ಅಸ್ಸಾಂನಲ್ಲಿ ಮತಾಂಧರಿಂದ ಇನ್ನೊಬ್ಬ ಹಿಂದೂ ಯುವಕನ ಬರ್ಬರವಾಗಿ ಹತ್ಯೆ
ಜೂನ್ ೧೯ ರಂದು ಲೆಜಾಯಿನಲ್ಲಿ ಮತಾಂಧರಿಂದ ಮತ್ತೋರ್ವ ಹಿಂದೂ ಯುವಕನ ಬರ್ಬರವಾಗಿ ಹತ್ಯೆ ಮಾಡಲಾಯಿತು. ಸೌರಭ ದಾಸ ಎಂಬುವನ ಹತ್ಯೆಯಾಗಿದೆ. ಮತಾಂಧರು ಸೌರಭನ ಹತ್ಯೆ ಮಾಡಿದ ನಂತರ ಆತನ ಮೃತದೇಹವನ್ನು ಸೆಸಾ ನದಿಯಲ್ಲಿ ಎಸೆದರು.
ಜೂನ್ ೧೯ ರಂದು ಲೆಜಾಯಿನಲ್ಲಿ ಮತಾಂಧರಿಂದ ಮತ್ತೋರ್ವ ಹಿಂದೂ ಯುವಕನ ಬರ್ಬರವಾಗಿ ಹತ್ಯೆ ಮಾಡಲಾಯಿತು. ಸೌರಭ ದಾಸ ಎಂಬುವನ ಹತ್ಯೆಯಾಗಿದೆ. ಮತಾಂಧರು ಸೌರಭನ ಹತ್ಯೆ ಮಾಡಿದ ನಂತರ ಆತನ ಮೃತದೇಹವನ್ನು ಸೆಸಾ ನದಿಯಲ್ಲಿ ಎಸೆದರು.
ಮಾಘ ಮಕರ ಸಂಕ್ರಾಂತಿಯ ನಂತರ ಸೂರ್ಯ ಮಕರರಾಶಿಗೆ ಹೋಗುತ್ತದೆ. ಮಕರ ರೇಖೆಯು ಪ್ರಯಾಗ ರಾಜಗೆ ಎಲ್ಲಕ್ಕಿಂತ ಹೆಚ್ಚು ಹತ್ತಿರದಲ್ಲಿದೆ. ಆದ್ದರಿಂದ ಈ ಸಮಯದಲ್ಲಿ ಗಂಗಾ ನದಿಯಲ್ಲಿ ಬೀಳುವ ಸೂರ್ಯನ ಕಿರಣಗಳಲ್ಲಿ ಅತೀ ನೀಲ ಕಿರಣಗಳು ಹೆಚ್ಚು ಇರುತ್ತದೆ. ಅದರಿಂದ ಲಾಭವಾಗಿ ಅದರಲ್ಲಿ ಸ್ನಾನ ಮಾಡುವವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ಅವಧಿಯಲ್ಲಿ ಈ ಪ್ರದೇಶದ ಅನೇಕ ನಾಗರಿಕರು, ಹಿಂದುತ್ವನಿಷ್ಠ, ಧರ್ಮಪ್ರೇಮಿ ಹಾಗೂ ವಿತರಕರು ವಿವಿಧ ಮಾಧ್ಯಮಗಳಿಂದ ‘ಸುಂದರ್ ಇಂಡಸ್ಟ್ರೀಸ್ ಸಂಸ್ಥೆಗೆ ‘ಹಲಾಲ್ ಮುದ್ರೆ ಹೊಂದಿರುವ ಉತ್ಪಾದನೆಗಳು ನಮಗೆ ಬೇಡವೇ ಬೇಡ, ಎಂದು ತಿಳಿಸಿದರು.
