ಯುಗಾದಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪೃಥ್ವಿಯ ಮೇಲೆಬ್ರಹ್ಮನ ಮತ್ತುವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದೇ ದಿನದಂದು ವನವಾಸವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು. ಅಂದಿನಿಂದ ಬ್ರಹ್ಮಧ್ವಜ ಸ್ಥಾಪನೆಯು ಪ್ರಾರಂಭವಾಗಿದೆ. ಈ ದಿನದಂದು ಪ್ರಜಾಪತಿಯ ಲಹರಿಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಈ ಲಹರಿಗಳ ಮಾಧ್ಯಮದಿಂದ ಪ್ರತ್ಯಕ್ಷ ಈಶ್ವರನ ತತ್ತ್ವವುಕಾರ್ಯನಿರತವಾಗಿರುತ್ತದೆ. ಅಲ್ಲದೇ ಈ ದಿನದಂದು ರಾಮತತ್ತ್ವ ಶೇ. ೧೦೦ ರಷ್ಟು ಅಧಿಕ ಕಾರ್ಯನಿರತವಾಗಿರುತ್ತದೆ. ಬ್ರಹ್ಮ ಧ್ವಜದ ಮಾಧ್ಯಮದಿಂದ ಕಾರ್ಯನಿರತವಾಗಿರುವ ಈಶ್ವರನ ಶಕ್ತಿಯು ಜೀವಕ್ಕೆ ಲಾಭದಾಯಕವಾಗಿರುತ್ತದೆ.
ಯುಗಾದಿ ಅಂದರೆಸಂಕಲ್ಪಶಕ್ತಿಯ ಮುಹೂರ್ತ
ಸಂಬಂಧಿತ ಲೇಖನಗಳು
ಕೋಟಿ ಕೋಟಿ ನಮನಗಳು
ಸನಾತನದ ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರಆಜ್ಞಾಚಕ್ರದ ಭಾಗ ಪ್ರಕಾಶಮಾನವಾಗಿ ಮತ್ತು ಅವರ ತಲೆಯ ಹಿಂದೆಪ್ರಭಾವಲಯ ಕಾಣಿಸುವುದು, ಈ ಬಗ್ಗೆ ಅವರಿಗೆ ಬಂದ ಅನುಭೂತಿಗಳು
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಕಾಲಗಣನೆಯ ಸೂಕ್ಷ್ಮ ಪರಿಮಾಣವನ್ನು ನೀಡುವ ‘ಶ್ರೀಮದ್ಭಾಗವತಪುರಾಣ’ !
ನಿರಂತರವಾಗಿ ಕುಳಿತುಕೊಳ್ಳದೆ ಮಧ್ಯ ಮಧ್ಯದಲ್ಲಿ ಎದ್ದು ನಿಲ್ಲುವುದು ಅವಶ್ಯಕ !