ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಸರ್ವಧರ್ಮಸಮಭಾವದ ಹಿಂದೂಗಳಿಗೆ ಇದು ಲಜ್ಜಾಸ್ಪದ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಜಾತ್ಯಂಧತೆ, ಸರ್ವಧರ್ಮಸಮಭಾವ ಮತ್ತು ಬುದ್ಧಿವಾದಕ್ಕೆ ಬಲಿಯಾದ ಹಿಂದೂಗಳು ಸ್ವಾತಂತ್ರ್ಯದ ನಂತರ ಪ್ರಗತಿ ಮಾಡಿಕೊಂಡ ಒಂದಾದರೂ ಕ್ಷೇತ್ರ ಇದೆಯೇ ?

ಡಾಕ್ಟರರು ಹೆಚ್ಚೆಂದರೆ ವ್ಯಾಧಿ ಕಡಿಮೆ ಮಾಡಬಹುದು ಆದರೆ ಮೃತ್ಯು ತಪ್ಪಿಸಲಾರರು. ತದ್ವಿರುದ್ಧ ಸಂತರು ಜನ್ಮ-ಮೃತ್ಯುಚಕ್ರದಿಂದಲೇ ಮುಕ್ತ ಮಾಡುತ್ತಾರೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