
೧. ಸಂಬಂಧಪಟ್ಟ ಋಷಿಗಳು : ಶಾಂಡಿಲ್ಯಋಷಿ, ಗರ್ಗಾಚಾರ್ಯ, ಸಾಂದೀಪನಿಋಷಿ, ಮಹರ್ಷಿ ವ್ಯಾಸ ಮುಂತಾದ ಋಷಿಗಳು ಶ್ರೀಕೃಷ್ಣನ ಭಕ್ತರಾಗಿದ್ದಾರೆ.
೨. ಸಂಬಂಧಪಟ್ಟ ಭಕ್ತರು : ವಸುದೇವ, ದೇವಕಿ, ಯಶೋದಾ, ನಂದರಾಜ, ಬಲರಾಮ, ರಾಧೆ, ಗೋಪಿ, ಸುದಾಮ, ಅರ್ಜುನ, ಅಕ್ರೂರ, ಉದ್ಧವ, ಭೀಷ್ಮಾಚಾರ್ಯ, ವಿದುರ ಹೀಗೆ ಶ್ರೀಕೃಷ್ಣನ ಅನೇಕ ಭಕ್ತರಿದ್ದರು.
೩. ಶ್ರೀಕೃಷ್ಣನ ಆರಾಧನೆ ಮಾಡುವ ವಿವಿಧ ಕೃಷ್ಣಭಕ್ತರು
ಅ. ವಾತ್ಸಲ್ಯಭಾವವಿರುವ ದೇವಕಿ ಮತ್ತು ವಸುದೇವ ಹಾಗೂ ನಂದರಾಜ ಮತ್ತು ಯಶೋದಾ
ಆ. ಸಖ್ಯಭಾವವಿರುವ ಗೋಪ
ಇ. ಮಧುರಾಭಕ್ತಿಯನ್ನು ಮಾಡುವ ಗೋಪಿ ಮತ್ತು ರಾಧಾ
ಈ. ಕಾಂತಾಭಕ್ತಿ ಮಾಡುವ ರುಕ್ಮಿಣಿ, ಸತ್ಯಭಾಮಾ, ಕಾಲಿಂದಿ ಮುಂತಾದ ರಾಣಿಯರು
ಉ. ವಂದನಭಕ್ತಿ ಮಾಡುವ ಅಕ್ರೂರ
ಊ. ಸಖ್ಯಭಕ್ತಿ ಮಾಡುವ ಅರ್ಜುನ
ಎ. ಆತ್ಮನಿವೇದನೆಭಕ್ತಿ ಮಾಡುವ ಬಲಿರಾಜ
ಐ. ವಿರೋಧಭಕ್ತಿ ಮಾಡುವ ಕಂಸ, ಚಾಣೂರ, ಬಾಣಾಸುರ, ಜರಾಸಂಧ, ದುರ್ಯೋಧನ, ಶಕುನಿ, ಶಿಶುಪಾಲ ಮುಂತಾದ ದುರ್ಜನರು.
೪. ಸಂಬಂಧಪಟ್ಟ ಸಂತರು : ಕಲಿಯುಗದಲ್ಲಿ ಸಂತ ಮೀರಾ, ಸಂತ ಸೂರದಾಸ, ಸಂತ ನರಸಿ ಮೆಹತಾ, ಸಂತ ಜ್ಞಾನೇಶ್ವರ, ಸಂತ ಏಕನಾಥ, ಸಂತ ಕನಕದಾಸ, ಚೈತನ್ಯ ಮಹಾಪ್ರಭು ಮುಂತಾದ ಸಂತರು ಶ್ರೀಕೃಷ್ಣನ ಅಪಾರ ಭಕ್ತಿಯನ್ನು ಮಾಡಿದರು.
– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫) ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !