
ಹಿಂದೂಗಳು ಧರ್ಮವನ್ನು ಮರೆತಿದ್ದರಿಂದ ಆದ ಪರಿಣಾಮ !
’ಮತಾಂಧರಿಗೆ ಅವರ ಧರ್ಮದಿಂದ ಶಕ್ತಿ ದೊರೆಯುತ್ತದೆ; ಅದಕ್ಕಾಗಿ ಅವರು ಧರ್ಮಕ್ಕಾಗಿ ಆತ್ಮಸಮರ್ಪಣೆ ಸಹ ಮಾಡುತ್ತಾರೆ. ಆದರೆ ಹಿಂದೂಗಳು ಧರ್ಮವನ್ನು ಮರೆತಿದ್ದಾರೆ, ಅದಕ್ಕಾಗಿ ಅವರಿಗೆ ಕಡ್ಡಿಯಷ್ಟೂ ಸಹ ಬೆಲೆ (ಶಕ್ತಿ) ಇಲ್ಲ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !