
ಪ್ರಸ್ತುತ ಪ್ರಜಾಪ್ರಭುತ್ವದಲ್ಲಿನ ರಾಜಕಾರಣಿಗಳ ಚುನಾವಣೆಯನ್ನು ನಡೆಸುವ ಪದ್ಧತಿಯೂ ನಮ್ಮದಲ್ಲ. ಈ ಮೊದಲು ಭಾರತದಲ್ಲಿ ಋಷಿಮುನಿಗಳು ಆಯ್ಕೆ ಮಾಡಿದ ಅಂದರೆ ಯೋಗ್ಯ ವ್ಯಕ್ತಿಯ ಕೈಯಲ್ಲಿ ಅಧಿಕಾರ ಕೊಡುತ್ತಿದ್ದರು. ಈಗ ಆಯ್ಕೆಯಾದ ಅಂದರೆ ಬಹುಮತಗಳ ಮೂಲಕ ಆಯ್ಕೆಯಾದ ವ್ಯಕ್ತಿಯು ಆಡಳಿತ ಮಾಡುತ್ತಾನೆ. ಈ ಹಿಂದೆ ರಾಜಗುರುಗಳು, ಧರ್ಮಾಚಾರ್ಯರು ಮತ್ತು ವಿದ್ವಾಂಸರು, ರಾಜ್ಯವನ್ನು ನಿಭಾಯಿಸುವ ಅಧಿಕಾರ ಯಾರಿಗಿದೆ ? ಎಂಬುದನ್ನು ನಿರ್ಧರಿಸುತ್ತಿದ್ದರು.
ಇಲ್ಲಿನ ಹಿಂದೂ ಸಂಸ್ಕೃತಿ, ಧರ್ಮ ಮತ್ತು ಹಿಂದೂ ಜನತೆ ಇವುಗಳ ರಕ್ಷಣೆಗಾಗಿ ಈಶ್ವರೀ ರಾಜ್ಯದ ಅವಶ್ಯಕತೆ ಇದೆ.
ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ! : Trump Vs Lula
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಭಾಜಪಗೂ ತಿಳಿದಿರಲಿಲ್ಲ, ಹಾಗೆ ನಡೆಯಿತು ಬಂಗಾಳಿ ಹಿಂದೂಗಳ ‘ಸಂಘಟಿತ’ ಮತದಾನ !
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !