ಸಾಮ್ರಾಟ ಬುಕ್ಕರಾಯ ಪುಣ್ಯತಿಥಿ ನಿಮಿತ್ತ (ಮಾರ್ಚ್ ೮, ಫಾಲ್ಗುಣ ಕೃಷ್ಣ ಪ್ರತಿಪದಾ)

ಶಂಕರಾಚಾರ್ಯ ವಿದ್ಯಾರಣ್ಯಸ್ವಾಮಿಗಳ ಮಾರ್ಗದರ್ಶನದಲ್ಲಿ ವಿಜಯನಗರದ ಸಾಮ್ರಾಜ್ಯವನ್ನು ಕಟ್ಟಿದ ನಂತರ ಹರಿಹರ ಮತ್ತು ಬುಕ್ಕರಾಯರು ವಿಜಯನಗರದ ವೈಭವಶಾಲಿ ಹಿಂದೂ ಸಾಮ್ರಾಜ್ಯದ ಅಡಿಪಾಯವನ್ನು ಹಾಕಿದರು. (ಇ.ಸ. ೧೩೩೬ ರಿಂದ ೧೩೭೬)
ಹರಿಹರ ಮತ್ತು ಬುಕ್ಕರಾಯರ ಸುಸಜ್ಜ ಪಡೆಗಳು ದಕ್ಷಿಣ ಭಾರತದಲ್ಲಿ ಕೆರಳಿದ ಮೊಗಲ್ ಆಕ್ರಮಣಕಾರರನ್ನು ಹತ್ತಿಕ್ಕಿದವು. ಹರಿಹರ ಇವರ ನಿಧನದ ನಂತರ ಸಾಮ್ರಾಟ ಬುಕ್ಕರಾಯರು ಮಧುರೆಯ ಸುಲ್ತಾನನೊಂದಿಗೆ ಮಾಡಿದ ಭೀಕರ ಯುದ್ಧದಲ್ಲಿ ಸುಲ್ತಾನನು ಕೊಲ್ಲಲ್ಪಟ್ಟನು ಮತ್ತು ದಕ್ಷಿಣ ಭಾರತವು ಬುಕ್ಕರಾಯರ ಆಳ್ವಿಕೆಗೆ ಒಳಪಟ್ಟಿತು. ಸಾಮ್ರಾಟ ಬುಕ್ಕರಾಯರು ವೈದಿಕ ಧರ್ಮದ ಪುನರುತ್ಥಾನಕ್ಕಾಗಿ ದೇಶಾದ್ಯಂತ ವಿದ್ವಾನರನ್ನು ಒಟ್ಟುಗೂಡಿಸಿ ವೇದಗ್ರಂಥಗಳ ಮೇಲೆ ಹೊಸ ಭಾಷ್ಯಗಳನ್ನು ಬರೆಯಿಸಿಕೊಂಡರು ಮತ್ತು ಹಿಂದೂ ಧರ್ಮದಲ್ಲಿ ಆವರಿಸಿದ್ದ ದುಷ್ಪವೃತ್ತಿಗಳನ್ನು ನಿಯಂತ್ರಿಸಿದರು. (೧೪.೮.೨೦೦೭)
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಸ್ಪೋರ್ಟ್ನಿಂದ ಪೌರತ್ವ ಸಾಬೀತಾಗುವುದಿಲ್ಲ! – ಕೇಂದ್ರ ಸರಕಾರ
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!