
ಪ್ಲೇಟೋ : ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಇವುಗಳ ವಿಕಾಸ ಮಾಡುವ ಪ್ರಕ್ರಿಯೆಯೆಂದರೆ ಶಿಕ್ಷಣ.
ಜೋಹಾನ್ ಪೆಸ್ಟೋಲ್ಯಾನ್ಸಿ : ಶಿಕ್ಷಣದಿಂದ ವ್ಯಕ್ತಿಯ ಮಾನಸಿಕ ಶಕ್ತಿಗಳು ಸ್ವಾಭಾವಿಕ, ವ್ಯವಸ್ಥಿತ ಮತ್ತು ಪ್ರಗತಿಶೀಲತೆ ಇವುಗಳ ವಿಕಾಸವಾಗುತ್ತದೆ.
ರೇಮಂಟ : ಶಿಕ್ಷಣವು ವಿಕಾಸದ ಎಂತಹ ಪ್ರಕ್ರಿಯೆ ಎಂದರೆ ಅದರಲ್ಲಿ ಮನುಷ್ಯನು ಬಾಲ್ಯದಿಂದ ಪ್ರೌಢತ್ವದ ಕಡೆಗೆ ಪ್ರಗತಿ ಮಾಡುತ್ತಿರುತ್ತಾನೆ.
ಸ್ವಾಮಿ ವಿವೇಕಾನಂದರು : ಶಿಕ್ಷಣದ ಉದ್ದೇಶವೆಂದರೆ, ವ್ಯಕ್ತಿಯ ಆಂತರಿಕ ಕ್ಷಮತೆಗಳ ಸರ್ವಾಂಗೀಣ ವಿಕಾಸ ಮಾಡುವುದು, ಅದರಿಂದ ಅವನು ಸಮಾಜದಲ್ಲಿ ತನ್ನ ಸ್ಥಾನ ಸ್ಥಾಪಿಸಿ ಸಮಾಜ, ದೇಶ ಮತ್ತು ವಿಶ್ವ ಇವುಗಳ ಕುರಿತು ತನ್ನ ಜವಾಬ್ದಾರಿಯನ್ನು ನಿಭಾಯಿಸಬಹುದು.
(ಆಧಾರ: ‘ಮಾಸಿಕ ಸಂಸ್ಕಾರಮ್,ಮಾರ್ಚ್೨೦೧೮)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !