ನೇಪಾಳದ ರುಯಿ ಗ್ರಾಮದ ಮೇಲೆ ಚೀನಾದಿಂದ ಅಕ್ರಮ ನಿಯಂತ್ರಣ

ನೇಪಾಳವು ಭಾರತದ ೩ ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುತ್ತ ಸ್ವಂತದ ನಕ್ಷೆಯಲ್ಲಿ ಬದಲಾವಣೆ ಮಾಡಿದೆ; ಆದರೆ ಇನ್ನೊಂದೆಡೆ ಚೀನಾವು ನೇಪಾಳಕ್ಕೂ ವಿಶ್ವಾಸಘಾತ ಮಾಡುತ್ತ ಅದರ ಉತ್ತರ ಗೊರಖಾದಲ್ಲಿಯ ರುಯಿ ಗ್ರಾಮದ ಮೇಲೆ ನಿಯಂತ್ರಣ ಸಾಧಿಸಿದೆ. ನೇಪಾಳದ ಕಮ್ಯುನಿಸ್ಟ್ ಪಕ್ಷದ ಸರಕಾರವು ಚೀನಾದ ಈ ಕುಕೃತ್ಯವನ್ನು ಮುಚ್ಚಿಡಲು ಭಾರತದ ೩ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡಿದೆ,

ಭಾರತದ ಇನ್ನೊಂದು ಭಾಗವನ್ನು ತನ್ನದೆಂದು ಹೇಳಿದ ನೇಪಾಳ

ಮೋತಿಹಾರಿಯಲ್ಲಿನ ಕೆಲವು ಪ್ರದೇಶಗಳನ್ನು ತನ್ನದೆಂದು ನೇಪಾಳವು ಹೇಳಿಕೊಂಡಿದೆ. ನೇಪಾಳವು ಇಲ್ಲಿಯ ಢಾಕಾ ಬ್ಲಾಕ್‌ನಲ್ಲಿನ ಲಾಲ್ ಬಕೈಯಾ ನದಿಯ ಮೇಲಿನ ತಡೆಗೋಡೆಯ ಕೆಲಸವನ್ನು ನಿಲ್ಲಿಸಿದೆ. ಅವರ ಪ್ರಕಾರ, ‘ಈ ತಡೆಗೋಡೆಯ ಕೆಲವು ಪ್ರದೇಶಗಳನ್ನು ತನ್ನ ಗಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ನೀಡಲು ಧರ್ಮಪ್ರೇಮಿಗಳು ಟ್ವಿಟರ್ ಮೂಲಕ ನಡೆಸಿದ ‘ಟ್ರೆಂಡ್’ ಒಮ್ಮೆಲೆ ನಿಂತಿತು !

ಜೂನ್ ೨೦ ಈ ಅಂತರರಾಷ್ಟ್ರೀಯ ನಿರಾಶ್ರಿತದಿನ ನಿಮಿತ್ತ ಜೂನ್ ೨೧ ರಂದು ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ನ್ಯಾಯಸಿಗಲೆಂದು ಧರ್ಮಪ್ರೇಮಿಗಳಿಂದ #KashmiriHinduLivesMatter ಈ ಹ್ಯಾಶ್‌ಟ್ಯಾಗ್(ಒಂದೇ ವಿಷಯದ ಮೇಲೆ ಟ್ವಿಟರನಲ್ಲಿ ಚರ್ಚೆ ಮಾಡುವುದು) ಟ್ರೆಂಡ್ ಮಾಡಲಾಗಿತ್ತು.

ಜಗನ್ನಾಥ ರಥಯಾತ್ರೆಗೆ ಸರ್ವೋಚ್ಚ ನ್ಯಾಯಾಲಯದಿಂದ ದೊರೆತ ಅನುಮತಿ, ಇದು ಹಿಂದೂಗಳ ಗೆಲುವು!

ಪುರಿಯ ಜಗನ್ನಾಥ ರಥಯಾತ್ರೆ ಶತಮಾನಗಳಿಂದ ನಡೆಯುತ್ತಿದ್ದು ಇತಿಹಾಸವಿದೆ. ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ, ಸರ್ವೋಚ್ಚ ನ್ಯಾಯಾಲಯವು ಕರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಯಾತ್ರೆಯ ಆಯೋಜನೆಯನ್ನು ೧೮.೬.೨೦೨೦ ರಂದು ತಡೆ ನೀಡಿತ್ತು. ಇದರ ನಂತರ ಹಿಂದೂ ಜನಜಾಗೃತಿ ಸಮಿತಿಯು ಈ ತೀರ್ಪನ್ನು ಬದಲಾಯಿಸುವಂತೆ ಕೋರಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿತ್ತು.

ಓಡಿಶಾದ ಪಾರಾದೀಪ ಬಂದರಿನಿಂದ ಚೀನಾಗೆ ಕಬ್ಬಿಣದ ಅದಿರನ್ನು ಸಾಗಿಸುವ ೨೦ ನೌಕೆಗಳ ಸಾಗಾಟವನ್ನು ತಡೆಗಟ್ಟಿರಿ !

