ಪಾಲ್ಘರ್, ಬುಲಂದಶಹರ, ಲುಧಿಯಾನಾ ಮತ್ತು ಈಗ ಮಹಾರಾಷ್ಟ್ರದ ನಾಂದೇಡ; ದೇಶದಾದ್ಯಂತ ಮುಂದುವರಿದ ಸಾಧುಗಳ ಹತ್ಯಾಸರಣಿ

ಸಾಧು-ಸಂತರ ಭೂಮಿ ಎಂದು ಹೆಸರುವಾಸಿಯಾಗಿರುವ ಮಹಾರಾಷ್ಟ್ರದಲ್ಲಿ ಈಗ ಸಾಧುಗಳ ರಕ್ತದ ಕೋಡಿ ಹರಿಯುತ್ತಿದೆ. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಗಳ ಸೂತಕ ಮುಗಿಯುವ ಮೊದಲೇ ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಸಾಧುವೊಬ್ಬರ ಹತ್ಯೆಯಾಯಿತು. ಇದಾದ ನಂತರ, ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸಾಧುಗಳ ಮೇಲೆ ಮಾರಣಾಂತಿಕ ಹಲ್ಲೆಯಾಯಿತು.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೭೮ ನೇ ಹುಟ್ಟುಹಬ್ಬದ ನಿಮಿತ್ತ…

ಇಂತಹ ಈ ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರುಗಳ ಹುಟ್ಟುಹಬ್ಬವೆಂದರೆ ಸಾಧಕರಿಗಾಗಿ ಎರಡನೇ ಗುರುಪೂರ್ಣಿಮಾ ಉತ್ಸವವೇ ಆಗಿದೆ ! ಒಂದು ವೇಳೆ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಪ್ರತ್ಯಕ್ಷ ಜನ್ಮೋತ್ಸವದ ಸಮಾರಂಭವನ್ನು ಆಚರಿಸಲು ಸಾಧ್ಯವಾಗದಿದ್ದರೂ, ‘ಆನ್‌ಲೈನ್’ ಭಾವಸತ್ಸಂಗದ ಮೂಲಕ ಸಾಧಕರು ತಮ್ಮ ಮನೆಯಲ್ಲಿಯೇ ಇದ್ದು ಪರಾತ್ಪರ ಗುರು ಡಾ. ಆಠವಲೆಯವರ ಗುಣ ಸಂಕೀರ್ತನ ಮಾಡುತ್ತಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಜನಪ್ರಿಯ ಪಾಕ್ಷಿಕ ‘ಹಿಂದೂ ವಿಶ್ವದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರ ವಿದ್ವತ್ಪೂರ್ಣ ಲೇಖನಗಳ ಪ್ರಕಟಣೆ !

೧೬ ರಿಂದ ೨೯ ಫೆಬ್ರವರಿ ೨೦೨೦ ರ ‘ಹಿಂದೂ ವಿಶ್ವ ಸಂಚಿಕೆಯನ್ನು ‘ಬಹುಸಂಖ್ಯಾತರಿಗೆ ಧಾರ್ಮಿಕ ಶಿಕ್ಷಣದ ಹಕ್ಕು ಸಿಗಬೇಕು ಎಂಬ ವಿಷಯದ ಮೇಲೆ ಪ್ರಕಟಿಸಲಾಗಿತ್ತು. ಇದು ‘ಕ್ರಿಶ್ಚಿಯನ್ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಪಾತ್ರ, ‘ಪಠ್ಯಪುಸ್ತಕಗಳ ನಾಸ್ತಿಕತೆ, ‘ವಿಭಜಕ ಶಿಕ್ಷಣ ಪದ್ದತಿ, ‘ಸಂವಿಧಾನದ ೨೯ ಮತ್ತು ೩೦ ನೇ ವಿಧಿಗಳಲ್ಲಿ ತಿದ್ದುಪಡಿಗಳು ಇತ್ಯಾದಿಗಳ ಕುರಿತು ಪ್ರಮುಖ ಲೇಖನಗಳನ್ನು ಪ್ರಕಟಿಸಿದೆ.

ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರಿಂದ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿ ಹಿಂದೂಗಳಿಗೆ ಥಳಿತ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತಾಂಧರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯನ್ನು ಮಾನವ ಹಕ್ಕುಗಳ ಕಾರ್ಯಕರ್ತ ನ್ಯಾಯವಾದಿ ರಹತ್ ಆಸ್ಟಿನ್ ಬಹಿರಂಗ ಪಡಿಸಿದ್ದಾರೆ.

ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿದೆ ಎಂಬ ಕುರುಹುಗಳು ಕಾಣಿಸುತ್ತಿವೆ !

ಇಂದು ಸಂತರು ಮತ್ತು ಸಾಧಕರು ಇವರ ಪ್ರಯತ್ನಗಳಿಂದಾಗಿ ಭಾರತದಲ್ಲಿ ಪರಿವರ್ತನೆಯಾಗುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆ ನನ್ನ ಮೊಮ್ಮಕ್ಕಳ ಕಾಲಕ್ಕೆ ಬರುವುದು, ಎಂದು ಅನಿಸುತ್ತಿತ್ತು, ಆದರೆ ಈಗ ಅದು ಶೀಘ್ರಗತಿಯಲ್ಲಿ ಆಗಲಿದೆ ಎನ್ನುವ ಮುನ್ಸೂಚನೆಗಳು ಕಾಣತೊಡಗಿವೆ.

