ಕೊಲ್ಲಾಪುರ – ಸಾರ್ವಜನಿಕ ಆರೋಗ್ಯ ರಾಜ್ಯ ಸಚಿವ ರಾಜೇಂದ್ರ ಪಾಟಿಲ್-ಯಡ್ರಾವಕರ ಹಾಗೂ ಕರ್ನಾಟಕದ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿಯವರು ಆಗಸ್ಟ್ ೮ ರಂದು ಶಿರೋಳ ತಾಲೂಕಿನ ಶಿರದವಾಡದ ಪಂಚಗಂಗಾ ನದಿಯ ನೀರಿನ ಮಟ್ಟ ಹಾಗೂ ನದಿ ತೀರದ ನೆರೆ ಪರಿಸ್ಥಿತಿಯ ಬಗ್ಗೆ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದರು. ನೆರೆ ಪರಿಸ್ಥಿಯ ವೀಕ್ಷಣೆಯನ್ನು ಮಾಡಿದ ನಂತರ ಮಹಾರಾಷ್ಟ್ರ ಹಾಗೂ ಕರ್ನಾಟಕದ ಉಪಸ್ಥಿತ ಅಧಿಕಾರಿಗಳೊಂದಿಗೆ ಬೊರಗಾವದಲ್ಲಿ ವರದಿಯ ಸಭೆಯನ್ನು ತೆಗೆದುಕೊಳ್ಳಲಾಯಿತು.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ನೆರೆಯ ಬಗ್ಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ರಾಜ್ಯಗಳಲ್ಲಿ ಸಮನ್ವಯವಿದೆ
ನೆರೆಯ ಬಗ್ಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ರಾಜ್ಯಗಳಲ್ಲಿ ಸಮನ್ವಯವಿದೆ
ಸಂಬಂಧಿತ ಲೇಖನಗಳು
ದೆಹಲಿಯಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಮಾನುಷ ಹತ್ಯೆ !
ಕೊಡಂಕುರೂ – ಇಲ್ಲಿ ಕ್ರೈಸ್ತ ಪ್ರಾರ್ಥನಾಸ್ಥಳದ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಭಾಜಪ ಶಾಸಕರ ಆದೇಶ !
ಲಂಡನ್ ನಲ್ಲಿರುವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕ್ರಾಂತಿಕಾರರ ‘ಇಂಡಿಯಾ ಹೌಸ’ ಕುರಿತು ಸಿನೆಮಾ !
ಡ್ಯಾಂ ನಲ್ಲಿ ಬಿದ್ದಿದ್ದ ತನ್ನ ಮೊಬೈಲ್ಅನ್ನು ಹುಡುಕಲು ಲಕ್ಷಾಂತರ ಲೀಟರ ನೀರನ್ನು ವ್ಯರ್ಥಗೊಳಿಸಿದ ಆಹಾರ ನಿರೀಕ್ಷಕನ ಅಮಾನತ್ತು !
ಸ್ವಾತಂತ್ರ್ಯ ವೀರ ಸಾವರ್ಕರ ಇವರ ಜೀವನಾಧಾರಿತ ‘ವೀರ ಸಾವರ್ಕರ – ಸೆಕ್ರೆಟ್ ಫೈಲ್ಸ್’ ವೆಬ್ ಸೀರೀಸ್ ಬರಲಿದೆ !
ವೀರ್ ಸಾವರ್ಕರ್ ಅವರ ತ್ಯಾಗ, ಧೈರ್ಯ ಮತ್ತು ಸಂಕಲ್ಪ ಶಕ್ತಿಯ ಯಶೋಗಾಥೆ ಇಂದಿಗೂ ಸ್ಫೂರ್ತಿದಾಯಕ ! – ಪ್ರಧಾನಿ ನರೇಂದ್ರ ಮೋದಿ