ಚೀನಾವು ಭಾರತೀಯ ಸೈನಿಕರ ಮೇಲೆ ಮಾಡಿದ ಆಕ್ರಮಣವನ್ನು ಖಂಡಿಸಲು ‘ಭಾರತ ರಕ್ಷಾ ಮಂಚ್’ ಈ ಹಿಂದುತ್ವನಿಷ್ಠ ಸಂಘಟನೆಯು ಇಲ್ಲಿಯ ಸ್ಟೇಶನ್ ಚೌಕಿಯಲ್ಲಿ ಸಭೆಯ ಆಯೋಜನೆಯನ್ನು ಮಾಡಿತ್ತು. ಈ ಸಭೆಯಲ್ಲಿ ‘ಪಾರಾದೀಪ ಬಂದರಿನಲ್ಲಿ ನಿಂತಿರುವ ಹಾಗೂ ಚೀನಾಗೆ ಕಬ್ಬಿಣದ ಅದಿರನ್ನು ಸಾಗಿಸುವ ೨೦ ನೌಕೆಗಳ ಸಾಗಾಟವನ್ನು ರದ್ದುಪಡಿಸೇಕು’, ‘ಚೀನಾದೊಂದಿಗಿನ ಎಲ್ಲ ವ್ಯಾಪಾರಗಳನ್ನು ನಿಲ್ಲಿಸಬೇಕು’, ಎಂದು ಆಗ್ರಹಿಸಲಾಯಿತು

ಜಗತ್ತಿನ ೮೧ ದೇಶಗಳಲ್ಲಿ ಕೊರೋನಾದ ೨ ನೇ ಅಲೆ ಬರಲಿದೆ ! – ಜಾಗತಿಕ ಆರೋಗ್ಯ ಸಂಸ್ಥೆ

ಜಗತ್ತಿನ ೨೦೦ ಕ್ಕೂ ಹೆಚ್ಚು ದೇಶಗಳಲ್ಲಿ ಕೊರೋನಾದ ಸಂಕ್ರಮಣವಾಗಿದೆ. ಇದರಲ್ಲಿ ಹೆಚ್ಚಿನ ದೇಶದಲ್ಲಿ ಕೊರೋನಾದ ಮೊದಲನೇ ಅಲೆ ಬಂದಿರುವಗಲೇ ಈಗ ೮೧ ದೇಶದಲ್ಲಿ ಎರಡನೇಯ ಅಲೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ, ಎಂದು ಜಾಗತಿಕ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ.

ಕಾಶ್ಮೀರದಲ್ಲಿ ೪ ಭಯೋತ್ಪಾದಕರ ಹತ್ಯೆ

ಕಾಶ್ಮೀರದಲ್ಲಿ ನಡೆದ ೨ ಚಕಮಕಿಗಳಲ್ಲಿ ೪ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಶೋಪಿಯಾಂನ ಲಕೀರಪುರದಲ್ಲಿ ನಡೆದ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿದರೆ, ಶ್ರೀನಗರದ ಜಾದಿಬಲನಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಾದ ಚಕಮಕಿಯಲ್ಲಿ ೩ ಭಯೋತ್ಪಾದಕರ ಹತ್ಯೆ ಮಾಡಲಾಯಿತು.

ಚೀನಾದ ೧೮ ಸೈನಿಕರ ಕತ್ತು ಮುರಿದು ಹತ್ಯೆ ಮಾಡಿದ ಭಾರತೀಯ ಸೈನಿಕರು !

ಜೂನ್ ೧೫ ರ ರಾತ್ರಿಯಂದು ಗಲವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರು ಹಾಗೂ ಚೀನಾದ ಸೈನಿಕರ ನಡುವೆ ನಡೆದ ಕಾಳಗದಲ್ಲಿ ತೋರಿದ ಪರಾಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಯು ಈಗ ಬಹಿರಂಗವಾಗುತ್ತಿದೆ. ಆರಂಭದಲ್ಲಿ ಚೀನಾವು ಭಾರತೀಯ ಸೈನ್ಯದ ಕಮಾಂಡಿಗ್ ಆಫಿಸರ್ ಕರ್ನಲ ಬಿ. ಸಂತೋಷ ಬಾಬುರವರ ಮೇಲೆ ದಾಳಿ ಮಾಡಿದರು.

ಯೋಗ ಮಾಡುವ ಸಾಧಕನು ಆಪತ್ಕಾಲದಲ್ಲಿ ಎಂದಿಗೂ ಧೈರ್ಯಗೆಡುವುದಿಲ್ಲ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಯೋಗ ಮಾಡುವ ಸಾಧಕನು ಆಪತ್ಕಾಲದಲ್ಲಿ ಎಂದಿಗೂ ಧೈರ್ಯಗೆಡುವುದಿಲ್ಲ, ಎಂದು ಪ್ರಧಾನಮಂತ್ರಿ ಮೋದಿಯವರು ಪ್ರತಿಪಾದಿಸಿದರು. ಅವರು ೬ ನೇ ಅಂತರರಾಷ್ಟ್ರೀಯ ಯೋಗದಿನದ ನಿಮಿತ್ತ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ವಿಶ್ವ ಯೋಗ ದಿನ ೨೧ ಜೂನ್ ೨೦೨೦

ಶರೀರವನ್ನು ಸದೃಢವಾಗಿಸಲು ಮಾಡಲಾಗುವ ‘ಆರೋಬಿಕ್ಸ್ನಂತಹ ವ್ಯಾಯಾಮ ಪ್ರಕಾರಗಳಿಂದ ಕೇವಲ ಶಾರೀರಿಕ ವ್ಯಾಯಾಮ ಮತ್ತು ಹೆಚ್ಚಾಗಿ ಮನೋರಂಜನೆಯಾಗುತ್ತದೆ. ಪ್ರಾಚೀನ ಋಷಿಮುನಿಗಳ ಕೊಡುಗೆಯಾಗಿರುವ ಯೋಗಾಸನದಿಂದ ಎಷ್ಟೋ ವರ್ಷ ಆರೋಗ್ಯವಂತ ಮತ್ತು ದೀರ್ಘಾಯುಷ್ಯರಾಗಿರಲು ಸಾಧ್ಯವಾಗುತ್ತದೆ.