ಈ ಕಾರಣದಿಂದಲೇ ದೇಶ ದುರ್ದಶೆಯ ಗರಿಷ್ಠಮಿತಿಗೆ ತಲುಪಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸುಖ ಪಡೆಯುವುದಕ್ಕಾಗಿ ಎಲ್ಲಾ ವಿಷಯಗಳನ್ನು ಕಲಿಸುವ ತಾಯಿ-ತಂದೆ ಮತ್ತು ಸರಕಾರ ಮಕ್ಕಳಿಗೆ ಒಳ್ಳೆಯದು ಮತ್ತು ಸಾತ್ತ್ವಿಕವಾದದ್ದೇನನ್ನೂ ಕಲಿಸುತ್ತಿಲ್ಲ. ಈ ಕಾರಣದಿಂದ ದೇಶವು ದುರ್ದಶೆಯ ಗರಿಷ್ಠ ಮಿತಿಗೆ ತಲುಪಿದೆ. ಇದಕ್ಕಿರುವ ಒಂದೇ ಉಪಾಯ ಅದುವೇ ಹಿಂದೂ ರಾಷ್ಟ್ರದ ಸ್ಥಾಪನೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