ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧನೆಯ ಮಹತ್ವ

‘ಸಾಧನೆಯಿಂದಾಗಿ,  ‘ಭಗವಂತನು ಬೇಕು’, ಎಂದೆನಿಸಿದರೆ,  ‘ಪೃಥ್ವಿ ಮೇಲೆ ಬೇರೆ ಏನಾದರೂ ಬೇಕು’, ಎಂದೆನಿಸುವುದಿಲ್ಲ. ಈ ಕಾರಣದಿಂದ ಯಾರೊಂದಿಗೂ ಅಸೂಯೆ-ದ್ವೇಷ ಇರುವುದಿಲ್ಲ ಮತ್ತು ಇತರರಿಂದ ದೂರವಾಗುವುದು, ಜಗಳವಾಗುವುದು ಆಗುವುದಿಲ್ಲ’.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