ವಂದೇ ಮಾತರಮ್ ಇದು ಸಂಸ್ಕೃತ ಭಾಷೆಯಲ್ಲಿದೆ. ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಹಾಗೂ ಸ್ತುತಿಯಿದೆ. ಅದರಲ್ಲಿ ಚೈತನ್ಯ ಹಾಗೂ ಶಕ್ತಿಯಿರುವುದರಿಂದ ರಾಷ್ಟ್ರ ವಿಷಯದ ಭಕ್ತಿ ಹೆಚ್ಚಿ ರಾಷ್ಟ್ರನಿಷ್ಠೆಯು ಪ್ರಬಲವಾಗುತ್ತದೆ. ಸ್ವಾತಂತ್ರ್ಯದ ಹಿಂದೆಯೇ ಮುಸಲ್ಮಾನರಿಂದ ಈ ಗೀತೆಗೆ ವಿರೋಧವಿತ್ತು. ಮಾತೃಭೂಮಿಯು ದೇವಿ ಸ್ವರೂಪವಾಗಿರುವುದರಿಂದ ವಂದೇ ಮಾತರಮ್ನ ಕೊನೆಯ ೪ ಸಾಲುಗಳಲ್ಲಿ ವಂದನೆಯನ್ನು ಮಾಡಲಾಗಿದೆ. ರಾಷ್ಟ್ರೀಯ ಗೀತೆಯೆಂದು ಮಾನ್ಯತೆಯನ್ನು ನೀಡುವ ಪ್ರಸ್ತಾವಕ್ಕೆ ಕಾಂಗ್ರೆಸ್ ಸಮ್ಮತಿಯನ್ನು ಮಾಡಿಸಿಕೊಂಡಿತು ಹಾಗೂ ನಂತರ ಅದನ್ನೆ ಶಾಲೆಯಲ್ಲಿ ಹಾಗೂ ಎಲ್ಲಾ ಕಡೆ ಹೇಳಲಾಗುತ್ತಿತ್ತು. ಇನ್ನು ಮುಂದೆ ಸಂಪೂರ್ಣ ವಂದೇ ಮಾತರಮ್ ಎಲ್ಲೆಡೆ ಹೇಳಬೇಕು.
ವಂದೇ ಮಾತರಮ್ ಹಾಡನ್ನು ಪೂರ್ಣ ಹಾಡಿರಿ !
ಸಂಬಂಧಿತ ಲೇಖನಗಳು
- ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ
- ಬಹುಗುಣಿ, ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತ : ಪವನಪುತ್ರ ಹನುಮಂತ !
- ಹಿಂದೂಗಳ ಮತ್ತು ಭಾರತದ ದೃಷ್ಟಿಯಿಂದ ಶ್ರೀರಾಮನ ಅಸಾಧಾರಣ ಮಹತ್ವ !
- ಕೊನೆಯ ಕ್ಷಣದ ವರೆಗೆ ಶ್ರೀರಾಮನ ಜೊತೆಗೆ ನೆರಳಿನಂತಿದ್ದು ‘ರಾಮಸೇವೆ’ ಎಂಬ ಸಂಸಾರವನ್ನೇ ನಡೆಸಿದ ಸಹೋದರ ಲಕ್ಷ್ಮಣ !
- ಶ್ರೀರಾಮ ನವಮಿ (ಏಪ್ರಿಲ್ ೧೭)
- ಪ್ರಭು ಶ್ರೀರಾಮಚಂದ್ರನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !