ಒಂದೆಡೆ ಸ್ವಾವಲಂಬಿಯಾಗಲು ಭಾರತವು ಪ್ರಯತ್ನಿಸುತ್ತಿರುವಾಗ, ಇನ್ನೊಂದೆಡೆ ಸರಕಾರಿ ಗುತ್ತಿಗೆಯನ್ನು ವಿದೇಶಿ ಅದರಲ್ಲೂ ಶತ್ರುರಾಷ್ಟ್ರವಾಗಿರುವ ಚೀನಾದ ಸಂಸ್ಥೆಗೆ ಸಿಗುವುದು ನಾಚಿಕೆಯ ವಿಷಯವಾಗಿದೆ !

ನವ ದೆಹಲಿ : ಒಂದೆಡೆ ದೇಶದಲ್ಲಿ ಸ್ವದೇಶಿಯನ್ನು ಅವಲಂಬಿಸುವಂತೆ ಹೇಳಲಾಗುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರಕಾರದಿಂದ ನಿರ್ಮಾಣವಾಗುತ್ತಿರುವ ದೆಹಲಿ-ಮಿರತ್ ರೈಲು ಮಾರ್ಗದ ಗುತ್ತಿಗೆಯನ್ನು ಶಾಂಘೈ ಟನಲ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಈ ಚೀನಾದ ಸಂಸ್ಥೆಗೆ ಹರಾಜಿನ ಮೂಲಕ ನೀಡಲಾಗಿದೆ. ಈ ಗುತ್ತಿಗೆಯು ಸುಮಾರು ೧ ಸಾವಿರದ ೨೦೦ ಕೋಟಿ ರೂಪಾಯಿಯದ್ದಾಗಿದೆ. ಈ ಗುತ್ತಿಗೆಯ ಬಗ್ಗೆ ಕಾಂಗ್ರೆಸ್ ಪಕ್ಷವು ಸರಕಾರವನ್ನು ಟೀಕಿಸಿದರೆ, ರಾ.ಸ್ವ.ಸಂಘಕ್ಕೆ ಸಂಬಂಧಿಸಿದ ಸ್ವದೇಶಿ ಜಾಗರಣ ಮಂಚ್ ಈ ಗುತ್ತಿಗೆಯನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!