
‘ಸರ್ವಸಾಮಾನ್ಯ ಹಿಂದೂಗಳು ಹಲಾಲ ಉತ್ಪಾದನೆಗಳಿಗೆ ವಿರೋಧಿಸಬೇಕು. ‘ಹಲಾಲ’ದ ಹಣ ಭಯೋತ್ಪಾದಕರವರೆಗೆ ಹೋಗುತ್ತಿದೆ. ಈ ಹಣವು ಗಲಭೆಗಳನ್ನು ಪ್ರಚೋದಿಸುವ, ಮತಾಂತರ ಮಾಡುವ ಮತ್ತು ಭಯೋತ್ಪಾದಕರನ್ನು ಪೋಸಿಸುವ ಸಂಘಟನೆಗಳ ಕಡೆಗೆ ತಿರುಗುತ್ತಿದೆ. ಆದುದರಿಂದ ‘ಹಲಾಲ ಉತ್ಪಾದನೆಗಳನ್ನು ಖರೀದಿಸಬಾರದು’, ಹಿಂದೂಗಳು ಇಷ್ಟಾದರೂ ಮಾಡಬೇಕು.’
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
‘ಲವ್ ಜಿಹಾದ್’ನ ಅಂತರರಾಷ್ಟ್ರೀಯ ಪಿತೂರಿ ಪ್ರಕರಣ: 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ಸ್ವದೇಶವೇ ಸರ್ವಸ್ವ !
ಜೈಪುರದಲ್ಲಿ (ರಾಜಸ್ಥಾನ) ‘ಜೈಶ್-ಎ-ಮೊಹಮ್ಮದ್’ ಸಂಪರ್ಕದಲ್ಲಿ ಹಿಂದೂ ಮಹಿಳೆ !
ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಇಡೀ ಇರಾನ್ ಅನ್ನು ನಾಶಪಡಿಸಲಾಗುವುದು! : Donald Trump
‘ಭಾರತದ ವಿರುದ್ಧ ಯುದ್ಧ ಘೋಷಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ!(ವಂತೆ)’ : Khawaja Asif