
ಪ್ರಸ್ತುತ ಪ್ರಜಾಪ್ರಭುತ್ವದಲ್ಲಿನ ರಾಜಕಾರಣಿಗಳ ಚುನಾವಣೆಯನ್ನು ನಡೆಸುವ ಪದ್ಧತಿಯೂ ನಮ್ಮದಲ್ಲ. ಈ ಮೊದಲು ಭಾರತದಲ್ಲಿ ಋಷಿಮುನಿಗಳು ಆಯ್ಕೆ ಮಾಡಿದ ಅಂದರೆ ಯೋಗ್ಯ ವ್ಯಕ್ತಿಯ ಕೈಯಲ್ಲಿ ಅಧಿಕಾರ ಕೊಡುತ್ತಿದ್ದರು. ಈಗ ಆಯ್ಕೆಯಾದ ಅಂದರೆ ಬಹುಮತಗಳ ಮೂಲಕ ಆಯ್ಕೆಯಾದ ವ್ಯಕ್ತಿಯು ಆಡಳಿತ ಮಾಡುತ್ತಾನೆ. ಈ ಹಿಂದೆ ರಾಜಗುರುಗಳು, ಧರ್ಮಾಚಾರ್ಯರು ಮತ್ತು ವಿದ್ವಾಂಸರು, ರಾಜ್ಯವನ್ನು ನಿಭಾಯಿಸುವ ಅಧಿಕಾರ ಯಾರಿಗಿದೆ ? ಎಂಬುದನ್ನು ನಿರ್ಧರಿಸುತ್ತಿದ್ದರು.
ಇಲ್ಲಿನ ಹಿಂದೂ ಸಂಸ್ಕೃತಿ, ಧರ್ಮ ಮತ್ತು ಹಿಂದೂ ಜನತೆ ಇವುಗಳ ರಕ್ಷಣೆಗಾಗಿ ಈಶ್ವರೀ ರಾಜ್ಯದ ಅವಶ್ಯಕತೆ ಇದೆ.
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಗ್ರೇಟ್ ನಿಕೋಬಾರ್ ಪ್ರಕಲ್ಪ…. ಪರಿಸರವಾದ ಮುಖವಾಡ ಆದರೆ ಭಾರತವಿರೋಧಿ ಸಂಚು !
ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ! : Trump Vs Lula