
ಮಹರ್ಷಿಗಳ ಆಜ್ಞೆಯಂತೆ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇಯ ಜನ್ಮೋತ್ಸವದ ನಿಮಿತ್ತ ನಡೆದ ಅವರ ‘ರಥೋತ್ಸವ ಸಮಾರಂಭದ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ದರ್ಶನ ಪಡೆಯುವ ತೀವ್ರ ಇಚ್ಛೆಯು ಪೂರ್ಣವಾಗುವುದು
‘ಅನೇಕ ಸಾಧಕರಿಗೆ ನನ್ನನ್ನು ನೋಡುವ ಇಚ್ಛೆಯಾಗಿತ್ತು; ಆದರೆ ನನ್ನ ಪ್ರಾಣಶಕ್ತಿ ಕಡಿಮೆ ಇರುವುದರಿಂದ ನನಗೆ ಕೋಣೆಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ‘ನನ್ನನ್ನು ನೋಡಬೇಕೆಂಬ ಸಾಧಕರ ಇಚ್ಛೆಯು ಪೂರ್ಣವಾಗಬೇಕೆಂದು ಮಹರ್ಷಿಗಳು ನನ್ನ ‘ರಥೋತ್ಸವವನ್ನು ಮಾಡಲು ಹೇಳಿದರು, ಎಂಬುದು ನನ್ನ ಗಮನಕ್ಕೆ ಬಂದಿತು. – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
‘ನಾನು ಸಾಧನೆಯನ್ನು ಮಾಡಲು ಪ್ರಾರಂಭಿಸಿದಾಗಿನಿಂದ ನನಗೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ದರ್ಶನವನ್ನು ಪಡೆಯುವ ತೀವ್ರ ಇಚ್ಛೆಯಾಗಿತ್ತು. ನನಗೆ ಸಾಧನೆ ಮಾಡಲು ಮನೆಯಲ್ಲಿ ವಿರೋಧವಿದೆ. ನಾನು ಕೆಲಸ ಮಾಡುವ ಸ್ಥಳಕ್ಕೆ ಹೋಗುವಾಗ-ಬರುವಾಗ ಉದ್ದೇಶಪೂರ್ವಕವಾಗಿ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ಮುಂದೆ ಹೋಗುತ್ತಿದ್ದೆನು. ನಾನು ಆಶ್ರಮದ ಎದುರಿಗೆ ನಿಂತು ಪ್ರಾರ್ಥನೆಯನ್ನು ಮಾಡುತ್ತಿದ್ದೆನು. ಆ ಸಮಯದಲ್ಲಿ ನನಗೆ ‘ಗುರುದೇವರು ಕಾಣಿಸುವರು, ಎಂದೆನಿಸುತ್ತಿತ್ತು.
ಮಹರ್ಷಿಗಳ ಆಜ್ಞೆಗನುಸಾರ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇಯ ಜನ್ಮೋತ್ಸವದ ನಿಮಿತ್ತ ಅವರ ‘ರಥೋತ್ಸವ ಸಮಾರಂಭವನ್ನು ಆಚರಿಸಲಾಯಿತು. ನನ್ನ ಅದೃಷ್ಟ ಚೆನ್ನಾಗಿತ್ತು, ಗುರುದೇವರ ‘ರಥೋತ್ಸವ ಸಮಾರಂಭವನ್ನು ನನಗೆ ಪ್ರತ್ಯಕ್ಷ ನೋಡುವ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ನನಗೆ ರಥದಲ್ಲಿ ಮೊದಲಬಾರಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ದರ್ಶನವಾಯಿತು. ಆಗ ನನಗೆ ತುಂಬಾ ಆನಂದವಾಯಿತು.
– ಓರ್ವ ಸಾಧಕಿ, ಫೊಂಡಾ, ಗೋವಾ. (೭.೨.೨೦೨೩)
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !