ಸನಾತನದ ಗ್ರಂಥಮಾಲಿಕೆ : ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯ ಮತ್ತು ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಗುರುಕೃಪಾಯೋಗ ಈ ಸಾಧನಾಮಾರ್ಗದ ಜನಕ, ಹಿಂದು ರಾಷ್ಟ್ರದ ಬಗ್ಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುವವರು, ಸೂಕ್ಷ್ಮ-ಜಗತ್ತಿನ ಬಗೆಗಿನ ಸಂಶೋಧಕರು ಮುಂತಾದ ವೈಶಿಷ್ಟ್ಯಗಳಿಂದ ವಿಭೂಷಿತರಾಗಿರುವ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಲೌಕಿಕ ಜೀವನಗಾಥೆಯ ಪರಿಚಯ ಮಾಡಿಕೊಳ್ಳಿ !

ಪರಾತ್ಪರ ಗುರು ಡಾ. ಆಠವಲೆಯವರ ಸರ್ವಾಂಗೀಣ ಕಾರ್ಯದ ಸಂಕ್ಷಿಪ್ತ ಪರಿಚಯ

ಸಂಕಲನಕಾರರು : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಶೀಘ್ರ ಈಶ್ವರಪ್ರಾಪ್ತಿಗಾಗಿ ‘ಗುರುಕೃಪಾಯೋಗ ಈ ಸಾಧನಾ ಮಾರ್ಗದ ನಿರ್ಮಿತಿ; ಸಾಧನೆ, ರಾಷ್ಟ್ರ-ಧರ್ಮ ಜಾಗೃತಿ ಇತ್ಯಾದಿ ವಿಷಯಗಳ ಗ್ರಂಥಗಳು; ಹಿಂದೂಗಳ ಸಂಘಟನೆ; ಆಧ್ಯಾತ್ಮಿಕ ಮೌಲ್ಯವಿರುವ ಸ್ಥಳಗಳು ಮತ್ತು ವಸ್ತುಗಳ ಸಂಶೋಧನಾತ್ಮಕ ಅಧ್ಯಯನ ಇತ್ಯಾದಿಗಳ ಮಾಹಿತಿ !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಂಕಲನಕಾರರು : ಶ್ರೀ. ನಾಗೇಶ ಪ್ರಭಾಕರ ಗಾಡೆ

ಪರಾತ್ಪರ ಗುರು ಡಾ. ಆಠವಲೆಯವರು ಗ್ರಂಥಗಳಲ್ಲಿ ಮಂಡಿಸಿದ ವಿಚಾರಗಳು ಮಾರ್ಗದರ್ಶಕವಾಗಿದ್ದು ಜನ್ಮಹಿಂದೂಗಳಿಗೆ ಜಾಗೃತ ಮಾಡುವಂತಹುದಾಗಿವೆ. ನ್ಯಾಯ, ಆಡಳಿತ, ಬುದ್ಧಿಪ್ರಾಮಾಣ್ಯವಾದ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅವರ ವಿಚಾರ ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿ ಇವುಗಳ ಹಿತರಕ್ಷಣೆಗಾಗಿ ಇವೆ.

ಸನಾತನದ ಗ್ರಂಥಗಳ ‘ಆನ್ ಲೈನ್’ ಖರೀದಿಗಾಗಿ SanatanShop.com

ಸಂಪರ್ಕ – 9342599299