ಸಾಧಕರು ಹೆಚ್ಚೆಚ್ಚು ಸೇವೆಯಲ್ಲಿ ತೊಡಗಿದರೆ ಅವರಿಗೆ ತುಂಬಾ ಆನಂದ ಸಿಗುವುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕೆಲವು ಸಾಧಕರು ಕಾರ್ಯಕ್ರಮಗಳ ಸಮಯದಲ್ಲಿ ಪ್ರಾಸಂಗಿಕ ಸೇವೆಯನ್ನು ಮಾಡುತ್ತಾರೆ ಮತ್ತು ಅದರಿಂದ ಅವರಿಗೆ ತುಂಬಾ ಆನಂದ ಸಿಗುತ್ತದೆ. ಯಾವಾಗಲಾದರೊಮ್ಮೆ ಪ್ರಾಸಂಗಿಕ ಸೇವೆಯನ್ನು ಮಾಡಿ ಇಷ್ಟೊಂದು ಆನಂದ ಸಿಗುತ್ತಿದ್ದರೆ, ಪೂರ್ಣವೇಳೆ ಸೇವೆ ಮಾಡಿದ ನಂತರ ಎಷ್ಟು ಆನಂದ ಸಿಗಬಹುದು ! ಸತ್ಸೇವೆಗೆ ಅಷ್ಟೊಂದು ಮಹತ್ವವಿದೆ. ಆದ್ದರಿಂದ ಸಾಧಕರು ಹೆಚ್ಚೆಚ್ಚು ಸೇವೆಯನ್ನು ಮಾಡಲು ಪ್ರಯತ್ನಿಸಬೇಕು !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೩.೬.೨೦೨೩)