
‘ಸಂಸ್ಕ್ರತ ಭಾಷೆಯ ಪ್ರಾಚೀನ ಹಾಗೂ ದುರ್ಲಭ ಹಸ್ತಲಿಖಿತಗಳ ಅಮೂಲ್ಯ ಸೊತ್ತು ಇಂಗ್ಲೆಂಡ್ನ ಕೆಂಬ್ರಿಜ್ ವಿಶ್ವವಿದ್ಯಾಲಯವು ಅವರ ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಜಗತ್ತಿಗೆ ಮಾರ್ಗದರ್ಶಕವಾಗಬಹುದಾದಂತಹ ಭಾರತೀಯ ಸಂಸ್ಕ್ರತಿಯ ಈ ಅಧ್ಯಯನವು ಕೈಯಲ್ಲಿ ಬರೆದಂತಹ ಪುರಾತನ ಗ್ರಂಥಗಳ ಸಹಾಯದಿಂದ ಕೆಂಬ್ರಿಜ್ನ ಅಧ್ಯಯನಕಾರರು ಮಾಡುವವರಿದ್ದಾರೆ ಎಂಬ ಮಾಹಿತಿ ಸಂಸ್ಕ್ರತದ ವಿದ್ವಾನ್ ಡಾ.ವಿಲಸೆನಝೋ ವೆರಗಿಯಾನೀ ಹಾಗೂ ಡೆವಿಡ್ ಕಾಹರ್ಸರು ನೀಡಿದ್ದಾರೆ’. (ಕೃತಜ್ಞತೆ: ‘ದೈನಿಕ ಸಾವೈಮಾ’, ೧೧.೧೧.೨೦೧೧)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!