ಶ್ರೀ ಕ್ಷೇತ್ರ ಬೆಲಗೂರಿನ ಸ್ವಾಮಿ ಬಿಂದೂ ಮಾಧವ ಶರ್ಮಾ ಇವರ ದೇಹತ್ಯಾಗ
ಸ್ವಾಮೀಜಿಯವರು ಹನುಮಂತನ ಭಕ್ತರಾಗಿದ್ದು ಅವರಿಗೆ ಅಷ್ಟಸಿದ್ಧಿಗಳು ಪ್ರಾಪ್ತವಾಗಿವೆ. ಸ್ವಾಮೀಜಿಯವರಿಗೆ ನಾಥ ಸಂಪ್ರದಾಯದ ಮೂರು ಸಾವಿರ ವರ್ಷಗಳ ಪರಂಪರೆಯಿದೆ. ಸ್ವಾಮೀಜಿಯವರಿಗೆ ಸೂಕ್ಷ್ಮದ ವಿಷಯದಲ್ಲಿ ಬಹಳ ಜ್ಞಾನವಿದೆ. ಸಾಧಕರ ಭೇಟಿಯ ಸಮಯದಲ್ಲಿ ಅವರು ಸೂಕ್ಷ್ಮ ಜ್ಞಾನದ ಮೂಲಕ ಪರಾತ್ಪರ ಗುರು ಡಾ. ಆಠವಲೆ, ಹಿಂದೂ ರಾಷ್ಟ್ರ ಮತ್ತು ಸನಾತನ ಸಂಸ್ಥೆ ಇವುಗಳ ಬಗ್ಗೆ ಮುಂದಿನ ಮಾರ್ಗದರ್ಶನವನ್ನು ಮಾಡಿದರು.