ಹಿಂದೂ ಧರ್ಮ ತೊರೆದು ಕ್ರೈಸ್ತರಾದವರಿಗೆ ಕೇರಳ ಸರಕಾರ ೫ ಕೋಟಿ ರೂಪಾಯಿ ಸಹಾಯ !
ಕೇರಳ ರಾಜ್ಯದ ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮವು ಹಿಂದೂ ಧರ್ಮದ ಪರಿಶಿಷ್ಟಜಾತಿಯಿಂದ ಕ್ರೈಸ್ತರಾಗಿ ಮತಾಂತರವಾದವರಿಗೆ ೨೦೨೦-೨೦೨೧ ವರ್ಷಕ್ಕೆ ೫ ಕೋಟಿ ರೂಪಾಯಿ ಖರ್ಚು ಮಾಡುವ ನಿಯಮವನ್ನು ಮಾಡಿದೆ, ಈ ಆಶಯದ ಆದೇಶವನ್ನು ಮುಖ್ಯ ಕಾರ್ಯದರ್ಶಿ ವಿಶ್ವನಾಥ ಸಿನ್ಹಾ ಇವರು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕರ ಸೂಚನೆಗನುಸಾರ ಜಾರಿಗೆ ತಂದಿದೆ.