
ಚೆನ್ನೈ – ತಮಿಳುನಾಡಿನ ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ೧೩ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಾ, ಅಣ್ಣಾದ್ರಮುಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರ ವಿರುದ್ಧ ಭಾಜಪದ ನಾಯಕರು ಪ್ರತಿಭಟನೆ ಮಾಡುತ್ತಾ ಅಣ್ಣಾದ್ರಮುಕನ ಪ್ರಮುಖ ಫಲಾನಿಸ್ವಾಮಿ ಇವರ ಮೇಲೆ ಮೈತ್ರಿ ತತ್ವದ ಉಲ್ಲಂಘನೆ ಮಾಡಿರುವ ಆರೋಪ ಮಾಡಿದ್ದಾರೆ. ಅಣ್ಣಾದ್ರಮುಕ ಮಾತ್ರ ಭಾಜಪದ ಈ ಆರೋಪ ತಳ್ಳಿಹಾಕಿದೆ. ಮಾರ್ಚ್ ೫ ರಂದು ಭಾಜಪದ ಇತರ ೫ ನಾಯಕರು ಭಾಜಪದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದರಲ್ಲಿ ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಶಾಖೆಯ ಪ್ರಮುಖ ನಿರ್ಮಲ ಕುಮಾರ ಇವರ ಸಮಾವೇಶ ಕೂಡ ಇದೆ. ನಿರ್ಮಲ ಕುಮಾರ ಇವರು, ‘ಭಾಜಪದ ಪ್ರದೇಶಾಧ್ಯಕ್ಷ ಅಣ್ಣಾಮಲೈ ಇವರ ಆಡಳಿತಾರೂಢ ದ್ರಮುಕ ಪಕ್ಷದ ನಾಯಕರ ಜೊತೆಗೆ ಹೊಂದಾಣಿಕೆ ಇದೆ’, ಎಂದು ಆರೋಪಿಸಿದ್ದರು.
#BREAKING | Setback for BJP in Tamil Nadu as 13 leaders quit party and join the AIADMK. pic.twitter.com/ZhTRKidBAv
— Republic (@republic) March 8, 2023
ಒಬ್ಬ ನಿಜವಾದ ಹಿಂದೂ ಎಲ್ಲರಿಗೂ ಸಮಾನವಾಗಿ ನಡೆಸಿಕೊಳ್ಳುತ್ತಾನೆ ! : Annamalai
‘ನಿಜವಾದ ದೇವಾಲಯವಾದಾಗ ದರ್ಶನಕ್ಕೆ ಹೋಗುತ್ತೇನೆ’ : ಜ್ಯೋತಿರ್ ಪೀಠದ ಶಂಕರಾಚಾರ್ಯ
ಅಲ್ಪಸಂಖ್ಯಾತ ಯುವಕರಿಗೆ ಕೇಂದ್ರದ ಕೌಶಲ್ಯ ತರಬೇತಿ ಯೋಜನೆ : Minority Skill Development
ಕಾಂಗ್ರೆಸ್ ಸರಕಾರ ಬಂದಾಗಿನಿಂದ ಹಿಂದೂಗಳ ಮೇಲಿನ ದೌರ್ಜನ್ಯಗಳಲ್ಲಿ ಹೆಚ್ಚಳ ! – ಭಾಜಪ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಅಲಾಹಾಬಾದ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಪುರಾತತ್ವ ಇಲಾಖೆಯಿಂದ ಉತ್ತರ ಕೇಳಿದೆ ! : Taj Mahal Survey
ಪಾಕ್ ಸಭೆ ಆರೋಪ: ಹರಿಪ್ರಸಾದ್ಗೆ ರಾಮ್ ಮಾಧವ್ ಕಾನೂನು ಎಚ್ಚರಿಕೆ