ದೆಹಲಿಯ ಮಿಲೇನಿಯಮ್ ಪಾರ್ಕ್‌ಅನ್ನು ಅಕ್ರಮವಾಗಿ ಸ್ಮಶಾನವನ್ನಾಗಿಸುವುದಕ್ಕೆ ವಿಶ್ವ ಹಿಂದೂ ಪರಿಷತ್‌ನಿಂದ ವಿರೋಧ

ದೆಹಲಿಯಲ್ಲಿ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯವರು ಮುಸಲ್ಮಾನರಾಗಿರುವುದರಿಂದ ದೆಹಲಿಯ ಸ್ಮಶಾನದ ಸ್ಥಳವು ಈಗ ಕಡಿಮೆ ಬೀಳುತ್ತಿದ್ದರಿಂದ ಪರ್ಯಾಯ ಸ್ಥಳಗಳನ್ನು ಉಪಯೋಗಿಸುವ ಪ್ರಯತ್ನದಲ್ಲಿದೆ. ಹೀಗಿರುವಾಗ ಇಂದ್ರಪ್ರಸ್ಥ ಪ್ರದೇಶದ ಮಿಲೇನಿಯಮ್ ಪಾರ್ಕ್‌ಅನ್ನು ಸ್ಮಶಾನವನ್ನು ಮಾಡುವ ಪ್ರಯತ್ನಕ್ಕೆ ವಿಶ್ವ ಹಿಂದೂ ಪರಿಷತ್ತು ವಿರೋಧಿಸಿದೆ.

ಅಮೇರಿಕಾದಿಂದ ಭಯೋತ್ಪಾದಕ ಇಬ್ರಾಹಿಮ್ ಜುಬೇರ್ ಭಾರತದ ವಶಕ್ಕೆ !

ಜುಬೇರ್‌ನನ್ನು ಭಯೋತ್ಪಾದಕನಲ್ಲ ಇಂಜಿನಿಯರ್ ಆಗಿದ್ದಾನೆ ಎಂದಿತ್ತು ಭಾರತದ ಕಮ್ಯುನಿಸ್ಟ್ ವಿಚಾರದ ಮಾಧ್ಯಮಗಳು ಇದುವೇ ಕಮ್ಯುನಿಸ್ಟ್ ಮಾಧ್ಯಮದ ನಿಜವಾದ ರೂಪ ! ಇವೇ ಮಾಧ್ಯಮಗಳು ಹಿಂದೂಗಳನ್ನು ’ಕೇಸರಿ ಭಯೋತ್ಪಾದಕರು’ ಎಂದು ಕರೆಯಲು ಮಂಚೂಣಿಯಲ್ಲಿರುತ್ತವೆ !

ಬುಲಂದ್‌ಶಹರ್ (ಉತ್ತರ ಪ್ರದೇಶ) ದಲ್ಲಿನ ದುಷ್ಕರ್ಮಿಗಳಿಂದ ನವಗ್ರಹ ದೇವಸ್ಥಾನದ ಮೇಲೆ ದಾಳಿ ಮಾಡಿ ಮೂರ್ತಿ ಧ್ವಂಸ

ದುಷ್ಕರ್ಮಿಗಳು ಮೇ ೨೧ ರ ರಾತ್ರಿ ಸಿಕಂದರಾಬಾದನಲ್ಲಿರುವ ನವಗ್ರಹ ದೇವಸ್ಥಾನದ ಮೇಲೆ ದಾಳಿ ನಡೆಸಿ ದೇವಸ್ಥಾನದ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ. ಅದೇರೀತಿಯ ಅರ್ಚಕರ ಕೋಣೆಯ ಬೀಗವನ್ನು ಮುರಿಯಲು ಪ್ರಯತ್ನಿಸಿದರು; ಆದರೆ ಅವರಿಗೆ ವಿಫಲರಾದರು. ಬೆಳಿಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದ ನಂತರ ಈ ದಾಳಿಯ ಮಾಹಿತಿ ತಿಳಿಯಿತು.

ಹಿಂದೂಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳಿಗೆ ದೇವಸ್ಥಾನಗಳ ರಕ್ಷಣೆಗಾಗಿ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗುತ್ತಿರುವುದು ನಾಚಿಕೆಗೇಡಿನ ಸಂಗತಿ !

ಶಬರಿಮಲೆ ದೇವಸ್ಥಾನದಲ್ಲಿಯ ಧಾರ್ಮಿಕ ವಿಧಿಗಳ ರಕ್ಷಣೆಗಾಗಿ ಮಾಡಿದಂತಹ ಪ್ರತಿಭಟನೆಯ ಸಮಯದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ (ಎ.ಎಚ್.ಪಿ.ಯ) ಸ್ಥಾಪಕ ಅಧ್ಯಕ್ಷ ಡಾ. ಪ್ರವೀಣ ತೊಗಡಿಯಾ ಇವರು ‘ದೇವಸ್ಥಾನಗಳನ್ನು ದೇವಸ್ವಂ ಮಂಡಳಿಯ ನಿಯಮಗಳ ಅಪಾಯದಿಂದ ಮುಕ್ತಗೊಳಿಸಲು ಕೇಂದ್ರ ಸರಕಾರವು ಕಾನೂನನ್ನು ರೂಪಿಸಬೇಕು