ಕಾಶಿಯ ವಿಶ್ವನಾಥ ದೇವಸ್ಥಾನ ಮತ್ತು ಮಥುರಾದ ಶ್ರೀಕೃಷ್ಣನ ದೇವಸ್ಥಾನ ವಿಷಯದ ವಿವಾದದ ಬಗ್ಗೆ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಪುರೋಹಿತರ ಸಂಘಟನೆ ಯಾದ ‘ವಿಶ್ವ ಭದ್ರಾ ಪೂಜಾರಿ ಪುರೋಹಿತ ಮಹಾಸಂಘ’ದ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇಲ್ಲಿಯ ಬಾಜಾರಖಾಲಾ ಪ್ರದೇಶದಲ್ಲಿ ೪ ಮತಾಂಧರು ತ್ರಿವರ್ಣ ಧ್ವಜವನ್ನು ಸುಟ್ಟು ದೇಶವಿರೋಧಿ ಘೋಷಣೆ ಕೂಗಿದ ಘಟನೆ ಬಹಿರಂಗವಾಗಿದೆ. ಇದಕ್ಕೆ ವಿರೋಧಿಸಿದವರ ಮೇಲೆ ಮತಾಂಧರು ಹಲ್ಲೆ ಮಾಡಿದ್ದಾರೆ. ಈ ಘಟನೆ ಜೂನ್ ೨೧ ರಂದು ಸಂಜೆ ನಡೆದಿದೆ. ಮತಾಂಧರು ಈ ಕೃತ್ಯದ ‘ಟಿಕ್ ಟಾಕ್ ವಿಡಿಯೋ’ ಮಾಡಿ ಅದರ ಪ್ರಸಾರ ಮಾಡುವವರಿದ್ದರು.
ಇಲ್ಲಿ ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಯು ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ, ಇದರಲ್ಲಿ ಕೇಂದ್ರೀಯ ಮೀಸಲು ಪಡೆಯ ಸೈನಿಕ ಸುನೀಲ್ ಕಾಳೆಯವರು ಹುತಾತ್ಮರಗಿದ್ದಾರೆ. ಅವರು ಸೊಲ್ಲಾಪುರದ ಪಾನಗಾವನಲ್ಲಿ ನಿವಾಸಿಯಾಗಿದ್ದರು.
ಆಂಧ್ರಪ್ರದೇಶ-ಓಡಿಶಾ ಗಡಿಭಾಗದ ಶ್ರೀಕಾಕುಲಮ್ನಲ್ಲಿಯ ಪುರುಷೋತ್ತಮಪುರಮ್ ತಪಾಸಣಾ ಕೇಂದ್ರದಲ್ಲಿ ಜೂನ್ ೨೧ ರಂದು ಆಂಧ್ರಪ್ರದೇಶದ ಪೊಲೀಸರು ಸರಿಸುಮಾರು ೨೬ ಸಾವಿರ ಕೆಜಿ ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಈ ಗೋಮಾಂಸವನ್ನು ಲಾರಿಯ ಮೂಲಕ ಬಂಗಾಲದಿಂದ ತಮಿಳುನಾಡು ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು.
ಕಾಂಗ್ರೆಸ್ ಸರಕಾರದ ಕಾಲದಲ್ಲಿ ಸೆರೆಮನೆಯಲ್ಲಿದ್ದಾಗ ನನ್ನನ್ನು ಹಿಂಸಿಸಲಾಯಿತು. ಆದ್ದರಿಂದ ನಾನು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು ನನ್ನ ದೃಷ್ಟಿ ಕ್ಷೀಣಿಸಿದೆ. ಅದರೊಂದಿಗೆ ನನ್ನ ಮೆದುಳಿನಲ್ಲಿ ಊತವಿದೆ ಎಂದು ಭೋಪಾಲ್ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಆರೋಪಿಸಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನದ ನಿಮಿತ್ತ ಇಲ್ಲಿನ ಭಾಜಪ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಶ್ಮೀರ ಕಣಿವೆಯಲ್ಲಿರುವ ಹಿಂದೂ ಅಲ್ಪಸಂಖ್ಯಾತರಿಗೆ ತಮ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಬೇಕು, ಎಂದು ಜಮ್ಮು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೇದ ಇವರು ಆಂಗ್ಲ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು
ಖರೀದಿಗೆ ಬರುವ ಜನರೂ ಅತ್ಯಂತ ಪ್ರಾಮಾಣಿಕತೆಯಿಂದ ತಮ್ಮ ಆಕಾರದ ಪಾದರಕ್ಷೆಗಳನ್ನು ಖರೀದಿಸಿ ಅದರ ಹಣವನ್ನು ಪಕ್ಕದ ಡಬ್ಬದಲ್ಲಿಡುತ್ತಿದ್ದರು. ಇದರಿಂದ ಒಂದೇ ಸಮಯದಲ್ಲಿ ಒಂದು ವ್ಯವಸಾಯವು ಮನುಷ್ಯನ ಸಮಯ ತಗಲದೇ ಹಣದ ಚಲನ-ವಲನದಿಂದ ಆಗುತ್ತಿತ್ತು.