪ್ರತ್ಯೇಕ ಕೋಣೆ ಬೇಕಾಗಿದೆ.

ಧರ್ಮಾಧಿಷ್ಠಿತ ‘ಹಿಂದೂ ರಾಷ್ಟ್ರ’ದ ಸ್ಥಾಪನೆಗಾಗಿ ಯೋಗದಾನ ನೀಡುವುದರ ಆವಶ್ಯಕತೆ !

‘ರಾಷ್ಟ್ರಭಾವನೆ ಮತ್ತು ಧರ್ಮಭಾವನೆ ಜಾಗೃತವಾಗದೇ ಕೃತಿಯಾಗಲಾರದು’ ಎಂಬ ತತ್ತ್ವಕ್ಕನುಸಾರ ಧರ್ಮಸಂಸ್ಥಾಪನೆಗಾಗಿ ಹಿಂದೂಗಳಿಗೆ ಪ್ರಬೋಧನೆ ಮಾಡಿ ಅವರನ್ನು ಕೃತಿ ಮಾಡಲು ಪ್ರವೃತ್ತಗೊಳಿಸುವುದು, ಉದಾ.ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಬೋಧನಾತ್ಮಕ ಲೇಖನಗಳನ್ನು ಬರೆಯುವುದು, ವ್ಯಾಖ್ಯಾನ ನೀಡುವುದು ಇತ್ಯಾದಿ. ಇದಕ್ಕೂ ಕಾಲಾನುಸಾರ ಶೇ. ೧೦ ರಷ್ಟು ಮಹತ್ವವಿದೆ.

ಢೋಂಗಿ ಜಾತ್ಯತೀತವಾದಿಗಳ ವಿರೋಧವನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಪ್ರಧಾನಮಂತ್ರಿ ಮೋದಿಯವರು ಅಧಿಕೃತವಾಗಿ ರಾಮಮಂದಿರದ ಭೂಮಿಪೂಜೆಗಾಗಿ ಹೋಗುವುದು ಅವರು ಸಂವಿಧಾನಬದ್ಧವಾಗಿ ಸ್ವೀಕರಿಸಿದ ಪ್ರಮಾಣವಚನದ ಉಲ್ಲಂಘನೆಯಾಗುವುದು. ‘ಜಾತ್ಯತೀತತೆ’ಯು ಸಂವಿಧಾನದ ಮೂಲ ಅಂಗವಾಗಿದೆ, ಎಂದು ಟ್ವೀಟ್ ಮಾಡಿ ಅಸದುದ್ದೀನ ಓವೈಸಿಯವರು ಪ್ರಧಾನಮಂತ್ರಿ ಮೋದಿಯವರನ್ನು ವಿರೋಧಿಸಿದ್ದಾರೆ.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಆಪತ್ಕಾಲದಲ್ಲಿ ಮನೆಯಲ್ಲಿನ ಫ್ಯಾನ್, ನಲ್ಲಿ, ಮಿಕ್ಸರ್ ಇವುಗಳಂತಹ ವಸ್ತುಗಳು ಹಾಳಾಗಬಹುದು. ಅವುಗಳ ದುರಸ್ತಿಗಾಗಿ ತಗಲುವ ಬಿಡಿಭಾಗಗಳು ಆಪತ್ಕಾಲದಲ್ಲಿ ಪೇಟೆಯಲ್ಲಿ ಸಿಗುವುದು ಕಠಿಣವಾಗುವುದು ಮತ್ತು ದುರಸ್ತಿ ಮಾಡುವ ತಂತ್ರಜ್ಞರೂ (ಮೆಕ್ಯಾನಿಕ್) ಸಿಗುವುದು ಕಠಿಣವಾಗುವುದು. ಇದಕ್ಕಾಗಿ ಇಂತಹ ವಸ್ತುಗಳ ಬಿಡಿ ಭಾಗಗಳನ್ನು ಮೊದಲೇ ಖರೀದಿಸಿಡಬೇಕು, ಹಾಗೆಯೇ ಆ ವಸ್ತುಗಳ ದುರುಸ್ತಿ ಮಾಡುವುದನ್ನು ಸಾಧ್ಯವಿದ್ದಷ್ಟು ಕಲಿತುಕೊಳ್ಳಬೇಕು.

ಸಮಾಜವಿರೋಧಿ ಪಿಡುಗುಗಳ ವಿರೋಧ ಮತ್ತು ‘ಸುರಾಜ್ಯ ಅಭಿಯಾನ’ ಈ ವಿಷಯದ ಬಗ್ಗೆ ‘ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಗಣ್ಯರ ಭಾಷಣಗಳು

೨೦೧೩ ರಲ್ಲಿ ಅಂದಿನ ಕಾಂಗ್ರೇಸ್ ಸರಕಾರವು ವಕ್ಫ್ ಬೋರ್ಡ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಅಪಾರ ಅಧಿಕಾರವನ್ನು ನೀಡಿತು. ಇದರಿಂದ ಇಂದು ಭಾರತದಲ್ಲಿ ರಕ್ಷಣಾದಳ ಹಾಗೂ ರೇಲ್ವೆ ಇಲಾಖೆಯ ನಂತರ ಎಲ್ಲಕ್ಕಿಂತ ಹೆಚ್ಚು (೬ ಲಕ್ಷ ಎಕರೆ) ಭೂಮಿಯ ಒಡೆತನ ವಕ್ಫ್ ಬೋರ್ಡ್ ಬಳಿ ಇದೆ. ಹಿಂದೂಗಳಿಗೆ ಈ ಕಾನೂನಿನ ಬಗ್ಗೆ ಇರುವ ಅಜ್ಞಾನ ಹಾಗೂ ಉದಾಸೀನತೆಯಿಂದಾಗಿ ವಕ್ಫ್ ಬೋರ್ಡ್ ದೇಶದಾದ್ಯಂತ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಅಕ್ಷರಶಃ ಕಬಳಿಸಲು ಪ್ರಯತ್ನಿಸುತ್ತಿದೆ

ನೆರೆಯ ಬಗ್ಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ರಾಜ್ಯಗಳಲ್ಲಿ ಸಮನ್ವಯವಿದೆ

ಸಾರ್ವಜನಿಕ ಆರೋಗ್ಯ ರಾಜ್ಯ ಸಚಿವ ರಾಜೇಂದ್ರ ಪಾಟಿಲ್-ಯಡ್ರಾವಕರ ಹಾಗೂ ಕರ್ನಾಟಕದ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿಯವರು ಆಗಸ್ಟ್ ೮ ರಂದು ಶಿರೋಳ ತಾಲೂಕಿನ ಶಿರದವಾಡದ ಪಂಚಗಂಗಾ ನದಿಯ ನೀರಿನ ಮಟ್ಟ ಹಾಗೂ ನದಿ ತೀರದ ನೆರೆ ಪರಿಸ್ಥಿತಿಯ ಬಗ್ಗೆ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದರು.