ದೂರಚಿತ್ರವಾಹಿನಿಯಲ್ಲಿನ ಸುಪ್ರಸಿದ್ಧ ‘ಮಹಾಭಾರತ’ ಮಾಲಿಕೆಯಲ್ಲಿ ಶ್ರೀಕೃಷ್ಣನ ಪಾತ್ರವನ್ನು ಸಾಕಾರಗೊಳಿಸಿದ ಸೌರಭ ಜೈನ್ ಇವರು ಪತ್ನಿ ರಿದ್ಧಿಮಾ ಮತ್ತು ಕುಟುಂಬ ಸಮೇತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಭೇಟಿಯಾದರು. ಅವರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಅಧ್ಯಾತ್ಮದ ವಿಷಯದಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಿ ಸಂದೇಹ ನಿವಾರಣೆ ಮಾಡಿಕೊಂಡರು. ಅಭಿನಯದ ಮೂಲಕ ಈಶ್ವರನ ತನಕ ತಲುಪುವ ದೃಷ್ಟಿಯಿಂದ ಸೌರಭ ರಾಜ ಜೈನ್ ಇವರು ಮಾಡುತ್ತಿರುವ ಪ್ರಯತ್ನವನ್ನು ನೋಡಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅವರನ್ನು ಪ್ರಶಂಸಿಸಿದರು.
ಸನಾತನ ಪ್ರಭಾತ > Post Type > ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ > ಚೆನ್ನಾಗಿ ಪ್ರಯತ್ನಿಸುವವರನ್ನು ಪ್ರೋತ್ಸಾಹಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಚೆನ್ನಾಗಿ ಪ್ರಯತ್ನಿಸುವವರನ್ನು ಪ್ರೋತ್ಸಾಹಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಸಂಬಂಧಿತ ಲೇಖನಗಳು
ಸ್ವಾತಂತ್ರ್ಯವೀರ ಸಾವರಕರ ಜಯಂತಿ ೨೮.೫.೨೦೨೩ (ದಿನಾಂಕಾನುಸಾರ)
ರಾಣಿ ಲಕ್ಷ್ಮೀಬಾಯಿ ಬಲಿದಾನದಿನ ಜ್ಯೇಷ್ಠ ಶುಕ್ಲ ಸಪ್ತಮಿ ೨೬.೫.೨೦೨೩
ಶ್ರೀವಿಷ್ಣುತತ್ತ್ವದ ಅನುಭವವನ್ನು ನೀಡುವ ಕಲಿಯುಗದ ದಿವ್ಯ ಅವತಾರಿ ರೂಪ : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !
ಸನಾತನದ ಗ್ರಂಥಮಾಲಿಕೆ : ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯ ಮತ್ತು ವಿಚಾರ
ಜಗದ್ಗುರು ಪದವಿಯಲ್ಲಿರುವ ಸಂತರು ಹೇಳಿದ ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ಶ್ರೇಷ್ಠತೆ !
ಕಿರಿಯರು-ಹಿರಿಯರು ಅನುಭವಿಸುವರು ನಮ್ರತೆ ಮತ್ತು ಪ್ರೀತಿ | ಕರಗಳು ಮುಗಿಯುವವು ಪಡೆದು ದಿವ್ಯತ್ವದ ಅನುಭೂತಿ ||